ರಾಜ್ಯ ಸರ್ಕಾರಿ ಬಸ್ಸುಗಳು ತಿರುನಾಗೇಶ್ವರಂನನ್ನು ಒಳಗೊಂಡಂತೆ ತಮಿಳು ನಾಡಿನಲ್ಲಿರುವ ಎಲ್ಲಾ ನವಗ್ರಹ ಸ್ಥಳಗಳನ್ನೂ ತಂಜಾವೂರು ಮತ್ತು ಇತರ ಮಹಾನಗರಗಳೊಂದಿಗೆ ಸಂಪರ್ಕಿಸುತ್ತವೆ. ಅಲ್ಲದೇ ತ್ರಿಚಿ ಮತ್ತು ಮಧುರೈಗಳಿಂದ ದೈನಮ್ಡೀಣಾ ಬಸ್ ಗಳೂ ಲಭ್ಯವಿವೆ. ಪ್ರವಾಸಿಗರಿಗಾಗಿ ಖಾಸಗಿ ಬಸ್ ಸೇವೆಯೂ ಲಭ್ಯವಿದ್ದು ಇವು ಕನ್ಯಾಕುಮಾರಿ, ಚನೈ, ತ್ರಿವೇಂದ್ರಂ, ಬೆಂಗಳೂರು ಹಾಗೂ ಮುಂಬೈಗಳಂತಹ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ.