Search
  • Follow NativePlanet
Share

travel guide

ಚಿನ್ನದ ಆನೆಗಳಿರುವ ಈ ದೇವಾಲಯಕ್ಕೆ ಎಂದಾದರೂ ಹೋಗಿದ್ದೀರಾ?

ಚಿನ್ನದ ಆನೆಗಳಿರುವ ಈ ದೇವಾಲಯಕ್ಕೆ ಎಂದಾದರೂ ಹೋಗಿದ್ದೀರಾ?

ಕೇರಳದಲ್ಲಿ ಒಂದು ಶಿವನ ದೇವಾಲಯವಿದೆ. ಈ ದೇವಾಲಯದ ಪ್ರವೇಶ ದ್ವಾರದ ಬಳಿ ಇರುವ ದೀಪ ಸ್ಥಂಭವು ಸುಮಾರು 450 ವರ್ಷಗಳಿಂದ ಉರಿಯುತ್ತಲಿದೆಯಂತೆ. ಕೇರಳದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ಚಿನ್ನದ ಆನೆಯೂ ಇದೆಯಂತೆ. ಈ ವಿಶೇಷ...
ಕೋಲಾರದಲ್ಲಿನ ಕೈಗಾಲ್ ಜಲಪಾತ, ಅವನಿ ತಾಣಗಳಿಗೆ ಹೋಗಿದ್ದೀರಾ?

ಕೋಲಾರದಲ್ಲಿನ ಕೈಗಾಲ್ ಜಲಪಾತ, ಅವನಿ ತಾಣಗಳಿಗೆ ಹೋಗಿದ್ದೀರಾ?

ಕೋಲಾರ ಅಂದರೆ ಹೆಚ್ಚಿನವರಿಗೆ ಗೊತ್ತಿರುವುದು ಕೋಲಾರದ ಚಿನ್ನದ ಗಣಿ. ಕೋಲಾರದಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಬೆಂಗಳೂರಿನಿಂದ 80 ಕಿಲೋ ಮೀಟರ್ ದೂರದಲ್ಲಿರುವ ಕೋಲಾರವು ಒಂದು ಸಣ್ಣ ಪಟ್ಟಣವಾಗಿದ್ದು, ಹಿಂದೊಮ್ಮೆ ಚಿನ್ನದ ಗಣಿಗಳಿಗೆ...
ರಾಜಮಂಡ್ರಿಯಿಂದ  ಬೋಟ್‌ ಮೂಲಕ ಪಾಪಿಕೊಂಡಕ್ಕೆ ಹೋಗಿ

ರಾಜಮಂಡ್ರಿಯಿಂದ ಬೋಟ್‌ ಮೂಲಕ ಪಾಪಿಕೊಂಡಕ್ಕೆ ಹೋಗಿ

ಪಾಪಿ ಕೊಂಡಲು ಹೆಸರು ಕೇಳಿದ್ದೀರಾ? ಇದು ಆಂಧ್ರಪ್ರದೇಶದಲ್ಲಿರುವ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ನೀವು ಸಾಹಸಮಯ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು, ಬೋಟಿಂಗ್ ಮಾಡಬಹುದು, ಪ್ರಕೃತಿ ಸೌಂದರ್ಯದ ನಡುವೆ ಒಂದು ಅದ್ಭುತ ತಾಣ ಇದಾಗಿದೆ....
ಈ ಶಿವನ ದೇವಾಲಯದಲ್ಲಿ ಚರ್ಮದ ವಸ್ತುವನ್ನು ಧರಿಸುವಂತಿಲ್ಲ

ಈ ಶಿವನ ದೇವಾಲಯದಲ್ಲಿ ಚರ್ಮದ ವಸ್ತುವನ್ನು ಧರಿಸುವಂತಿಲ್ಲ

ನಮ್ಮ ದೇಶದಲ್ಲಿ ಎಷ್ಟೇಲ್ಲಾ ದೇವಸ್ಥಾನಗಳಿವೆ. ಪ್ರತಿಯೊಂದು ದೇವಸ್ಥಾನವೂ ಒಂದೊಂದು ವಿಶೇಷತೆಯನ್ನು ಹೊಂದಿರುತ್ತದೆ. ಹಾಗೆಯೇ ವಿಶೇಷ ಆಚರಣೆಗಳನ್ನೂ ಹೊಂದಿರುತ್ತದೆ. ಅಂತಹದ್ದೇ ಒಂದು ವಿಶೇಷ ಆಚರಣೆಗಳುಳ್ಳ ದೇವಾಲಯದ ಬಗ್ಗೆ ನಾವಿಂದು...
ಕುಂದಾಪುರದ ಸುತ್ತಮುತ್ತಲಿರುವ ಈ ತಾಣಗಳಿಗೆ ಹೋಗೋದನ್ನು ಮರೆಯಬೇಡಿ

ಕುಂದಾಪುರದ ಸುತ್ತಮುತ್ತಲಿರುವ ಈ ತಾಣಗಳಿಗೆ ಹೋಗೋದನ್ನು ಮರೆಯಬೇಡಿ

ಚಂದ, ಚಂದ, ಚಂದ ಮಾರೇ ನನ್‌ ಹೆಂಡ್ತಿ, ಮೂಗಿನ್‌ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ......ಈ ಹಾಡನ್ನು ಹೆಚ್ಚಿನವರು ಕೇಳಿದ್ದಾರೆ. ಅಂಜನೀಪುತ್ರ ಸಿನಿಮಾದ ಈ ಹಾಡಿನಲ್ಲಿ ಕುಂದಾಪುರ ಕನ್ನಡದಲ್ಲಿ ಹಾಡಲಾಗಿದೆ. ಈ ಹಾಡು ಜನರ...
ಮಹಾರಾಣ ಪ್ರತಾಪ್ ಸ್ಮಾರಕ ಎಲ್ಲಿದೆ ಗೊತ್ತಾ?

ಮಹಾರಾಣ ಪ್ರತಾಪ್ ಸ್ಮಾರಕ ಎಲ್ಲಿದೆ ಗೊತ್ತಾ?

ಮೇವಾರದ ರಾಜ ಮಹಾರಾಣ ಪ್ರತಾಪ್ ಬಗ್ಗೆ ನೀವು ಕೇಳಿರುವಿರಿ. ಹಾಗೆಯೇ ಮಹಾರಾಣ ಪ್ರತಾಪ್‌ನ ಕುದುರೆ ಚೇತಕ್ ಬಗ್ಗೆಯೂ ಕೇಳಿರುವಿರಿ. ಉಸಯ್‌ಪುರದಲ್ಲಿರುವ ಮಹಾರಾಣ ಪ್ರತಾಪ್ ಸ್ಮಾರಕವು ಮಹಾರಾಣ ಪ್ರತಾಪ್ ಸಿಂಗ್ ಮತ್ತು ಅವನ ನಿಷ್ಠಾವಂತ...
ಪಾಂಡುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಪಾಂಡವರ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?

ಪಾಂಡುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಪಾಂಡವರ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?

ದಂತಕಥೆಯ ಪ್ರಕಾರ, ಮಹಾಭಾರತ ಪಾಂಡವರ ಪಿತಾಮಹ ಪಾಂಡು ಉತ್ತರಖಂಡದಲ್ಲಿರುವ ಪಾಂಡುಕೇಶ್ವರ ದೇವಸ್ಥಾನವನ್ನು ಸ್ಥಾಪಿಸಿದರು ಎನ್ನಲಾಗುತ್ತದೆ. ತಮ್ಮ ಹಿರಿಯ ಸಹೋದರ ಧೃತರಾಷ್ಟ್ರನಿಗೆ ತನ್ನ ಸಿಂಹಾಸನವನ್ನು ಕೊಟ್ಟ ನಂತರ ಪಾಂಡುಕೇಶ್ವರದಲ್ಲಿ ತನ್ನ...
ಸವದತ್ತಿಯಲ್ಲಿರುವ ಈ ಎಲ್ಲಾ ತಾಣಗಳನ್ನು ನೋಡಿದ್ದೀರಾ?

ಸವದತ್ತಿಯಲ್ಲಿರುವ ಈ ಎಲ್ಲಾ ತಾಣಗಳನ್ನು ನೋಡಿದ್ದೀರಾ?

ಸವದತ್ತಿ ಎಂದಾಕ್ಷಣ ಮನಸ್ಸಿಗೆ ಬರೋದೇ ಸವದತ್ತಿ ಯೆಲ್ಲಮ್ಮ. ಹೌದು ಸವದತ್ತಿ ಯೆಲ್ಲಮ್ಮ ಕ್ಷೇತ್ರವು ಸವದತ್ತಿಯಲ್ಲಿನ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವಾಗಿದೆ. ಸವದತ್ತಿಯನ್ನು ಸವದ್ವರ್ತಿ ಎಂದೂ ಕರೆಯುತ್ತಾರೆ ಮತ್ತು ಬೆಳಗಾವಿ ಜಿಲ್ಲೆಯ...
ಗೋವಾಗೆ ಹೋದ್ರೆ ಈ ಪಾಂಡವರ ಗುಹೆಯನ್ನು ನೋಡಲೇ ಬೇಕು

