Search
  • Follow NativePlanet
Share

Temple

ರಾತ್ರೋರಾತ್ರಿ ಇಲ್ಲಿರುವ ಶಿವಲಿಂಗದ ಪೂಜೆ ಮಾಡುತ್ತಂತೆ ಅದೃಶ್ಯ ಶಕ್ತಿ

ರಾತ್ರೋರಾತ್ರಿ ಇಲ್ಲಿರುವ ಶಿವಲಿಂಗದ ಪೂಜೆ ಮಾಡುತ್ತಂತೆ ಅದೃಶ್ಯ ಶಕ್ತಿ

ಉತ್ತರ ಪ್ರದೇಶದಲ್ಲಿರುವ ಶಿವನ ಮಂದಿರದಲ್ಲಿ ಪ್ರತಿದಿನ ಒಂದು ಚಮತ್ಕಾರ ನಡೆಯುತ್ತಂತೆ. ಶಿವಲಿಂಗಕ್ಕೆ ಯಾವುದೋ ಅದೃಶ್ಯ ಶಕ್ತಿ ಪೂಜೆ ಸಲ್ಲಿಸುತ್ತದಂತೆ. ಆದರೆ ಈ ವರೆಗೂ ಅದು ಯಾರು ...
ಭೀಕರ ಸುನಾಮಿಗೆ ಇಡೀ ಊರೇ ನಾಶವಾದರೂ ಒಂದಿಷ್ಟು ಹಾನಿಯಾಗದ ದೇವಾಲಯ ಇದು

ಭೀಕರ ಸುನಾಮಿಗೆ ಇಡೀ ಊರೇ ನಾಶವಾದರೂ ಒಂದಿಷ್ಟು ಹಾನಿಯಾಗದ ದೇವಾಲಯ ಇದು

ತಿರುಚೆಂಡೂರ್ ಮುರುಗನ್ ದೇವಸ್ಥಾನವು ಭಾರತದ ತಮಿಳುನಾಡಿನಲ್ಲಿರುವ ಮುರುಗನ್ ದೇವರಿಗೆ ಸಮರ್ಪಿತವಾದ ಪ್ರಾಚೀನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ ಪುರಾಣ ಹೆಸರು ಅಥವಾ ಐತಿಹಾಸಿ...
ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ಹನುಮಜಯಂತಿಯಲ್ಲಿ ನೀವೂ ಪಾಲ್ಗೊಳ್ಳಿ

ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ಹನುಮಜಯಂತಿಯಲ್ಲಿ ನೀವೂ ಪಾಲ್ಗೊಳ್ಳಿ

ಬೆಂಗಳೂರಿನಲ್ಲಿರುವ ಪ್ರಸಿದ್ದ ದೆವಾಲಯಗಳಲ್ಲಿ ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನ ಕೂಡಾ ಒಂದು. ಈ ವರ್ಷ ಡಿ. 12 ರಿಂದ ಡಿ. 23 ರ ವರೆಗೆ 50 ನೇ ವರ್ಷದ ಹನುಮಜಯಂತಿ ಉತ್ಸವವನ್ನು...
ಪವಿತ್ರ ನೀರಿನ ಕುಂಡಗಳಿಂದ ಕೂಡಿರುವ ಗಾಲ್ತಾಜಿ ಮಂದಿರದ ವಿಶೇಷತೆ ತಿಳಿಯಿರಿ

ಪವಿತ್ರ ನೀರಿನ ಕುಂಡಗಳಿಂದ ಕೂಡಿರುವ ಗಾಲ್ತಾಜಿ ಮಂದಿರದ ವಿಶೇಷತೆ ತಿಳಿಯಿರಿ

ಜೈಪುರದ ಹೊರವಲಯದಲ್ಲಿರುವ ಗಾಲ್ತಾಜಿ ದೇವಸ್ಥಾನವು ಇತಿಹಾಸಪೂರ್ವ ಹಿಂದೂ ಯಾತ್ರಾ ಸ್ಥಳವಾಗಿದೆ. ಅರಾವಳಿ ಬೆಟ್ಟಗಳಿಂದ ಆವರಿಸಲ್ಪಟ್ಟಿರುವ ಇದು ಹಲವಾರು ದೇವಾಲಯಗಳು, ಪವಿತ್ರ ಕು...
ಸಮಾಧಿ ಮೇಲಿರುವ ಈ ದಾಳಿಂಬೆ ಗಿಡಕ್ಕೆ ದಾರ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಸುತ್ತಂತೆ

