Search
  • Follow NativePlanet
Share

Tamilnadu

ಇಂದಿಗೂ ಹೆಜ್ಜೆಗುರುತಿದೆ! ಹುಣಸೆ ಬೀಜ ಬೆಳೆಯುವುದಿಲ್ಲ!

ಇಂದಿಗೂ ಹೆಜ್ಜೆಗುರುತಿದೆ! ಹುಣಸೆ ಬೀಜ ಬೆಳೆಯುವುದಿಲ್ಲ!

ಅರೆ ಏನಪ್ಪಾ ಈ ತಲೆ ಬರಹ ಎಂದು ಗೊಂದಲವಾಗುತ್ತಿದೆಯಲ್ಲವೆ? ಆದರೆ ಈ ಲೇಖನವನ್ನೊಮ್ಮೆ ಓದಿ. ನಿಜಕ್ಕೂ ಈ ರೀತಿಯಾಗಿ ಇಲ್ಲಿದೆಯಾ...ಎಂದು ನಿಮಗೆ ಆಶ್ಚರ್ಯವೂ ಆಗಬಹುದು. ಇದು ಶಿವನ ದೇವಾಲ...
ಉಗ್ರನರಸಿಂಹ ಸೌಮ್ಯನಾದ ಸ್ಥಳ!

ಉಗ್ರನರಸಿಂಹ ಸೌಮ್ಯನಾದ ಸ್ಥಳ!

ಇದೊಂದು ಅದ್ಭುತ ಶ್ರೀಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಂತಕಥೆಯೂ ಸಹ ಅಷ್ಟೆ ರೋಚಕವಾಗಿದೆ. ಈ ಕ್ಷೇತ್ರವು ಪ್ರಮುಖವಾಗಿ ವಿಷ್ಣುವಿನ ಉಗ್ರ ವತಾರವಾದ ನರಸಿಂಹ ದೇವ...
ಗರುಡ ಪಕ್ಷಿಗಳು ಈ ದೇವಾಲಯದ ಮೇಲೆ ಹಾರುವುದೇ ಇಲ್ಲ!

ಗರುಡ ಪಕ್ಷಿಗಳು ಈ ದೇವಾಲಯದ ಮೇಲೆ ಹಾರುವುದೇ ಇಲ್ಲ!

ಇದು ಶ್ರೀವಿಷ್ಣುವಿಗೆ ಮುಡಿಪಾದ ಪ್ರಾಚೀನ ದೇವಾಲಯ. ತಮಿಳು ಕವಿಸಂತರಾದ ಅಳವರರು ಪಟ್ಟಿ ಮಾಡಿರುವ 108 ವಿಷ್ಣುವಿನ ದಿವ್ಯ ದೇಸಂ ಕ್ಷೇತ್ರಗಳ ಪೈಕಿ ಇದೂ ಸಹ ಒಂದು. ಅಷ್ಟೆ ಅಲ್ಲ, ಆ ನೂರಾ ...
ಈ ಹಳ್ಳಿಯಲ್ಲಿ ದೀಪಾವಳಿಯೆ ನಿಷಿದ್ಧ!

ಈ ಹಳ್ಳಿಯಲ್ಲಿ ದೀಪಾವಳಿಯೆ ನಿಷಿದ್ಧ!

ಭಾರತದಲ್ಲಿ ಅತ್ಯಂತ ಹುರುಪು, ಉತ್ಸಾಹ ಹಾಗೂ ಸಡಗರಾದಿಗಳಿಂದ ಆಚರಿಸುವ ಕೆಲವೆ ಕೆಲವು ಪ್ರಮುಖ ಹಬ್ಬಗಳ ಪೈಕಿ ದೀಪಾವಳಿ ಹಬ್ಬವೂ ಸಹ ಒಂದು. ದೇಶಾದ್ಯಂತ ಎಲ್ಲ ಹಿಂದುಗಳು ಆಚರಿಸುವ ಹಬ್...
ತಮಿಳುನಾಡಿನ ಪ್ರಸಿದ್ಧ ಶಿವ ದೇವಾಲಯಗಳು!

ತಮಿಳುನಾಡಿನ ಪ್ರಸಿದ್ಧ ಶಿವ ದೇವಾಲಯಗಳು!

ತಮಿಳುನಾಡು ಎಂದರೆ ಕೇಳಬೇಕೆ?..ಸಾಂಪ್ರದಾಯಿಕ ಆಚರಣೆಯಿಂದಾಗಲಿ, ಅದರ ಭೌಗೋಳಿಕ ಅಂಶಗಳಿಂದಾಗಲಿ ಅತ್ಯಂತ ಶ್ರೀಮಂತ ರಾಜ್ಯ.ಬೆಟ್ಟಗುಡ್ಡಗಳು, ಕೋಟೆ ಕೊತ್ತಲುಗಳು, ಸಮುದ್ರ ತೀರಗಳು, ಪ್...
ತಮಿಳುನಾಡು ಇನ್ನೊಂದಕ್ಕೆ ಬಲು ಹೆಸರುವಾಸಿ!

ತಮಿಳುನಾಡು ಇನ್ನೊಂದಕ್ಕೆ ಬಲು ಹೆಸರುವಾಸಿ!

