ಎಂದಿಗೂ ಮರೆಯಲಾಗದ ಆದಿಚುಂಚನಗಿರಿ!
ಜಿಲ್ಲೆ : ಮಂಡ್ಯ ತಾಲೂಕು : ನಾಗಮಂಗಲ ರಾಜ್ಯ : ಕರ್ನಾಟಕ ಸ್ಥಳ : ಆದಿಚುಂನಗಿರಿ ವಿಶೇಷತೆ : ಮಹಾಸಂಸ್ಥಾನ ಮಠ ಎಂದೂ ಕರೆಯಲ್ಪಡುವ ಆದಿಚುಂಚನಗಿರಿಯು ಬೆಟ್ಟದ ಮೇಲಿರುವ ಚಿಕ್ಕ ಧಾರ್ಮಿಕ ಪ...
ಸೋದೆ : ವಾದಿರಾಜತೀರ್ಥರ ಬೃಂದಾವನ
ಸೋಂದಾ, ಸ್ವಾದಿ, ಸೋದೆ ಎಂದೆಲ್ಲ ಕರೆಯಲ್ಪಡುವ ಸೋದೆಯು ದ್ವೈತ ಪರಿಪಾಲಕರಾದ ಶ್ರೀ ವಾದಿರಾಜತೀರ್ಥರ ಬೃಂದಾವನವನ್ನು ಹೊಂದಿರುವ ಪವಿತ್ರ ಕ್ಷೇತ್ರ. ದ್ವೈತ ಅನುಯಾಯಿಗಳಲ್ಲಿ ಸೋದೆ ಮ...
ಶಂಕರರು ಸ್ಥಾಪಿಸಿದ 4 ಜಗತ್ಪೀಠಗಳು
ದೇವರು ಎನ್ನುವುದು ನಿರಾಕಾರ ಸ್ವರೂಪದ ಒಂದು ದಿವ್ಯ ಚೇತನವಾಗಿದ್ದು, ಅದರ ಒಂದು ಭಾಗವೆ ಜೀವಿಗಳಾಗಿವೆಯೆಂದು, ಅಹಂ ಬ್ರಹ್ಮಾಸ್ಮಿ ಎಂಬ ತತ್ವವನ್ನು ಪ್ರತಿಪಾದಿಸಿ ಅದ್ವೈತ ಪಂಥದ ಸಂ...
ಮಂತ್ರಾಲಯ ಬಿಟ್ಟು ದಕ್ಷಿಣದಲ್ಲಿರುವ ರಾಯರ 3 ವಿಶಿಷ್ಟ ಸನ್ನಿಧಿಗಳು
ಬೃಂದಾವನದಲ್ಲಿ ನೆಲೆಸಿ ಇಂದಿಗೂ ಭಕ್ತರನ್ನು ಕಷ್ಟ-ಕಾರ್ಪಣ್ಯಗಳಿಂದ ಕಾಪಾಡುತ್ತ, ಹೊಸ ಜೀವನ ನೀಡಿ ಹರಸುತ್ತ ಭಕ್ತರ ಹೃದಯದಲ್ಲಿ ನಿರಂತರವಾಗಿ ನೆಲೆಯೂರಿರುವ ಗುರು ರಾಘವೇಂದ್ರರು ...
ಕುದುರೆ ಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ
ಶ್ರೀವೈಷ್ಣವರು ನಡೆದುಕೊಳ್ಳುವ ಪರಮ ಪಾವನ ಮಠವಾಗಿದೆ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠ. ಈ ಮಠದ ಅನುಯಾಯಿಗಳು ಆರಾಧಿಸುವ ಪ್ರಧಾನ ದೇವರೆ ವಿಷ್ಣುವಿನ ಅವತಾರವಾದ ಶ್ರೀ ಲಕ್ಷ್ಮಿ ...
ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?
ಕರ್ನಾಟಕದಲ್ಲಿರುವ ಉಡುಪಿ ನಗರವು ಸುಂದರ ಪ್ರವಾಸಿ ತಾಣವಾಗಿರುವುದು ಮಾತ್ರವಲ್ಲದೆ ಧಾರ್ಮಿಕತೆಯಿಂದಲೂ ಹೆಚ್ಚು ಮಹತ್ವ ಪಡೆದ ಸ್ಥಳವಾಗಿದೆ. ಜನಪ್ರೋಇಅ ನಂಬಿಕೆಯ ಪ್ರಕಾರ, ಹಿಂದೆ ...