ವೃಂದಾವನಕ್ಕೆ ಸಮೀಪದ ರೈಲು ನಿಲ್ದಾಣವು ಇದರ ಅವಳಿ ನಗರವಾದ ಮಥುರಾದಲ್ಲಿ ನೆಲೆಗೊಂಡಿದೆ. ಬಹುತೇಕ ಪ್ರವಾಸಿಗರು ವೃಂದಾವನ ಹಾಗು ಮಥುರಾವನ್ನು ಒಂದೇ ಪ್ರಕಾರವಾಗಿ ಪರಿಗಣಿಸುತ್ತಾರೆ. ಏಕೆಂದರೆ ಇವೆರಡು ಶ್ರೀ ಕೃಷ್ಣನಿಗೆ ಸಂಬಂಧಿಸಿದ ಯಾತ್ರಾ ಸ್ಥಳಗಳಾಗಿವೆ. ಮಥುರಾ ರೈಲು ನಿಲ್ದಾಣವು ದೆಹಲಿ, ಮುಂಬಯಿ ಮತ್ತು ಚೆನ್ನೈಗಳಂತಹ ಪ್ರಮುಖ ನಗರಗಳ ರೈಲು ನಿಲ್ದಾಣಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಮಥುರಾ ಶತಾಬ್ದಿ ಎಕ್ಸ್ ಪ್ರೆಸ್, ಕೋಲ್ಕಟಾ ತೂಫನ್ ಎಕ್ಸ್ ಪ್ರೆಸ್ ಮತ್ತು ಚೆನ್ನೈ ಜಿಟಿ ಎಕ್ಸ್ ಪ್ರೆಸ್ಗಳು ಮಥುರಾದ ಮೂಲಕ ಹಾದು ಹೋಗುತ್ತವೆ.
ಇಲ್ಲಿರುವ ರೈಲುನಿಲ್ದಾಣಗಳು ವೃಂದಾವನ