ತಮಿಳುನಾಡು ದಕ್ಷಿಣ ಭಾರತದಲ್ಲಿ ತನ್ನದೆ ಆದ ವಿಶೇಷವಾದ ಸ್ಥಾನಮಾನ ಹೊಂದಿದೆ. ಅಸಂಖ್ಯಾತ ದೇವಾಲಯಗಳಿಗೆ, ತೀರ್ಥಕ್ಷೇತ್ರಗಳಿಗೆ, ದಂತಕಥೆಗಳಿಗೆ, ಕೈಗಾರಿಕೆಗಳಿಗೆ, ಪಟಾಕಿ ಕಾರ್ಖಾನ...
ಈ ದೇವಿಯ ಶಕ್ತಿಗೆ ಸೂರು ಕಟ್ಟಿದರೂ ಮರೆಯಾಗುತ್ತವೆ!

ಈ ದೇವಿಯ ಶಕ್ತಿಗೆ ಸೂರು ಕಟ್ಟಿದರೂ ಮರೆಯಾಗುತ್ತವೆ!

ಪಾರ್ವತಿಯ ಅವತಾರದ ಕಾಳಿ ಮಾತೆ ನೆಲೆಸಿರುವ ದೇವಾಲಯವಿದು. ಇದು ನಲೆಸಿರುವ ಊರಿನ ಪ್ರಮುಖ ದೇವಾಲಯ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ...
ಈ ಗರುಡದೇವನಿಗೆ ಸರ್ಪಗಳೆ ಆಭರಣಗಳು!

ಈ ಗರುಡದೇವನಿಗೆ ಸರ್ಪಗಳೆ ಆಭರಣಗಳು!

ಇದೊಂದು ವಿಶಿಷ್ಟವಾದ ದೇವಾಲಯ. ಸುಮಾರು ಒಂಭತ್ತನೆಯ ಶತಮಾನಕ್ಕೆ ಸಂಬಂಧಿಸಿದ ಬಲು ಪುರಾತನ ದೇವಾಲಯ. ಅಲ್ಲದೆ ವಿಜಯನಗರ ಸಾಮ್ರಾಜ್ಯದೊಂದಿಗೂ ನಂಟನ್ನು ಹೊಂದಿರುವ ಅದ್ಭುತ ದೇವಾಲಯ. ...
1964ರ ಚಂಡಮಾರುತ ಎದುರಿಸಿ ನಿಂತ ದೇವಾಲಯ!

1964ರ ಚಂಡಮಾರುತ ಎದುರಿಸಿ ನಿಂತ ದೇವಾಲಯ!

ಅಂದು ಸಿಲಾನ್ ಎಂದು ಕರೆಯಲ್ಪಡುತ್ತಿದ್ದ ಇಂದಿನ ಶ್ರೀಲಂಕಾ ದೇಶಕ್ಕೆ ಇಲ್ಲಿಯವರೆಗೂ ಅಪ್ಪಳಿಸಿದ ಅತಿ ಭಯಾನಕ ಚಂಡಮಾರುತ 1964 ರಲ್ಲಿ ಉಂಟಾದದ್ದು. ಇದನ್ನು ರಾಮೇಶ್ವರಂ ಚಂಡಮಾರುತ ಎಂ...
ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!

ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!

ಈ ಕ್ಷೇತ್ರದ ಮಹಿಮೆ ಅಪಾರ. ಇಲ್ಲಿನ ಮಣ್ಣಿನ ಮಹಿಮೆಯೂ ಅಪಾರ. ಏಕೆಂದರೆ ಈ ಕ್ಷೇತ್ರವು ಮಹಾಪ್ರಳಯದ ಪ್ರಸಂಗದೊಂದಿಗೆ ತನ್ನ ನಂಟನ್ನು ಹೊಂದಿದೆ. ಹಾಗಾಗಿ ಇದೊಂದು ಸಾರ ಕ್ಷೇತ್ರವಾಗಿ ಪ...
ದೇವಿಕಾಪುರಂ : ಕೃಷ್ಣದೇವರಾಯನ ಜನ್ಮಸ್ಥಳ?

ದೇವಿಕಾಪುರಂ : ಕೃಷ್ಣದೇವರಾಯನ ಜನ್ಮಸ್ಥಳ?

ವಿಜಯನಗರದ ಪ್ರಸಿದ್ಧ ದೊರೆಯಾದ ಕೃಷ್ಣದೇವರಾಯನ ಜನ್ಮ ಸ್ಥಳ ಇದಾಗಿದೆ ಎಂದು ಕೆಲವು ಇತಿಹಾಸಕಾರರ ಪ್ರಕಾರ ನಂಬಲಾಗುತ್ತದೆ. ಈ ಪಟ್ಟಣದ ಹೆಸರು ದೇವಿಯ ಮೇಲಿರುವುದರಿಂದ ಇದು ಸಾಕಷ್ಟು...
ಕೆಲಸದಲ್ಲಿ ತೊಂದರೆಯಿದ್ದರೆ ಇಲ್ಲಿ ಭೇಟಿ ನೀಡಿ!

ಕೆಲಸದಲ್ಲಿ ತೊಂದರೆಯಿದ್ದರೆ ಇಲ್ಲಿ ಭೇಟಿ ನೀಡಿ!

ಇದು ತಮಿಳುನಾಡಿನ ಈರೋಡ್ ನಲ್ಲಿರುವ ಮುರುಗನಿಗೆ ಮುಡಿಪಾದ ಸುಂದರ ಹಾಗೂ ಅದ್ಭುತ ದೇವಾಲಯ. ಇವನನ್ನು ಜನಪ್ರೀಯವಾಗಿ ತಿಂಡಾಲ್ ಮುರುಗನೆಂದೆ ಕರೆಯುತ್ತಾರೆ. ಈ ಮುರುಗಸ್ವಾಮಿಯ ಶಕ್ತಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+