ಸಮಾಧಿ ಮೇಲಿರುವ ಈ ದಾಳಿಂಬೆ ಗಿಡಕ್ಕೆ ದಾರ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಸುತ್ತಂತೆ

ಇಲ್ಲೊಂದು ವಿಶೇಷ ಹಳ್ಳಿಯಿದೆ ಇಲ್ಲಿನ ಜನರ ಸಮಸ್ಯೆಗಳ ಬಗೆಹರಿಸಲು ಯಾವುದೇ ಕೋರ್ಟ್‌ನ ಅಗತ್ಯವಿಲ್ಲ. ಬದಲಾಗಿ ಇಲ್ಲಿ ಹಳ್ಳೀ ಪಂಚಾಯಿತಿ ನಡೆಯುತ್ತದೆ. ಕಾನಿಫ್‌ನಾಥ್‌ನ ಸಮ್ಮು...
ಮಾರಿಯಮ್ಮನ್ ತೆಪ್ಪಕುಲಂನಲ್ಲಿ ಹುಣ್ಣಿಮೆ ರಾತ್ರಿಯಲ್ಲಿ ಮಧುರೈ ಮೀನಾಕ್ಷಿ ವಿಹಾರ ನೋಡಿದ್ದೀರಾ?

ಮಾರಿಯಮ್ಮನ್ ತೆಪ್ಪಕುಲಂನಲ್ಲಿ ಹುಣ್ಣಿಮೆ ರಾತ್ರಿಯಲ್ಲಿ ಮಧುರೈ ಮೀನಾಕ್ಷಿ ವಿಹಾರ ನೋಡಿದ್ದೀರಾ?

ಮಧುರೈನಲ್ಲಿರುವ ಜನಪ್ರಿಯ ಸ್ಥಳವೆಂದರೆ ವಂಡಿಯೂರ್ ಮಾರಿಯಮ್ಮನ್ ತೆಪ್ಪಕುಲಂ. ಇದು ವಂಡಿಯೂರ್ ಮಾರಿಯಮ್ಮನ್ ದೇವಸ್ಥಾನದಲ್ಲಿದೆ. ಮಾನವ ನಿರ್ಮಿತ ದ್ವೀಪದೊಂದಿಗೆ ದೇವಾಲಯದ ಕೊಳದ ...
ಆದಿ ಶಂಕರಾಚಾರ್ಯರು ಜನಿಸಿದ ಸ್ಥಳ ಈ ಪವಿತ್ರ ಕ್ಷೇತ್ರ

ಆದಿ ಶಂಕರಾಚಾರ್ಯರು ಜನಿಸಿದ ಸ್ಥಳ ಈ ಪವಿತ್ರ ಕ್ಷೇತ್ರ

ದೇವರ ಸ್ವಂತ ನಾಡು ಎಂದು ಹೇಳಲಾಗುವ ಕೇರಳದಲ್ಲಿ ಶ್ರೇಷ್ಠ ಭಾರತೀಯ ತತ್ವಜ್ಞಾನಿಗಳ ಜನ್ಮಸ್ಥಳವಿದೆ. ಕಾಲಡಿ ಎಂಬುದು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ಆದಿ ಶಂಕರಾಚಾರ್ಯರ ಜನ್...
ಗೌರಿಕುಂಡದ ನೀರನ್ನು ತಲೆಗೆ ಚಿಮಿಕಿಸಿದರೆ ಪಾಪ ಪರಿಹಾರವಾಗುತ್ತಂತೆ

