ಭಾರತದ ಸಪ್ತನದಿಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತವು ಅರಣ್ಯ, ನದಿ, ಭೂಮಿಗಳಿಗೆ ತನ್ನದೇ ಆದ ಮಹತ್ತರ ಪ್ರಮುಖ್ಯತೆ ನೀಡುತ್ತಾ ಬಂದಿದೆ. ಅರಣ್ಯ ಹಾಗೂ ನದಿ ಭಾರತದ ಆಸ್ತಿ. ದಿನ ನಿತ್ಯದ ಜೀವನದಲ್ಲಿ ನೀರು ಅತ್ಯವಶ್ಯಕವಾದ ಪಾತ್ರ ನಿರ್ವಹಿಸುತ್ತದೆ. ಈ ನದಿಗಳ ಬಗ್ಗೆ ಹಿಂದು ಧರ್ಮದಲ್ಲಿ...
ಮಹಾರಾಷ್ಟ್ರದ ಮಂಡಪೇಶ್ವರ ಏಕೈಕ ಶಿವನ ಗುಹೆ
ಗುಹೆಗಳೆಂದರೆ ಏನೊ ಒಂದು ಬಗೆಯ ವಿಸ್ಮಯ ಅಲ್ಲಿ ಎನಿರಬಹುದು ಎಂಬ ಕುತೂಹಲ ನಮ್ಮಲ್ಲಿ ಕಾಡದೇ ಇರದು. ಅಂತಹ ಗುಹೆಗಳಿಗೆ ಒಮ್ಮೆ ಭೇಟಿ ನೀಡಬೇಕು ಎಂದು ಪ್ರತಿಯೊಬ್ಬರಲ್ಲು ಸಹಜವಾಗಿರುತ್ತದೆ. ಅಂತಹ ಸುಂದರವಾದ ಗುಹೆಯು ಮಹಾರಾಷ್ರ್ಟದಲ್ಲಿ ಇದೆ. ಈ...
ಭಾರತದ ಮಾಂತ್ರಿಕ ವಿದ್ಯೆಯ ವಿಸ್ಮಯ ತಾಣ
ಭಾರತ ಎಷ್ಟೇ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿಗೊಂಡಿದ್ದರೂ ಕೂಡ ಅನಿಷ್ಟ ಪದ್ದತಿಗಳನ್ನು ನಿವಾರಿಸಲು ಸಾಧ್ಯವಾಗುತ್ತಿಲ್ಲ. ಅವುಗಳಲ್ಲಿ ಈ ಜಾತಿ ಪದ್ದತಿ, ಸಾಮಾಜಿಕ ಅಸಮಾನತೆ, ಸತಿ ಪದ್ದತಿಗಳು, ಮಾಟಮಂತ್ರಗಳು ಇನ್ನೂ ಹಲವು. ಪ್ರಸುತ್ತ...
ಮನಸೂರೆಗೊಳ್ಳುತ್ತಿರುವ ಐತಿಹಾಸಿಕ ತಾಜ್ ಕೋಟೆ
ತಾಜ್ ಮಹಲ್ ಯಾರಿಗೆ ಗೊತ್ತಿಲ್ಲ ಹೇಳಿ? ಅಷ್ಟು ಪ್ರಖ್ಯಾತವಾಗಿದೆ ಈ ಆಗ್ರಾದ ತಾಜ್. ಈ ಮಹಲ್ಗೆ ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ದಿನವು ಭೇಟಿ ನೀಡುತ್ತಿರುತ್ತಾರೆ. ಆಗ್ರಾದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ ಕೇವಲ ತಾಜ್ ಮಹಲ್...
ಪುಷ್ಕರದ ಸ್ನಾನದಿಂದ ಮೋಕ್ಷದ ದಾರಿ
ರಾಜಸ್ಥಾನದ ಪುಷ್ಕರ್ ಸರೋವರವು ಅತ್ಯಂತ ಸುಂದರವಾದ ಸರೋವರಗಳಲ್ಲೇ ಒಂದಾಗಿದೆ. ಆಶ್ಚರ್ಯವೆನೆಂದರೆ ಈ ಸರೋವರವು ಅರ್ಧ ವೃತ್ತಾಕಾರದಿಂದ ಅವೃತ್ತಗೊಂಡಿರುವ ಪವಿತ್ರ ಜಲವಾಗಿದೆ. ಈ ಪವಿತ್ರ ಸರೋವರವನ್ನು ತೀರ್ಥರಾಜವೆಂದೂ ಸಹ ಕರೆಯಲಾಗುತ್ತದೆ....
ಜಮ್ಮುವಿನ 108 ಶಕ್ತಿಪೀಠಗಳಲ್ಲಿ ಒಂದಾದ ವೈಷ್ಣೋವ ದೇವಿಯ ದರ್ಶನ ಮಾಡಿದ್ದಿರಾ?
ಭಾರತದಲ್ಲಿ ಲಕ್ಷಾಂತರ ದೇಗುಲಗಳಿವೆ ಆದರೆ ಅವುಗಳಲ್ಲಿ ಸಾಕಷ್ಟು ಮಹಿಮೆಯುಳ್ಳ ದೇವಾಲಯಕ್ಕೆ ಭೇಟಿ ನೀಡಬೇಕು ಎಂಬುದು ಹಲವಾರು ಭಕ್ತರ ಬೇಡಿಕೆಯಾಗಿರುತ್ತದೆ. ಅತಂಹ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ತಮ್ಮ ಬೇಡಿಕೆಗಳು, ಇಷ್ಟಾರ್ತಗಳನ್ನು...
