ಬ್ರಿಜ್ ರಾಜ್ ಸ್ವಾಮಿ ದೇವಸ್ಥಾನವು ಕೃಷ್ಣ ಮತ್ತು ಮೀರಾಗೆ ಅರ್ಪಿಸಿದ ದೇವಸ್ಥಾನ. ನುರ್ಪುರ ಕೋಟೆಯಲ್ಲಿ ಈ ದೇವಸ್ಥಾನವಿದೆ. ಕೃಷ್ಣ ಮತ್ತು ಮೀರಾಳ ಮೂರ್ತಿ ಇಲ್ಲಿದೆ. ನುರ್ಪುರದ ರಾಜನು, ಮಹಾರಾಣ ಚಿತ್ತೋರಗಢದಿಂದ ಕೃಷ್ಣನ ಮೂರ್ತಿಯನ್ನು ತಂದಿದ್ದ.
ಬ್ರಿಜ್ ರಾಜ್ ಸ್ವಾಮಿ ದೇವಸ್ಥಾನವು ಕೃಷ್ಣ ಮತ್ತು ಮೀರಾಗೆ ಅರ್ಪಿಸಿದ ದೇವಸ್ಥಾನ. ನುರ್ಪುರ ಕೋಟೆಯಲ್ಲಿ ಈ ದೇವಸ್ಥಾನವಿದೆ. ಕೃಷ್ಣ ಮತ್ತು ಮೀರಾಳ ಮೂರ್ತಿ ಇಲ್ಲಿದೆ. ನುರ್ಪುರದ ರಾಜನು, ಮಹಾರಾಣ ಚಿತ್ತೋರಗಢದಿಂದ ಕೃಷ್ಣನ ಮೂರ್ತಿಯನ್ನು ತಂದಿದ್ದ.