Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾರನಾಥ್ » ಆಕರ್ಷಣೆಗಳು
  • 01ಧಮೇಕ ಸ್ತೂಪ

    ವಾರಣಾಸಿ ಯಿಂದ 13 ಕಿ ಮೀ ಅಂತರದ ಸಾರನಾಥದಲ್ಲಿ ಈ ಸ್ತೂಪವಿದೆ. ಇದು 500 ಯುಗಗಳಷ್ಟು ಹಳೆಯದಾಗಿದ್ದು ಇದನ್ನು ಅಶೋಕ ಚಕ್ರವರ್ತಿ ಕ್ರಿ ಪೂ 249 ರಲ್ಲಿ ಇತರ ಸ್ಮಾರಕಗಳನ್ನು ನವೀಕರಿಸುವ ಸಂದರ್ಭದಲ್ಲಿ ನವೀಕರಿಸಿದನು ಎನ್ನಲಾಗಿದೆ. ಈ ಕಾಲದಲ್ಲಿ ಚಕ್ರವರ್ತಿಯು ಅನೇಕ ಸ್ಮಾರಕಗಳನ್ನು ಪುನರ್ನಿರ್ಮಿಸಿದನು. ಇದರ ಹತ್ತಿರದಲ್ಲೆ...

    + ಹೆಚ್ಚಿಗೆ ಓದಿ
  • 02ಚೌಕಂಡಿ ಸ್ತೂಪ

    ಚೌಕಂಡಿ ಸ್ತೂಪವು ವಾರಣಾಸಿಯಿಂದ 13 ಕಿ ಮೀ ಅಂತರದಲ್ಲಿರುವ ಸಾರನಾಥದಲ್ಲಿದೆ. ಚೌಕಂಡಿ ಬೌದ್ಧ ಜನಾಂಗದವರಿಗೆ ಪೂಜ್ಯನೀಯ ಸ್ಥಳವಾಗಿದೆ. ಈ ಸ್ತೂಪವು ಬುದ್ಧನಿಗೆ ಸಂಬಂಧಿಸಿದ ಅವಶೇಷಗಳನ್ನು ಹೊಂದಿದೆ. ಬುದ್ಧನು ಬೋಧಗಯಾ ದಿಂದ ಸಾರನಾಥಕ್ಕೆ ಪ್ರಯಾಣಿಸುತ್ತಿದ್ದಾಗ ಇಲ್ಲಿ ಮೊದಲ ಭಾರಿಗೆ ಅನುಯಾಯಿಗಳನ್ನು ಭೇಟಿ ಆದನು ಆ ಸ್ಥಳವನ್ನು...

    + ಹೆಚ್ಚಿಗೆ ಓದಿ
  • 03ಅಶೋಕ ಸ್ಥಂಬ

    ಅಶೋಕ ಸ್ಥಂಬ

    ಅಶೋಕ ಸ್ಥಂಬ ವಾಸ್ತವವಾಗಿ ಉತ್ತರ ಭಾರತದಲ್ಲಿ ಕಂಡು ಬಂದ ವಸಾಹತು ಶ್ರೇಣಿ ಆಗಿದೆ. ಹೆಸರೇ ಹೇಳುವಂತೆ ಈ ಸ್ಥಂಬವನ್ನು 3 ನೇ ಶತಮಾನದಲ್ಲಿ ಅಶೋಕನು ಕಟ್ಟಿಸಿದನು. ಇದರ ಖಂಬಗಳು ಅಂದಾಜು ಒಂದೊಂದು 40 ರಿಂದ 50 ಅಡಿಗಳಷ್ಟು ಎತ್ತರವಿದ್ದು ಸುಮಾರು 50 ಟನ್ ನಷ್ಟು ತೂಕವನ್ನು ಹೊಂದಿವೆ. ಇದನ್ನು ನಿರ್ಮಿಸಲು ಬೇಕಾಗಿದ್ದ...

