ಶ್ರೀನಗರದಲ್ಲಿರುವ ನೆಹರೂ ಬೊಟಾನಿಕಲ್ ಗಾರ್ಡನ್ ಇದು
ಶ್ರೀನಗರದಲ್ಲಿರುವ ಜಬಾರ್ವಾನ್ ಪರ್ವತ ಶ್ರೇಣಿಯಲ್ಲಿರುವ ನೆಹರೂ ಬಟಾನಿಕಲ್ ಗಾರ್ಡನ್ ಪ್ರತಿಯೊಬ್ಬ ಪ್ರಕೃತಿ ಪ್ರೇಮಿಯು ಖಂಡಿತವಾಗಿಯೂ ಇಷ್ಟಪಡುವಂತಹ ಆಧುನಿಕ ಉದ್ಯಾನವನವಾಗಿದ...
ಸೂರ್ಯಾಸ್ತದ ಮಾಯಾಜಾಲ ಪ್ರದೇಶಗಳಿವು...
ಸೂರ್ಯಾಸ್ತವನ್ನು ಕಾಣಲು ಯಾರಿಗೆ ಇಷ್ಟವಾಗಲ್ಲ ಹೇಳಿ? ಅಂತಹ ಮನೋಹರವಾದ ದೃಶ್ಯವನ್ನು ಕಣ್ಣಾರೆ ಸೊರೆಗೊಳಿಸಿಕೊಳ್ಳುವ ಸಲುವಾಗಿ ಪ್ರವಾಸಿಗರು ಅನೇಕ ಪ್ರದೇಶಗಳಿಗೆ ಭೇಟಿ ನೀಡುತ್ತ...
ಕುಂಭ ರಾಶಿಯ ವ್ಯಕ್ತಿಗಳಾ ನೀವು? ಹಾಗಾದ್ರೆ ಈ ವರ್ಷ ಎಲ್ಲಿಗೆ ತಿರುಗಾಡಬೇಕೆಂದಿದ್ದೀರಿ?
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನವರಿ20ರಿಂದ ಫೆಬ್ರವರಿ18 ರವರೆಗೆ ಜನಿಸಿದವರು ಕುಂಭ ರಾಶಿಯ ವ್ಯಕ್ತಿಗಳಾಗಿರುತ್ತಾರೆ. ಚಮತ್ಕಾರಿ, ಕಾಲ್ಪನಿಕ ಹಾಗೂ ಕುತೂಹಲಕಾರಿ ವ್ಯಕ್ತಿಗಳಾಗ...
ಸ್ವರ್ಗಕ್ಕೊ೦ದು ಅಜ್ಞಾತ ಬಾಗಿಲು ಈ ಗುರೇಜ಼್ ಕಣಿವೆ.
ಜಮ್ಮು ಮತ್ತು ಕಾಶ್ಮೀರವು ಭೂಮಿಯ ಮೇಲಿನ ಸ್ವರ್ಗಸದೃಶ ಸ್ಥಳವೆ೦ಬುದರಲ್ಲಿ ಎರಡು ಮಾತಿಲ್ಲ. ಅಗಣಿತ ಹಿಮಾಚ್ಛಾಧಿತ ಪರ್ವತಶ್ರೇಣಿಗಳು, ನಿಷ್ಕಳ೦ಕ ವಾತಾವರಣ, ಆದರ್ಶಪ್ರಾಯವಾಗಿರುವ ...
ಭಾರತದ ಈ ಎ೦ಟು ಐಷಾರಾಮೀ ರಜಾತಾಣಗಳತ್ತ ಹೆಜ್ಜೆ ಹಾಕಿರಿ.
ಈ ಎ೦ಟು ಅಗ್ರಗಣ್ಯ ಐಷಾರಾಮೀ ರಜಾತಾಣಗಳ ಪೈಕಿ ನಿಮಗೆ ಯೋಗ್ಯವೆನಿಸುವ ಯಾವುದಾದರೊ೦ದು ತಾಣಕ್ಕೆ ಪ್ರವಾಸವನ್ನೇರ್ಪಡಿಸಿಕೊಳ್ಳುವುದರ ಮೂಲಕ ನಿಮ್ಮನ್ನು ನೀವೇ ಅಭಿನ೦ದಿಸಿಕೊಳ್ಳಿ...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಗಮಗಿಸುವ ಆಭರಣ.
ಮಿನುಗುವ ಬ೦ಗಾರವೆ೦ದೇ ಬಣ್ಣಿಸಲ್ಪಡುವ ಶ್ರೀನಗರವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜಧಾನಿ ನಗರವಾಗಿದೆ. ತನ್ನ ನಿಸರ್ಗದತ್ತ ಸೌ೦ದರ್ಯಕ್ಕಾಗಿ ಹಾಗೂ ಸು೦ದರ ನಾಗರೀಕರನ್ನೊಳಗೊ೦...
ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!
ಏನಾಶ್ಚರ್ಯ! ಕ್ರಿಸ್ತನು ಹಿಂದು ದೇವಾಲಯಕ್ಕೆ ಭೇಟಿ ನೀಡಿದ್ದನೆ? ಎಂದೆನಿಸದೆ ಇರಲಾರದು. ಆದರೆ ಕೆಲವು ತಜ್ಞರ ಪ್ರಕಾರ, ಇದು ಹೌದೆಂದು ಕೆಅಲವರು ನಂಬುತ್ತಾರೆ. ಅದರಲ್ಲೂ ವಿಶೇಷವಾಗಿ ...
ಜುಳು ಜುಳು ನೀರಲಿ ನಳನಳಿಸುವ ದಾಲ್ ಸರೋವರ
ಕೆರೆಗಳು, ಅದರಲ್ಲಿರುವ ಶುದ್ಧವಾದ ಹಾಗೂ ತಂಪಾದ ನೀರು, ಜುಳು ಜುಳು ಎನ್ನುವ ಮಿಂಚಿನ ಅಲೆಗಳು, ಅಬ್ಬರ -ಏರಿಳಿತವಿಲ್ಲದ ಹರಿವು, ಶಾಂತ ಪರಿಸರ, ಸುತ್ತಲೂ ಅದ್ಭುತವಾದ ಹಿಮಚ್ಛಾದಿತ ಗಿರಿ...