ರೋಮಾಂಚನದ ಜೊತೆ ಭಯಪಡಿಸುವ ಸರಿಸ್ಕಾ ನೋಡ್ಬೇಕಾ?
ಮೊದ ಮೊದಲು ಅಂದರೆ ರಾಜರುಗಳ ಸಮಯದಲ್ಲಿ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಹೋಗಬೇಕೆಂದರೆ ಬಂಡಿಗಳನ್ನು ಕಟ್ಟಿಕೊಂಡು ಹೊರಡಬೇಕಾಗುತ್ತಿತ್ತು. ಅದರಲ್ಲೂ ಜನರು ಗುಂಪು ಗುಂಪ...
ಖುಷಿಯ ಜೊತೆ ಜೊತೆಗೆ ಭಯ ಹುಟ್ಟಿಸುವ 'ಬಂಡೀಪುರ'!
ಮಕ್ಕಳು ಆನೆ, ಹುಲಿ ಹೇಗಿರುತ್ತವೆ? ಎಂದು ಕೇಳಿದಾಗ ಚಿತ್ರ ತೋರಿಸುವುದು ಅಥವಾ ವೀಡಿಯೋ ತೋರಿಸುವುದು ಸಹಜ. ಅದೇ ಪ್ರಶ್ನೆಗೆ ಉತ್ತರವಾಗಿ ಕಣ್ಮುಂದೆ ನಿಲ್ಲಿಸಿದರೆ!? ಮಕ್ಕಳಿಗೆ ಉಂಟಾ...
ಗುಪ್ತವಾಗಿ ನೆಲೆಸಿರುವ ಅದ್ಭುತ ಕಂಗೇರ್ ಘಾಟಿ!
ಇದೊಂದು ಹೆಚ್ಚು ಅನ್ವೇಷಿಸಲಾರದ ಅದ್ಭುತ ತಾಣವಾಗಿದೆ. ಇಲ್ಲಿ ಕಂಡುಬರುವ ನಿಸರ್ಗ ಸೌಂದರ್ಯ ಕಣ್ಣಿಗೆ ಕಟ್ಟುವಂತಿದೆ. ನಿಜಕ್ಕೂ ಇಲ್ಲಿ ವೈವಿಧ್ಯಮಯ ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್...
ಹುಲಿಗಳ ಈ ಕಾಡುಗಳಲ್ಲಿ ನಿಮಗೆ ಪ್ರವಾಸ ಮಾಡಲು ಧೈರ್ಯವಿದೆಯೆ?
ಹುಲಿ ಒಂದು ಅದ್ಭುತ ಕಾಡು ಪ್ರಾಣಿ. ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿರುವ ಈ ಪ್ರಾಣಿ ಭಾರತದ ರಾಷ್ಟ್ರೀಯ ಪ್ರಾಣಿಯೂ ಹೌದು. ತನ್ನ ಗಂಭೀರ ನಡೆ, ಆಕರ್ಷಕ ಮೈಮಾಟ ಹಾಗೂ ಅಪಾರ ದೈಹಿಕ ಸ...
ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುವ ಕಾಡುದ್ಯಾನ
ಹೌದು, ಇದೊಂದು ರಕ್ಷಿತ ರಾಷ್ಟ್ರೀಯ ಉದ್ಯಾನ. ಪ್ರತಿ ವರ್ಷವೂ ಲಕ್ಷಕ್ಕಿಂತಲೂ ಹೆಚ್ಚು ಜನ ಪ್ರವಾಸಿಗರು ಈ ಅದ್ಭುತ ಹಾಗೂ ಆಕರ್ಷಕ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡುತ್ತಾರೆ. ಇದಕ್...
ಜಿಮ್ ಕಾರ್ಬೆಟ್ ಎಂಬ ಸೆಳೆಯುವ "ಮ್ಯಾಗ್ನೆಟ್"
ಒಂದಾನೊಂದು ಕಾಲದಲ್ಲಿ ವನ್ಯಜೀವಿ ಪ್ರೀಯರಿಗೆ, ಪ್ರವಾಸಿಗರಿಗೆ ಹೆಸರು ಕೇಳಿದಾಕ್ಷಣ ಗುಂಡಿಗೆಯ ಏರಿಳಿತವನ್ನು ಹೆಚ್ಚಿಸುತ್ತಿದ್ದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವು ಇಂದು ...