ಗೌರಿಕುಂಡದ ನೀರನ್ನು ತಲೆಗೆ ಚಿಮಿಕಿಸಿದರೆ ಪಾಪ ಪರಿಹಾರವಾಗುತ್ತಂತೆ

ಗೌರಿಕುಂಡವು ಗೌರಿ ಎಂದು ಕರೆಯಲಾಗುವ ಪಾರ್ವತಿಯ ದೇವತೆಗೆ ಸಮರ್ಪಿತವಾಗಿದೆ. ಪುರಾಣ ಮತ್ತು ದಂತಕಥೆಗಳ ಪ್ರಕಾರ ಶಿವನ ಪತ್ನಿ ಪಾರ್ವತಿ ಶಿವನ ಮನಸ್ಸನ್ನು ಜಯಿಸಲು ತಪಸ್ಸು ಮತ್ತು ಯ...
ಭಾಗಂಡೇಶ್ವರನ ದರ್ಶನಕ್ಕೆ ಹೋದಾಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡೋದನ್ನು ಮರೆಯದಿರಿ

ಭಾಗಂಡೇಶ್ವರನ ದರ್ಶನಕ್ಕೆ ಹೋದಾಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡೋದನ್ನು ಮರೆಯದಿರಿ

ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲ ಪಟ್ಟಣದಲ್ಲಿ ಭಾಗಂಡೇಶ್ವರ ದೇವಾಲಯವಿದೆ. ಈ ದೇವಾಲಯವು ಪ್ರಮುಖ ಪ್ರವಾಸಿ ತಾಣವಾಗಿದ್ದು, ಕನಿಕೆ, ಕಾವೇರಿ ಮತ್ತು ಸುಜ್ಯಥಿ ಎಂಬ ಮೂರು ನದಿಗಳ ಸ...
ಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾ

ಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾ

ಗುಜರಾತ್‌ನ ಅರಬ್ಬಿ ಸಮುದ್ರದ ಮಧ್ಯದಲ್ಲಿ 5000 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯವೊಂದಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಎತ್ತರದಅಲೆಗಳು ಬಂದರೆ ದೇವಸ್ಥಾನ ನೀರಿನಲ್ಲಿ ಮು...
ಈ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಮಾಡಿದ್ದೀರಾ?

ಈ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಮಾಡಿದ್ದೀರಾ?

ನೀವು ಪಶ್ಚಿಮಬಂಗಾಳಕ್ಕೆ ಪ್ರಯಾಣಿಸುತ್ತಿದ್ದರೆ ಅಲ್ಲಿರುವ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಪಡೆಯಲೇ ಬೇಕು. ಇದೊಂದು ಆಧ್ಯಾತ್ಮಿಕ ಮತ್ತು ನೈಸರ್ಗಿಕ ಆವಿಷ್ಕಾರವಾಗಿದ...
ಕಲ್ಲತ್ತಿ ಜಲಪಾತದಲ್ಲಿ ಸ್ನಾನ ಮಾಡಿದ್ದೀರಾ?

ಕಲ್ಲತ್ತಿ ಜಲಪಾತದಲ್ಲಿ ಸ್ನಾನ ಮಾಡಿದ್ದೀರಾ?

ಕರ್ನಾಟಕದ ಹಲವು ಅದ್ಭುತ ಜಲಪಾತಗಳಲ್ಲಿ ಕಲ್ಲತ್ತಿ ಜಲಪಾತವೂ ಒಂದು. ಇದು ಕರ್ನಾಟಕದ ಅತ್ಯಂತ ಆಕರ್ಷಕ ಪ್ರವಾಸಿ ತಾಣವೂ ಆಗಿದೆ. ಇಡೀ ಪ್ರದೇಶವನ್ನು ಹಸಿರು ಬಣ್ಣದಿಂದ ಮುಚ್ಚಲಾಗುತ್...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+