ಪೊಳಲಿ ರಾಜರಾಜೇಶ್ವರಿ ಅಮ್ಮನ ಮಣ್ಣಿನ ಮೂರ್ತಿಯನ್ನು ನೋಡಲೇ ಬೇಕು
ನಮ್ಮ ದೇಶದಲ್ಲಿ ದೇವಿಯ ದೇವಾಲಯಗಳು ಸಾಕಷ್ಟಿವೆ. ಪ್ರತಿಯೊಂದು ರಾಜ್ಯದಲ್ಲೂ ವಿಶೇಷವಾದ ದೇವಿಯ ದೇವಾಲಯಗಳಿವೆ. ಅಂತಹ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪೊಳಲಿ ದೇ...
ಸುಮ್ಮನೆ ನಿಲ್ಲಿ! ಮೊದಲು ಕಾರಿಂಜ ನಾಯಕನಿಗೆ!
ರಾಜ್ಯ : ಕರ್ನಾಟಕ ಜಿಲ್ಲೆ : ದಕ್ಷಿಣ ಕನ್ನಡ ತಾಲೂಕು : ಬಂಟ್ವಾಳ ವಿಶೇಷತೆ : ಭೂಕೈಲಾಸ ಎಂದೆ ಕರೆಯಲ್ಪಡುವ ಕಾರಿಂಜೇಶ್ವರ ದೇವಾಲಯ. ರುದ್ರರಮನೀಯ ಶಿವನ ರುದ್ರಭಯಂಕರ ತಾಣ. ಪರಿಚಯ ಗುಡ್ಡ...
ಲೆಕ್ಕ ಮಾಡಬೇಡಿ... ಮಾಡಿದರೆ ಇನ್ನೊಂದು ಕಂಬ ಹುಟ್ಟುತ್ತದೆ!
ಇಲ್ಲಿರುವ ಕಂಬಗಳು ಒಂದಕ್ಕಿಂತಲೂ ಒಂದು ಭಿನ್ನ, ಪ್ರತಿಯೊಂದು ಕಂಬವೂ ಬೇರೆ ಬೇರೆ ಕಲಾಕೃತಿಯನ್ನು ಹೊಂದಿವೆ. ಇವುಗಳನ್ನು ಬಡಿದರೆ ಒಂದೊಂದೂ ಹೊಸ ಬಗೆಯ ನಾದವನ್ನು ಹೊರ ಹೊಮ್ಮಿಸುತ್...
ಧರ್ಮಸ್ಥಳದ ಬಳಿ ಇರುವ ಶ್ರೀರಾಮಕ್ಷೇತ್ರ!
ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಇಂದು ಭಕ್ತರ ಜನಾಕರ್ಷಣೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗಮನಸೆಳೆದಿದೆ. ಇದು ಧರ್ಮಸ್ಥಳ ಮಂಗಳೂರು ಹೆದ್ದಾ...
ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಿಂದ ಮಹತ್ವ ಹಾಗೂ ಪ್ರಸಿದ್ಧಿಯನ್ನು ಹ...
ಗಟ್ಟಿಗನಿಗೂ ನೀರಿಳಿಸುವ ಬಂಡಾಜೆ ಟ್ರೆಕ್!
ಪ್ರಪ್ರಥಮವಾಗಿ ಪಶ್ಚಿಮ ಘಟ್ಟಗಳೆ ನೋಡಲು ಮನಮೋಹಕ. ದಟ್ಟವಾದ ಅರಣ್ಯಗಳು, ಕಲ್ಲು ಬಂಡೆಗಳ ಪರ್ವತ ಬೆಟ್ಟಗಳು, ಜುಳು ಜುಳು ಎಂದು ಕಾಡಿನಲ್ಲಿ ಹರಿಯುವ ತಾಜಾ ನೀರಿನ ಅಸಂಖ್ಯಾತ ಕೆರೆ ತೊ...
ಸೂರ್ಯದ ಸದಾಶಿವರುದ್ರ ದೇವಸ್ಥಾನ
ಏನಿದು....ಹೆಸರು ವಿಚಿತ್ರವಾಗಿದೆ ಎಂದನಿಸುತ್ತಿದೆಯಲ್ಲವೆ? ಹೌದು, ಇದೊಂದು ವಿಶಿಷ್ಟ ದೇವಸ್ಥಾನ. ಈ ದೇವಸ್ಥಾನವಿರುವುದು ಕರ್ನಾಟಕದಲ್ಲಿಯೆ ಹಾಗೂ ಇಲ್ಲಿ ಹರಕೆ ಈಡೇರಿದ ನಂತರ ದೇವರಿ...
ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ
ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಕರ್ನಾಟಕದ ರಾಜ್ಯದಲ್ಲ...
ಮಂಗಳೂರು ಹಾಗೂ ಸುತ್ತಮುತ್ತಲಿನ ಆಕರ್ಷಣೆಗಳು
ಮಂಗಳೂರು ನಗರಿಯನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಸಂಬೋಧಿಸಲಾಗಿದೆ. ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯ ಹಾಗೂ ಆಕರ್ಷಕ ನೀಲಿ ನೀರಿನ ಅರೇಬಿಯನ್ ಸಮುದ್ರದ ಪ್ರಕೃತಿದತ್ತ ಸೌಂ...
ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ
ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗ...
ಮಾನ್ಸೂನ್ ವಿಶೇಷ ಟ್ರೆಕ್ಕಿಂಗ್ : ಕುಮಾರಪರ್ವತ
ಪುಷ್ಪಗಿರಿ ಎಂತಲೂ ಕರೆಯಲ್ಪಡುವ ಕುಮಾರಪರ್ವತವು ಮಳೆಗಾಲದಲ್ಲಿ ಸಾಕ್ಷಾತ್ ಧರೆಗಿಳಿದ ಸ್ವರ್ಗದಂತೆಯೆ ಗೋಚರಿಸುತ್ತದೆ. ಚಿಮು ಚಿಮು ಮಳೆ, ಶುಭ್ರ ಹಸಿರು, ಕಣ್ಣು ಮಂಜಾಯಿತೆನೊ ಅನ್ನ...