ದಟ್ಟ ಕಾಡಿನ ಬೆಟ್ಟಗಳ ಮಧ್ಯದ ಕಲ್ಲಳಗರಸ್ವಾಮಿ!
ಇದೊಂದು ದಿವ್ಯ ದೇಸಂಗಳಲ್ಲೊಂದಾದ ವಿಷ್ಣುವಿನ ಒಂದು ಪವಿತ್ರವಾದ ದೇವಾಲಯವಾಗಿದೆ. ಸಾಕಷ್ಟು ದಂತಕಥೆ, ಮಹಿಮೆ ಹೊಂದಿರುವ ವೈಷ್ಣವ ಸಂಪ್ರದಾಯದ ಪವಿತ್ರ ದೇಗುಲವಾಗಿ ಭಕ್ತಾದಿಗಳನ್ನ...
ಉಗ್ರನರಸಿಂಹ ಸೌಮ್ಯನಾದ ಸ್ಥಳ!
ಇದೊಂದು ಅದ್ಭುತ ಶ್ರೀಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಂತಕಥೆಯೂ ಸಹ ಅಷ್ಟೆ ರೋಚಕವಾಗಿದೆ. ಈ ಕ್ಷೇತ್ರವು ಪ್ರಮುಖವಾಗಿ ವಿಷ್ಣುವಿನ ಉಗ್ರ ವತಾರವಾದ ನರಸಿಂಹ ದೇವ...
ಮದುರೈ ಮೀನಾಕ್ಷಿ, ಏನಿದೆ ದಂತಕಥೆ?
ದಕ್ಷಿಣ ಭಾರತವು ಸಾಕಷ್ಟು ಧಾರ್ಮಿಕ ಆಕರ್ಷಣೆಗಲಿಂದ ಕೂಡಿರುವ ಪ್ರದೇಶವಾಗಿದೆ. ಇಲ್ಲಿನ ಎಲ್ಲ ರಾಜ್ಯಗಳಲ್ಲೂ ಉತ್ಕೃಷ್ಟವಾದ ಹಾಗೂ ಸಾಕಷ್ಟು ಮಹತ್ವ ಪಡೆದ ತೀರ್ಥ ಯಾತ್ರಾಕೇಂದ್ರಗ...
ತಮಿಳುನಾಡಿನ ಪ್ರಮುಖ ದೇವಿಯ ದೇವಾಲಯಗಳು
ದಕ್ಷಿಣ ಭಾರತದಲ್ಲಿ ಸಾಕಷ್ಟು ದೇವಾಲಯ ಮತ್ತು ದೇಗುಲಗಳಿಂದ ಕೂಡಿರುವ ರಾಜ್ಯಗಳ ಪೈಕಿ ತಮಿಳುನಾಡು ರಾಜ್ಯವೂ ಸಹ ಒಂದು. ಈ ರಾಜ್ಯದಲ್ಲಿ ಏನಿಲ್ಲವೆಂದರೂ ಬಹೌತೇಕವಾಗಿ 33,000 ಗಳಷ್ಟು ಪು...
ಮದುರೈ : ಎಂದಿಗೂ ನಿದ್ರಿಸಲಾರದ ಧಾರ್ಮಿಕ ನಗರ
ದಕ್ಷಿಣದ ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಮದುರೈ ನಗರವು ಒಂದು ಪ್ರಾಚೀನ ನಗ್ರವಾಗಿದ್ದು ಹಗಲು ರಾತ್ರಿ ಎನ್ನದೆ ನಿರಂತರ ಚಟುವಟಿಕೆಯಿಂದ ಕೂಡಿರುವ ತಾಣ. ಆದ್ದರಿಂದ...