    + ಹೆಚ್ಚಿಗೆ ಓದಿ
  • 04ಸಾರನಾಥ ವಸ್ತು ಸಂಗ್ರಹಾಲಯ

    ಸಾರನಾಥ ವಸ್ತು ಸಂಗ್ರಹಾಲಯ

    ಭಾರತದಲ್ಲಿ  ಭೌದ್ಧ ಧರ್ಮದ ಹುಟ್ಟು ಮತ್ತು ಅರಿವಿಗೆ ಸಾರನಾಥ ಕಾರಣವಾಗಿದೆ. ಇಲ್ಲಿ ಬುದ್ಧ ಬೌದ್ಧ ಧರ್ಮದ ಮೊದಲ 5 ತತ್ವಗಳು, 4 ಉದಾತ್ತ ಸತ್ಯಗಳು ಮತ್ತು ಅಷ್ಟ ಮಾರ್ಗವನ್ನು ತಿಳಿಸಿದನು. ನಂತರ ಅಶೋಕ ಚಕ್ರವರ್ತಿಯು ಇಲ್ಲಿ ಅನೇಕ ಸ್ತೂಪಗಳನ್ನು ಕಟ್ಟಿದನು.

    1930 ರಲ್ಲಿ ಮಾಡಲಾದ ಭಾರತೀಯ ಪುರಾತತ್ವ ಸರ್ವೇ...

    + ಹೆಚ್ಚಿಗೆ ಓದಿ
  • 05ಜಿಂಕೆ ಉದ್ಯಾನವನ

    ಜಿಂಕೆ ಉದ್ಯಾನವನ

    ಸಾರನಾಥದ ಜಿಂಕೆ ಉದ್ಯಾನವನಕ್ಕೆ ಬೌದ್ಧರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ; ಏಕೆಂದರೆ ಇಲ್ಲಿ ಬುದ್ಧನು ತನ್ನ ಮೊದಲ ಧರ್ಮ ಬೋಧನೆಯನ್ನು ಮಾಡಿದನು. ಇಲ್ಲಿ ಬುದ್ಧನ ಮೊದಲ ಜ್ನಾನೋದಯವಾದದ್ದರಿಂದ ಬೌದ್ಧ ಸಮಾಜದಿಂದ ಮೊದಲ ಸಂಘ ಪ್ರಾರಂಭಿಸಲಾಯಿತು ಎನ್ನಲಾಗಿದೆ.

    ನೀವು ಜಿಂಕೆ ಉದ್ಯಾನವನವನ್ನು ಭೇಟಿ ನೀಡಿದರೆ ಅಲ್ಲೇ 1...

    + ಹೆಚ್ಚಿಗೆ ಓದಿ
  • 06ಪುರಾತತ್ವ ಮತ್ತು ಉತ್ಖನನ

    ಪುರಾತತ್ವ ಮತ್ತು ಉತ್ಖನನ

    ಭಾರತೀಯ ಪುರಾತತ್ವ ಸರ್ವೇ 1907 ರಿಂದ ಸಾರನಾಥದಲ್ಲಿ ಉತ್ಖನನ ಗಳನ್ನು ಆಯೋಜಿಸುತ್ತಲೇ ಬಂದಿದೆ. ಬೌದ್ಧ ವಿಕಸನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಇದು ಅನಾವರಣ ಮಾಡಿದೆ. ಮುಖ್ಯ ಉತ್ಖನನವು ಹಲವಾರು ಸ್ಮಾರಕಗಳು ಮತ್ತು ರಚನೆಗಳನ್ನು ಒಳಗೊಂಡಿದೆ. ಪ್ರಾಚೀನ ಚಿಹ್ನೆಗಳು ಮತ್ತು ಸಂಕೇತಗಳನ್ನು ಸ್ಮಾರಕಗಳ ಮೇಲೆ ಕೆತ್ತಲಾಗಿದೆ....