ಮನಸೆಳೆವ ಕೇರಳದ ಅದ್ಭುತ ಕಾಡುಗಳು
ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯಿಂದ ಬಹುತೇಕವಾಗಿ ಆವರಿಸಿರುವ ಕೇರಳ ರಾಜ್ಯವು ಪ್ರಕೃತಿ ಪ್ರಿಯ ಪ್ರವಾಸಿಗರ ಪಾಲಿಗೆ ಸ್ವರ್ಗವೆಂದರೂ ತಪ್ಪಾಗಲಾರದು. ಕೇರಳದ ಅಕ್ಕ ಪಕ್ಕದಲ್ಲಿರುವ ...
ಈಶಾನ್ಯ ಭಾರತದ ತಲ್ಲಣ ಗೊಳಿಸುವ ಅರಣ್ಯಗಳು
ಈಶಾನ್ಯ ಭಾರತವು ಭಾರತದ ಪ್ರವಾಸೋದ್ಯಮಕ್ಕೆ ತಮ್ಮದೆ ಆದ ರೀತಿಯಲ್ಲಿ ವಿಶಿಷ್ಟವಾದ ಕೊಡುಗೆಯನ್ನು ನೀಡುತ್ತದೆ. ಈಶಾನ್ಯ ಭಾರತದಲ್ಲಿ ಆವರಿಸಿರುವ ರಾಜ್ಯಗಳು ಸಾಮಾನ್ಯವಾಗಿ ಸಮುದ್ರ...
ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳಿವು
ವೈಜ್ಞಾನಿಕವಾಗಿ ಮನುಷ್ಯ ಸಂಗ ಜೀವಿ ಎಂದು ಹೇಳಲಾಗಿದೆ. ಆದರೆ ಇದು ಇಂದು ಕೇವಲ ಮನುಷ್ಯ ಮನುಷ್ಯರ ಮಧ್ಯದಲ್ಲಿ ಮಾತ್ರ ಅಸ್ತಿತ್ವದಲ್ಲಿಯೇನೋ ಎಂಬ ಭಾವ ಮೂಡದೆ ಇರಲಾರದು. ಏಕೆಂದರೆ ನಮ್...
ಬೆಂಗಳೂರಿನಿಂದ ಹೀಗೆ ಹೋಗಿ ಬಂಡೀಪುರ
ರಜಾ ಸಮಯಗಳಲ್ಲಿ ಅದೇ ಶಾಪಿಂಗ್, ಅದೇ ಮಾಲ್, ಅದೇ ಹೋಟೆಲ್ ಸುತ್ತಾಡಿ ಸುತ್ತಾಡಿ ಬೇಸರ ಮೂಡಿದ್ದರೆ ಚಿಂತಿಸಬೇಡಿ ಒಮ್ಮೆ ಕಾಡಿನ ಸಫಾರಿ ಮಾಡಿ ಬಿಡಿ. ಕಾಡು ಪ್ರಾಣಿಗಳು ಪಂಜರಗಳಲ್ಲಿ ಕಟ...
ಜಗತ್ತಿನ ಏಕೈಕ ತೇಲುವ ಕೆರೆ ಲೋಕ್ತಕ್
ಅದೇನಪ್ಪಾ ಕೇರೆಯೆ ತೇಲುತ್ತದೆಯಾ? ಎಂತನ್ನಿಸದೆ ಇರಲಾರದು. ಹೌದು ಇದೊಂದು ರೀತಿಯಲ್ಲಿ "ತೇಲುವ ಕೆರೆ" ಎಂಬ ಬಿರುದನ್ನು ಪಡೆದಿದೆ. ಈ ರೀತಿಯ ಕೆರೆಯ ವಿಧದಲ್ಲಿ ಇದು ಜಗತ್ತಿನಲ್ಲೆ ಏಕೈ...
ಹಲವು ಅದ್ಬುತಗಳ ಮುದುಮಲೈ ಅರಣ್ಯ
ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯಲ್ಲಿರುವ ಮುದುಮಲೈ ಅಭಯಾರಣ್ಯ ನಿಜವಾಗಿಯೂ ಸಂತಸ ನೀಡುವ ಒಂದು ಸುಂದರ ರಾಷ್ಟ್ರೀಯ ಉದ್ಯಾನವಾಗಿದೆ. ಇಲ್ಲಿ ಭೇಟಿ ನೀಡಿದಾಗ ಮಾತ್ರವೆ ಆ ಸಂತ...