ಭಾರತದ 5 ಐಷಾರಾಮಿ ರೆಸ್ಟೋರೆಂಟ್ಗಳು
ತಿಂಗಳಿಗೊಮ್ಮೆಯಾದರೂ ಯಾವುದಾದರೂ ಒಳ್ಳೆ ಐಷಾರಾಮಿ ರೆಸ್ಟೋರೆಂಟ್ಗೆ ಹೋಗಿ ತಮಗೆ ಇಷ್ಟವಾದ ಪಾಶ್ಚಿಮಾತ್ಯ ಅಥವಾ ದೇಶಿಯ ಆಹಾರಗಳನ್ನು ತಿಂದು ಒಂದೆರಡು ದಿನ ಹಾಯಾಗಿ ಕಾಳಕಳೆಯಬೇಕು ಎಂಬುದು ಸಾಮಾನ್ಯವಾಗಿ ಪ್ರತಿಯೊಬ್ಬರ...
ಮೊಗಲರ ಉದ್ಯಾನವನಗಳ ಗತ ವೈಭವದ ಕಿರುನೋಟ
ಮೊಗಲರು ಭಾರತ ದೇಶಕ್ಕೆ ಹಲವಾರು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಕಲೆ ಹಾಗೂ ವಾಸ್ತು ಶಿಲ್ಪದಿಂದ ಮತ್ತಷ್ಟು ಭಾರತವನ್ನು ಶ್ರೀಮಂತಗೊಳಿಸಿದ್ದಾರೆ. ಮೊಗಲರ ಚಕ್ರವರ್ತಿಗಳಾದ, ಬಾಬರ್, ಹುಮಾಯೂನ್, ಅಕ್ಬರ್, ಜಹಂಗೀರ್, ಷಹಜಾಹನ್...
ಇಡುಕ್ಕಿಯ ಭವ್ಯವಾದ ಅಣೆಕಟ್ಟುಗಳ ನಡುವೆ ಒಂದು ಪಯಣ
ಸುಂದರವಾದ ತಾಣದಲ್ಲಿ ತಂಪಾಗಿ ಹಸಿರಿನ ಮಧ್ಯೆ ಕೆಲವು ದಿನ ಕಾಲ ಕಳೆಯಲು ಬಯಸುವವರಿಗೆ ಕೇರಳ ರಾಜ್ಯದ ಇಡುಕ್ಕಿಅತ್ಯಂತ ಒಳ್ಳೆಯ ಪ್ರವಾಸಿತಾಣ. ಸುತ್ತಲು ಇರುವ ಹಸಿರು ಸಿರಿ, ಶಾಂತವಾದ ವಾತಾವರಣ, ಸುಂದರವಾದ ಅಣೆಕಟ್ಟುಗಳು, ತಂಪಾದ ಗಾಳಿ,...
ಭಾರತದ 5 ರಹಸ್ಯಮಯ ತಾಣಗಳು
ಪ್ರಪಂಚದಲ್ಲಿ ಪ್ರಕೃತಿಯು ತನ್ನಲ್ಲಿ ಹಲವಾರು ರಹಸ್ಯವನ್ನು ಅಡಗಿಸಿಕೊಂಡಿದೆ ಅವುಗಳನ್ನು ಭೇಧಿಸಲು ಮಾನವನು ಸದಾ ಪ್ರಯತ್ನಿಸುತ್ತಿರುತ್ತಾನೆ. ಕೆಲವೊಮ್ಮೆ ನಿಗೂಢತೆಗಳ ಉತ್ತರ ಹುಡುಕುವಲ್ಲಿ ಸಫಲನಾದರೆ ಕೆಲವೊಮ್ಮೆ ವಿಫಲನಾಗುತ್ತಾನೆ. ಈ...
ಚಿಕ್ಕಬಳ್ಳಾಪುರದ ಆಶ್ರಮಕ್ಕೆ ಒಂದು ದಿನದ ಪ್ರವಾಸ
ಸಾಮಾನ್ಯವಾಗಿ ಬೆಂಗಳೂರಿನ ಜನರಿಗೆ ಬಿಡುವೇ ಇರುವುದಿಲ್ಲ ಕೆಲಸದ ಒತ್ತಡಗಳಿಂದ ಯವಾಗಲು ಬ್ಯುಸಿ ವಾರಂತ್ಯದಲ್ಲಾದರೂ ಕುಟುಂಬದವರೊಡನೆ ಒಂದು ದಿನದ ಮಟ್ಟಿಗೆ ಪ್ರವಾಸಕ್ಕೆ ಹೋಗಬೇಕು ಅನಿಸಿದರೆ ತಡಮಾಡದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ...
ಪಂಢರಾಪುರದ ಪುಂಡಲೀಕನ ಪುಣ್ಯಕ್ಷೇತ್ರಕೊಮ್ಮೆ ದರ್ಶನ ಭಾಗ್ಯ ಪಡೆಯರಿ
ದಕ್ಷಿಣ ಭಾರತದ ಸುಪ್ರಸಿದ್ದ ತೀರ್ಥಕ್ಷೇತ್ರಗಳಲ್ಲಿ ಪಂಢರಾಪುರವು ಒಂದು. ಈ ದೇವಾಲಯವು ಮಹರಾಷ್ಟ್ರದ ಪಂಢಾರಪುರದಲ್ಲಿ ಇದ್ದು, ಅತಿ ಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಸುಪ್ರಸಿದ್ದ ದೇವಾಲಯವಾಗಿದೆ. ಈ ಪುಣ್ಯ ಕ್ಷೇತ್ರದಲ್ಲಿ ವಿಷ್ಣು...