ಉಪಾಸನಿ ಮಹಾರಾಜ್ ಆಶ್ರಮವು 20 ನೇ ಶತಮಾನದ ಮಹಾನ್ ಸಂತರಾದ ಉಪಾಸನಿ ಮಹಾರಾಜ್ ರಿಗೆ ಸೇರುತ್ತದೆ. ಅವರು ಸಾಯಿ ಬಾಬಾರ ಪರಮ ಭಕ್ತರಾಗಿದ್ದರು. ಇದು ಶಿರಡಿ - ಅಹಮದ್ ನಗರ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದೆ.
ಉಪಾಸನಿ ಮಹಾರಾಜ್ ಆಶ್ರಮವು ಶಿರಡಿಯ ಸಾನಿಧ್ಯದಲ್ಲೇ ಇದೆ. ಮಹಾರಾಜರ ಮತ್ತು ಅವರ ಪಾಲಕರೊಬ್ಬರ ಸಮಾಧಿಯನ್ನು ಈ ಆಶ್ರಮದಲ್ಲಿ ಇರಿಸಲಾಗಿದೆ. ತಮ್ಮ ಹಲವು ಶಿಷ್ಯರಿಂದ ಉಪಾಸನಿ ಮಹಾರಾಜರು ಓರ್ವ ಮಾದರಿ ಗುರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಈ ಆಶ್ರಮವು ಸಂದರ್ಶಕರಿಗೆಂದು ಮುಂಜಾನೆ 5 ರಿಂದ ರಾತ್ರಿ 10 ಘಂಟೆಯವರೆಗೆ ತೆರೆದಿರುತ್ತದೆ.


Click it and Unblock the Notifications