    + ಹೆಚ್ಚಿಗೆ ಓದಿ
  • 07ಥಾಯ್ ದೇವಾಲಯ

    ಬೌದ್ಧ ಯಾತ್ರಾ ಸ್ಥಳವಾದ ಸಾರನಾಥಕ್ಕೆ  ಪ್ರಪಂಚದ ಎಲ್ಲಾ ಕಡೆಗಳಿಂದ ಪ್ರವಾಸಿಗರು ಬರುತ್ತಾರೆ ಅದರಲ್ಲೂ ಬುದ್ಧನ ಭಕ್ತರಾದ ಜಪಾನ್, ಥೈಲಾಂಡ್ ಮತ್ತು ಚೀನಾ ದೇಶದವರು ಹೆಚ್ಚು ಆಗಮಿಸುತ್ತಾರೆ. ಈ ದೇಶದಿಂದ ಬಂದ ಹೆಚ್ಚಿನ ಜನರು ಇಲ್ಲಿ ದೇವಾಲಯ ಹೊಂದಿದ್ದಾರೆ. ಇಲ್ಲಿರುವ ಥಾಯ್ ದೇವಾಲಯವನ್ನು ಥಾಯ್ ಜನಾಂಗದವರು ಕಟ್ಟಿದರು....

    + ಹೆಚ್ಚಿಗೆ ಓದಿ
  • 08ಮುಳಗಂಧ ಕುಟಿ ವಿಹಾರ

    ಪ್ರಾಚೀನ ಅವಶೇಷಗಳ ನಡುವೆ ಇರುವ ಸಾರನಾಥದ ಮುಳಗಂಧ ಕುಟಿ ವಿಹಾರ ತನ್ನ ವಿಶಿಷ್ಟ ವಿನ್ಯಾಸದಿಂದ  ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ಇದು ಮಹಾಭೋದಿ ಸೊಸೈಟಿಯಿಂದ ಇತ್ತೀಚಿಗೆ ಅಂದರೆ 1931 ರಲ್ಲಿ ಕಟ್ಟಲಾಯಿತು. ಈ ದೇವಾಲಯವು ಹೆಮ್ಮೆ ಪಡುವ ಅತಿ ವಿಶಿಷ್ಟವಾದ ಜಪಾನಿನ ಚಿತ್ರಕಾರನಾದ ಕೊಸೆತ್ಸು ನೋಸು ಬಿಡಿಸಿದ...

    + ಹೆಚ್ಚಿಗೆ ಓದಿ
  • 09ಕಾಗ್ಯು ಟಿಬೆಟಿಯನ್ ಧಾರ್ಮಿಕ ಮಠ

    ಕಾಗ್ಯು ಟಿಬೆಟಿಯನ್ ಧಾರ್ಮಿಕ ಮಠ

    ಇದು  ಬುದ್ಧ ನಾಲ್ಕು ಧರ್ಮದ ಚಕ್ರಗಳು, ಉದಾತ್ತ ಸತ್ಯಗಳು ಮತ್ತು ಎಂಟು ಮಾರ್ಗಗಳನ್ನು ತಿಳಿಸಿದ ಜಾಗವಾದ ಸಾರನಾಥದಲ್ಲಿ ಇದೆ. ಸಾರನಾಥ ಬುದ್ಧ ಬೇರೂರಿ ಏಳಿಗೆ ಹೊಂದಿ ವಿಶ್ವದ ಉಳಿದ ಭಾಗಗಳಿಗೆ ಹಬ್ಬಿದ ಪ್ರದೇಶವಾಗಿದೆ. ಸಾರನಾಥವು ವಿಶ್ವದ ಇತರ ಭಾಗಗಳಾದ ಟಿಬೆಟ್ ,ಚೀನಾ, ಜಪಾನ್ ಥೈಲ್ಯಾಂಡ್ ಮುಂತಾದ ಕಡೆಗಳಿಂದ ಬೌದ್ಧ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu