Search
  • Follow NativePlanet
Share

travel guide

ಹೈದರಾಬಾದ್ನಿಂದ ಪುದುಚೆರಿಗೆ ಹೊರಟ ಪ್ರವಾಸ ಕಥನ!

ಹೈದರಾಬಾದ್ನಿಂದ ಪುದುಚೆರಿಗೆ ಹೊರಟ ಪ್ರವಾಸ ಕಥನ!

ಯೆನ್ ಮಾರ್ಟಲ್ ರ ಲೈಫ್ ಆಫ್ ಪೈ ಚಿತ್ರವನ್ನು ನೋಡಿದಾಗಿನಿಂದಲೇ ಪುದುಚೆರಿಯ ಸೌಂದರ್ಯದೆಡೆಗೆ ನಾನು ಆಕರ್ಷಿತನಾಗಿದ್ದೆ. ಚಿತ್ರದ ಪ್ರತಿ ದೃಶ್ಯದಲ್ಲೂ ಸೆರೆಹಿಡಿಯಲಾಗಿದ್ದ ಸುಂದರ ಸ್ಥಳೀಯ ಪ್ರದೇಶಗಳ ಚಿತ್ರಣವು ಆ ಭಾಗದಲ್ಲಿ...
ಈ ವಾರ ಕಡಿಮೆ ದರದಲ್ಲಿ ರೈಡ್ ಮಾಡಿ!

ಈ ವಾರ ಕಡಿಮೆ ದರದಲ್ಲಿ ರೈಡ್ ಮಾಡಿ!

ಯು ಎಸ್ ಎ ನ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ತನ್ನ ಕೇಂದ್ರ ಕಚೇರಿ ಹೊಂದಿರುವ ಉಬರ್ ಕ್ಯಾಬ್ ಸಾರಿಗೆ ಸಂಚಾರ ಸಂಸ್ಥೆಯು ಭಾರತದಲ್ಲಿ ಈಗಾಗಲೆ ತನ್ನ ಉಪಸ್ಥಿತಿಯನ್ನು ಗಟ್ಟಿಗೊಳಿಸಿದೆ. ಅಲ್ಲದೆ, ಜಗತ್ತಿನಾದ್ಯಂತ 536 ಕ್ಕೂ ಅಧಿಕ ದೇಶಗಳಲ್ಲಿ...
ಚೈತನ್ಯ ಮಹಾಪ್ರಭುಗಳು ಜನಿಸಿರುವ ಮಾಯಾಪುರ!

ಚೈತನ್ಯ ಮಹಾಪ್ರಭುಗಳು ಜನಿಸಿರುವ ಮಾಯಾಪುರ!

ನಿಮಗೆ ಗೌಡೀಯ ವೈಷ್ಣವ ಪಂಥದ ಕುರಿತು ತಿಳಿದಿದೆಯಾ? ರಾಧಾ, ಕೃಷ್ಣ ಹಾಗೂ ಆತನ ಹಲವು ಅವಾತರಗಳನ್ನು ಭಕ್ತಿ ಮಾರ್ಗದ ಮೂಲಕ ಆರಾಧಿಸುವ ಪಂಥ ಇದಾಗಿದ್ದು ಚೈತನ್ಯ ಮಹಾಪ್ರಭುಗಳಿಂದ ಸ್ಥಾಪಿಸಲ್ಪಟ್ಟಿದೆ. ಚೈತನ್ಯ ಮಹಾಪ್ರಭುಗಳು ಹುಟ್ಟಿದ ಭಾಗ ಗೌಡ...
ಈ ಗರುಡದೇವನಿಗೆ ಸರ್ಪಗಳೆ ಆಭರಣಗಳು!

ಈ ಗರುಡದೇವನಿಗೆ ಸರ್ಪಗಳೆ ಆಭರಣಗಳು!

ಇದೊಂದು ವಿಶಿಷ್ಟವಾದ ದೇವಾಲಯ. ಸುಮಾರು ಒಂಭತ್ತನೆಯ ಶತಮಾನಕ್ಕೆ ಸಂಬಂಧಿಸಿದ ಬಲು ಪುರಾತನ ದೇವಾಲಯ. ಅಲ್ಲದೆ ವಿಜಯನಗರ ಸಾಮ್ರಾಜ್ಯದೊಂದಿಗೂ ನಂಟನ್ನು ಹೊಂದಿರುವ ಅದ್ಭುತ ದೇವಾಲಯ. ಈ ದೇವಾಲಯದ ಕುರಿತು ತಿಳಿದವರು ಸ್ವಲ್ಪ ಜನರು ಮಾತ್ರ....
ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್

ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್

ಮಹಾರಾಷ್ಟ್ರಾದ ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಇರುವ ಸುಂದರ ಪ್ರವಾಸಿ ತಾಣ ಭೀಮಾಶಂಕರ. ಪುಣೆಯಿಂದ 125ಕಿ.ಮೀ ದೂರದಲ್ಲಿ ಹಾಗೂ ಪುಣೆಯ ಖೇಡ್ ಪ್ರದೇಶದಿಂದ ವಾಯುವ್ಯ ದಿಕ್ಕಿನೆಡೆಗೆ 50 ಕಿ.ಮೀ. ಚಲಿಸಿ ಭೋರ್ಗಿರಿ ಎಂಬ ಹಳ್ಳಿಯನ್ನು ತಲುಪಿದರೆ...
1964ರ ಚಂಡಮಾರುತ ಎದುರಿಸಿ ನಿಂತ ದೇವಾಲಯ!

1964ರ ಚಂಡಮಾರುತ ಎದುರಿಸಿ ನಿಂತ ದೇವಾಲಯ!

ಅಂದು ಸಿಲಾನ್ ಎಂದು ಕರೆಯಲ್ಪಡುತ್ತಿದ್ದ ಇಂದಿನ ಶ್ರೀಲಂಕಾ ದೇಶಕ್ಕೆ ಇಲ್ಲಿಯವರೆಗೂ ಅಪ್ಪಳಿಸಿದ ಅತಿ ಭಯಾನಕ ಚಂಡಮಾರುತ 1964 ರಲ್ಲಿ ಉಂಟಾದದ್ದು. ಇದನ್ನು ರಾಮೇಶ್ವರಂ ಚಂಡಮಾರುತ ಎಂದೆ ಕರೆಯುತ್ತಾರೆ. ಅಂಡಮಾನ್ ಸಮುದ್ರದಲ್ಲಿ ಮೊದ ಮೊದಲು...
ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!

ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!

ಈ ಕ್ಷೇತ್ರದ ಮಹಿಮೆ ಅಪಾರ. ಇಲ್ಲಿನ ಮಣ್ಣಿನ ಮಹಿಮೆಯೂ ಅಪಾರ. ಏಕೆಂದರೆ ಈ ಕ್ಷೇತ್ರವು ಮಹಾಪ್ರಳಯದ ಪ್ರಸಂಗದೊಂದಿಗೆ ತನ್ನ ನಂಟನ್ನು ಹೊಂದಿದೆ. ಹಾಗಾಗಿ ಇದೊಂದು ಸಾರ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ನೆಲೆಸಿರುವ...
ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!

ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!

ಪ್ರತಿ ಬಾರಿ ಬ್ರಹ್ಮದೇವರು ಯುಗಗಳು ಕಳೆದ ನಂತರ ಹೊಸ ಯುಗ ಪ್ರಾರಂಭಿಸುತ್ತಾರೆ. ಅದಕ್ಕೆ ಪೂರಕವಾಗಿ ಹೊಸ ಪೃಥ್ವಿಯನ್ನು ಸೃಷ್ಟಿಸುತ್ತಾರೆ ಎಂಬ ನಂಬಿಕೆ ಸನಾತನ ಕಾಲದಿಂದಲೂ ಹಿಂದುಗಳು ನಂಬುತ್ತಾರೆ. ಹೀಗೆ ಹೊಸ ಸೃಷ್ಟಿಯನ್ನು ಪ್ರಾರಂಭಿಸುವ...
ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಿಂದ ಮಹತ್ವ ಹಾಗೂ ಪ್ರಸಿದ್ಧಿಯನ್ನು ಹೊಂದಿದೆ. ನಂದಿನಿ ನದಿಯ ದಂಡೆಯ ಮೇಲಿರುವ ದುರ್ಗಾಪರಮೇಶ್ವರಿ...
ತುಳಜಾಪುರ : ತುಳಜಾ ಭವಾನಿಯ ದಿವ್ಯ ಸನ್ನಿಧಿಯಲ್ಲಿ

ತುಳಜಾಪುರ : ತುಳಜಾ ಭವಾನಿಯ ದಿವ್ಯ ಸನ್ನಿಧಿಯಲ್ಲಿ

ತುಳಜಾಪುರ ಎಂಬುದು ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಯಮುನಾಚಲ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಶಾಂತವಾದ ನಗರವಾಗಿದೆ. ಇದು ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿದ್ದು, ಸಮುದ್ರ ಮಟ್ಟದಿಂದ 650 ಅಡಿಯಷ್ಟು ಎತ್ತರದಲ್ಲಿ...
ದೇವಿಕಾಪುರಂ : ಕೃಷ್ಣದೇವರಾಯನ ಜನ್ಮಸ್ಥಳ?

ದೇವಿಕಾಪುರಂ : ಕೃಷ್ಣದೇವರಾಯನ ಜನ್ಮಸ್ಥಳ?

ವಿಜಯನಗರದ ಪ್ರಸಿದ್ಧ ದೊರೆಯಾದ ಕೃಷ್ಣದೇವರಾಯನ ಜನ್ಮ ಸ್ಥಳ ಇದಾಗಿದೆ ಎಂದು ಕೆಲವು ಇತಿಹಾಸಕಾರರ ಪ್ರಕಾರ ನಂಬಲಾಗುತ್ತದೆ. ಈ ಪಟ್ಟಣದ ಹೆಸರು ದೇವಿಯ ಮೇಲಿರುವುದರಿಂದ ಇದು ಸಾಕಷ್ಟು ಪಾವಿತ್ರ್ಯತೆ ಹೊಂದಿರುವ ಸ್ಥಳವಾಗಿದೆ ಎಂದು ನಂಬಲಾಗುತ್ತದೆ....
ಜಿ ಆರ್ ಎಸ್ ಎಲ್ಲೋ ಮಜಾ ಅಲ್ಲೆ!

ಜಿ ಆರ್ ಎಸ್ ಎಲ್ಲೋ ಮಜಾ ಅಲ್ಲೆ!

ಇದು ನಾವು ಹೇಳುತ್ತಿರುವುದಲ್ಲ, ಜಿ ಆರ್ ಎಸ್ ಮನರಂಜನಾ ಉದ್ಯಾನದ ಧ್ಯೇಯ ವಾಕ್ಯವಿದು. ಖಂಡಿತವಾಗಿಯೂ ಆ ವಾಕ್ಯದಂತೆಯೆ ನೀವಿಲ್ಲಿ ಭೇಟಿ ನೀಡಿದರೆ ಮಜಾ ಮಾಡಬಹುದು. ಅಷ್ಟೊಂದು ಅದ್ಭುತವಾಗಿದೆ ಈ ಥೀಮ್ ಪಾರ್ಕ್. ವಾರಾಂತ್ಯವೆ ಇರಲಿ ಅಥವಾ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+