ಸರೋಲ್ಸರ್ ಸರೋವರದಲ್ಲಿ ಮುದಿ ನಾಗಿಣಿಯ ದೇವಾಲಯವಿದೆಯಂತೆ
ಕುಲ್ಲು ಜಿಲ್ಲೆಯ ಜಲೋರಿ ಪಾಸ್ ದಟ್ಟವಾದ ಕಾಡಿನ ಮಧ್ಯದಲ್ಲಿರುವ ಸರೋಲ್ಸರ್ ಒಂದು ಸುಂದರವಾದ ಸರೋವರವಾಗಿದೆ. ಸರೋವರದಲ್ಲಿ 2 ವಿಧಧ ಬಣ್ಣಗಳನ್ನು ಕಾಣಬಹುದು. ಪ್ರಶಾಂತವಾದ ಪ್ರಕೃತಿ...
ನೀವೊಬ್ಬ ಪ್ರಯಾಣಿಕರೆ? ಹಾಗಿದ್ದಲ್ಲಿ ಭಾರತದ ಈ ಕೆಲವು ನದಿ ಕಣಿವೆಗಳಿಗೆ ಭೇಟಿ ಕೊಡಿ
ಭಾರತದಲ್ಲಿ ಅಸಂಖ್ಯಾತ ಕಣಿವೆಗಳಿವೆ. ಅವುಗಳಲ್ಲಿ ಕೆಲವು ಜನರಿಂದ ಕೂಡಿದ್ದು ಮತ್ತು ಕೆಲವು ವನ್ಯಜೀವಿಗಳೊಂದಿಗೆ ಶ್ರೀಮಂತವಾಗಿವೆ. ಈ ಋತುವಿನ ನದಿ ಕಣಿವೆಗಳನ್ನು ಅನ್ವೇಷಿಸುವ ಮತ...
ಪ್ರಕೃತಿಯ ಮಡಿಲಿನಲ್ಲೊ೦ದು ಅಪ್ಯಾಯಮಾನವಾದ ಚಾರಣ, ಕುಲ್ಲು ಕಣಿವೆ
ಕುಲ್ಲು ಕಣಿವೆಯ ಮೂಲಕ ಸಾಗುವ ಭುಭು ಚಾರಣ ಮಾರ್ಗದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿರಿ. ಈ ಚಾರಣ ಮಾರ್ಗವು ಸಮುದ್ರಪಾತಳಿಯಿ೦ದ 2900 ಮೀ. ಎತ್ತರದಲ್ಲಿದ್ದು, ಕಾಠಿಣ್ಯದ ...
ಪಾತಳ್ಸು ಶಿಖರ - ನಾಲ್ಕು ದಿನಗಳ ಅಮೋಘ ಚಾರಣ!
ಪಾತಳ್ಸು ಶಿಖರವು ಸಮುದ್ರಪಾತಳಿಯಿ೦ದ ಬರೋಬ್ಬರಿ 14000 ಅಡಿಗಳಷ್ಟು ಎತ್ತರವಿದ್ದು, ಈ ಪರಿಯ ಔನ್ನತ್ಯವ೦ತೂ ಎ೦ತಹವರನ್ನೂ ಮೂಕವಿಸ್ಮಿತರನ್ನಾಗಿಸುವ೦ತಹದ್ದು. ಪಾತಳ್ಸು ಶಿಖರಕ್ಕೆ ಚಾ...
ಸಾಹಸಮಯ ಸಾರ್ ಕಣಿವೆ ಮಾರ್ಗದ ಟ್ರೆಕ್!
ಉತ್ತರ ಭಾರತದ ಉತ್ತರಾಖಂಡವಾಗಿರಬಹುದು, ಜಮ್ಮು-ಕಾಶ್ಮೀರವಾಗಿರಬಹುದು ಇಲ್ಲವೆ ಹಿಮಾಚಲ ಪ್ರದೇಶವಾಗಿರಬಹುದು, ಎಲ್ಲವೂ ಸಾಹಸಮಯ ಪ್ರವಾಸಿ ಚಟುವಟಿಕೆಯಾದ ಚಾರಣಕ್ಕೆ ಸುವರ್ಣಾವಕಾಶ ...
ಪಾರ್ವತಿಯ ಕಳೆದುಹೋದ ಮಣಿ ಹೊರತಂದ "ಶೇಷಣ್ಣ"
ಇಲ್ಲಿ ಶೇಷನಾಗನನ್ನು ಪ್ರೀತಿಯಿಂದ ಶೇಷಣ್ಣನೆನ್ನಲಾಗಿದೆ. ಪಾರ್ವತಿಯ ಮಣಿಯನ್ನು ಹೊರತಂದ ಪ್ರಸಂಗ ಈ ಸ್ಥಳಕ್ಕೆ ಅಂಟಿಕೊಂಡಿದೆ. ಪ್ರತೀತಿಯಂತೆ ತೀವ್ರವಾದ ಪ್ರವಾಹದಿಂದ ಮನುಕುಲ ನ...
ಸದಾ ನೆನಪಿನಲ್ಲುಳಿಯುವ ನಲಿವಿನ ಮನಾಲಿ
ಯಾವಾಗಲೂ ನಲಿವಿನಿಂದ ಕೂಡಿರುವ, ದೇಶದಲ್ಲೆ ಪ್ರವಾಸಿ ದೃಷ್ಟಿಯಿಂದ ಪ್ರಖ್ಯಾತವಾಗಿರುವ ಪ್ರಮುಖ ಹಾಗೂ ಜನಪ್ರೀಯ ಸ್ಥಳಗಳ ಪೈಕಿ ಒಂದಾಗಿದೆ ಉತ್ತರ ಭಾರತದಲ್ಲಿರುವ ಮನಾಲಿ ತಾಣ. ಹೌದು...
ಕುಲ್ಲು ಮನಾಲಿ ಸರ್ಕ್ಯೂಟ್
ಕುಲ್ಲು - ಮನಾಲಿ ಪ್ರವಾಸ ಅತಿ ಹೆಸರುವಾಸಿಯಾದ ಪ್ಯಾಕೇಜ್ ಪ್ರವಾಸವಾಗಿದೆ. ಮೂಲತಃ ಈ ರಸ್ತೆ ಜಾಲವನ್ನು ಕುಲ್ಲು-ಮನಾಲಿ ಸರ್ಕ್ಯೂಟ್ ಎಂದು ಕರೆಯಲಾಗಿದ್ದು, ಇದು ಚಂಡೀಗಡ್ ನಿಂದ ಆರಂಭ...
ಹಿಮಾಲಯನ್ ರಾಷ್ಟ್ರೀಯ ಉದ್ಯಾನ : ಯುನೆಸ್ಕೊದ ಹೊಚ್ಚ ಹೊಸ ಸ್ಥಳ
ಜೂನ್ 2014 ರಲ್ಲಿ ಹಿಮಾಚಲ ಪ್ರದೇಶ ರಾಜ್ಯದ ಹಿಮಾಲಯನ್ ರಾಷ್ಟ್ರೀಯ ಉದ್ಯಾನವು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ನೂತನವಾಗಿ ಸೇರ್ಪಡೆಯಾಯಿತು. ವಿಶೇಷ ನಿಸರ್ಗ ಸೌಂದರ್ಯ ಹ...