ಗೋವಾಗೆ ಹೋದ್ರೆ ಈ ಪಾಂಡವರ ಗುಹೆಯನ್ನು ನೋಡಲೇ ಬೇಕು

ಕಡಲತೀರಗಳು ಮತ್ತು ಜಲಪಾತಗಳಲ್ಲದೆ, ಗೋವಾವು ಪಾರಂಪರಿಕ ವಾಸ್ತುಶಿಲ್ಪದ ಸ್ಥಳಗಳನ್ನೂ ಹೊಂದಿದೆ. ಗೋವಾ ಪುರಾತನ ರಾಜ್ಯವಾಗಿದ್ದು, ಗೋವಾದಲ್ಲಿ ಇರುವ ಐತಿಹಾಸಿಕ ಸ್ಮಾರಕಗಳ ಸುಂದರವಾದ ಉದಾಹರಣೆ ಎಂದರೆ ಅರವಾಲೆ ಗುಹೆಗಳು ಅಥವಾ ಪಾಂಡವ ಗುಹೆಗಳು....
24 ಕ್ಯಾರೆಟ್‌ ಚಿನ್ನದ ಈ ಐಸ್‌ಕ್ರೀಮ್‌ನ್ನು ನಿಮ್ಮ ಪ್ರೇಯಸಿಗೆ ಕೊಡಿಸಿದ್ದೀರಾ?

24 ಕ್ಯಾರೆಟ್‌ ಚಿನ್ನದ ಈ ಐಸ್‌ಕ್ರೀಮ್‌ನ್ನು ನಿಮ್ಮ ಪ್ರೇಯಸಿಗೆ ಕೊಡಿಸಿದ್ದೀರಾ?

ಬೆಜ್ಜಿಯಂ ಚಾಕೋಲೆಟ್‌ ಐಸ್‌ಕ್ರೀಮ್‌, ಕ್ಯಾರಮಲೈಡ್‌ ಅಲ್ಮಂಡ್, ಗೋಲ್ಡನ್‌ ಚಾಕೋಲೆಟ್‌ ಐಸ್‌ಕ್ರೀಮ್ ಅಬ್ಬಾ ಇದರ ಹೆಸರು ಕೇಳುವಾಗಲೇ ಬಾಯಲ್ಲಿ ನೀರೂರುತ್ತದೆ. ಹುಡುಗಿಯರಿಗಂತೂ...
ಶಿವನ ಜಡೆಯನ್ನು ಪೂಜಿಸುವ ಈ ಕ್ಷೇತ್ರಕ್ಕೆ ಹೊಗಿದ್ದೀರಾ ?

ಶಿವನ ಜಡೆಯನ್ನು ಪೂಜಿಸುವ ಈ ಕ್ಷೇತ್ರಕ್ಕೆ ಹೊಗಿದ್ದೀರಾ ?

ಕಲ್ಪೇಶ್ವರವು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿನ ಸುಂದರ ಉರ್ಗಂ ಕಣಿವೆಯಲ್ಲಿರುವ ಶಿವನಿಗೆ ಸಮರ್ಪಿತವಾದ ಯಾತ್ರಾ ಸ್ಥಳವಾಗಿದೆ. ಇದು ಗಡ್ವಾಲ್ ಹಿಮಾಲಯದಲ್ಲಿ ಸಮುದ್ರ ಮಟ್ಟದಿಂದ 2200 ಮೀಟರ್ ಎತ್ತರದಲ್ಲಿದೆ. ಇದು ಪ್ರಸಿದ್ಧ ಪಂಚ್ ಕೇದಾರಗಳ...
ಕಾಕತೀಯರು ನಿರ್ಮಿಸಿದ ರಾಮಪ್ಪ ಕೆರೆ ಎಲ್ಲಿದೆ ಗೊತ್ತಾ?

ಕಾಕತೀಯರು ನಿರ್ಮಿಸಿದ ರಾಮಪ್ಪ ಕೆರೆ ಎಲ್ಲಿದೆ ಗೊತ್ತಾ?

ರಾಮಪ್ಪ ಕೆರೆಯು ವಾರಂಗಲ್ ಜಿಲ್ಲೆಯ ಮತ್ತು ತೆಲಂಗಾಣದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ತೆಲಂಗಾಣ ಪ್ರದೇಶವನ್ನು ಆಳಿದ ಕಾಕತೀಯ ರಾಜವಂಶವು ವಾರಂಗಲ್ ಜಿಲ್ಲೆಯ ಪ್ರಖ್ಯಾತ ದೇವಾಲಯಗಳು ಮತ್ತು ಸರೋವರಗಳ ರೂಪದಲ್ಲಿ ಅವರ ಆಳ್ವಿಕೆಗೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+