ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?
ವಿಚಿತ್ರವೆನಿಸುತ್ತಿದೆಯಲ್ಲವೆ? ಹೌದು ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇದರ ಹಿನ್ನಿಲೆಯೆ ಸಾಕಷ್ಟು ರೋಚಕವಾಗಿದೆ. ಇದನ್ನು "ಅಮ್ಮಾಚಿ ಪ್ಲಾವು" ಎಂದು ಪ್ರೀತಿಯಿಂದ ಕರೆಯಲಾಗುತ್ತದ...
ಪುರುಷರಿಗಿಲ್ಲ ಆಹ್ವಾನ! ಮಹಿಳೆಯರಿಗೆ ಮಾತ್ರ ಅವಕಾಶ!
ಇತ್ತೀಚಿಗಷ್ಟೆ ದೇಶದಲ್ಲಿ ಮಹಿಳೆಯರಿಗೆ ಪ್ರವೇಶಿಸಲು ನಿರ್ಬಂಧವಿರುವ ಕೆಲವು ಪ್ರಮುಖ ದೇವಾಲಯಗಳ ಕುರಿತು ಸಾಕಷ್ಟು ವಿವಾದವೆದ್ದು ತಣ್ಣಗಾಗಿರುವುದು ಗೊತ್ತೆ ಇದೆ. ಪುರುಷರಿಗೆ ಸ...
ಕೈಬಿಸಿ ಕರೆಯುತ್ತಿರುವ ಮೀನ್ಮುಟ್ಟಿ ಜಲಪಾತ
ಮಳೆಗಾಲದ ಬಂದಂತೆಲ್ಲ ಎಲ್ಲೆಡೆ ಹಸಿರುಮಯ ವಾತಾವರಣ ಕಾಣಲು ಪ್ರಾಂರಭವಾಗುತ್ತದೆ. ಬೆಟ್ಟ ಗುಡ್ಡಗಳಲ್ಲಂತೂ ಮಂಜು ಮುಸುಕಿದ ಪರಿಸರದೊಂದಿಗೆ ಚುಮು ಚುಮು ಅಂತ ಬೀಳುವ ಮಳೆಯಿಂದುಂಟಾಗ...
ಸಜ್ಜಾಗಿ ಆಗಸ್ತ್ಯಾರಕೂಡಂ ಟ್ರೆಕ್ ಸಮಯ ಬಂದಿದೆ
ಹಿಂದೂ ಸಂಸ್ಕೃತಿಯಲ್ಲಿ ಹೇಳಿರುವಂತೆ ಅಗಸ್ತ್ಯ ಋಷಿಯು ಒಬ್ಬ ಮಹಾನ್ ಮುನಿ ಹಾಗೂ ಸಪ್ತರ್ಷಿ (ಸಪ್ತ ಋಷಿ) ಗಳ ಪೈಕಿ ಒಬ್ಬನಾದವನು. ತಮಿಳು ಭಾಷೆಯ ಕರ್ತೃ, ಅಷ್ಟಸಿದ್ಧಿಗಳ ಒಡೆಯರಾಗಿದ್...
ಹೃದಯವನ್ನೆ ಕದಿಯಬಲ್ಲ ಸಾಮರ್ಥ್ಯದ ಪೂವಾರ್
ನಿಜ ಹೇಳಬೇಕೆಂದರೆ ಕೇರಳ ಮತ್ತು ಪ್ರವಾಸೊದ್ಯಮ ಈ ಎರಡು ಪದಗಳು ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಪ್ರಶಾಂತಮಯ ಹಸಿರಿನ ವಾತಾವರಣ, ಎಲ್ಲೆಲ್ಲೂ ತೆಂಗಿನ ಮರಗಳು ಮತ್ತು ...
ಮನದಲ್ಲಿ ನಿರಂತರ ನೆಲೆಯುರುವ ತಿರುವನಂತಪುರಂ ನಗರ
ಹಕ್ಕಿಗಳ ಇಂಚರ, ನೀರಿನ ಜುಳು ಜುಳು ನಾದ, ಚಾಮರದಂತೆ ಬೀಸುವ ಮರಗಿಡಗಳು, ಚಿಲಿಪಿಲಿ ಗುಟ್ಟುತ್ತ ಸ್ವಚ್ಛಂದವಾಗಿ ವಿಹರಿಸುತ್ತಿರುವ ಪ್ರಾಣಿ ಪಕ್ಷಿಗಳ ಸಂಕುಲ, ಶುಭ್ರ ಆಕಾಶದಲ್ಲಿ ಸೂರ...
ಕೊವಲಂ ಕೊವಲಂ ಅದ್ಭುತ ಸಮುದ್ರ ತೀರಂ
ತಿರುವನಂತಪುರಂ ಕೇರಳದ ರಾಜಧಾನಿ ನಗರ ಹಾಗೂ ಒಂದು ಉತ್ತಮ ಪ್ರವಾಸಿ ತಾಣ. ಸಾಕಷ್ಟು ಆಕರ್ಷಣೆಗಳನ್ನು ಈ ನಗರದಲ್ಲಿ ಕಾಣಬಹುದು. ಕೊವಲಂ ಕಡಲ ತೀರದ ಕುರಿತು ಸಾಕಷ್ಟು ಜನರಿಗೆ ತಿಳಿದಿದೆ...
ಮರ್ಕಟ ಮನಕೆ ತಂಪೆರೆವ ವರ್ಕಲಾ
ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಚಿಕ್ಕದಾದ ಕರಾವಳಿ ಹಳ್ಳಿಯೆ ವರ್ಕಲಾ. ವರ್ಕಲಾ, ಅದೆ ಹೆಸರಿನ ಕಡಲ ತೀರದಿಂದ ಇಂದು ಪ್ರಸಿದ್ಧಿಯ ಉತ್ತುಂಗಕ್ಕೇರ...
ಒತ್ತಡ ಕಡಿ, ಭೇಟಿ ನೀಡು ಪೊನ್ಮುಡಿ, ಉತ್ಸಾಹ ಪಡಿ
ಸಮುದ್ರ ಮಟ್ಟದಿಂದ ಅಮೋಘ 1100 ಮೀ ಎತ್ತರದಲ್ಲಿದ್ದು, ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಆವರಿಸಿ, ನಿಸರ್ಗ ರಸಿಕರನ್ನು ತನ್ನದೆ ಆದ ಧಾಟಿಯಲ್ಲಿ ಕೈಬಿಸಿ ಕರೆಯುತ್ತದೆ ಕೇರಳ ರಾಜ್ಯದ...