ಹೇಮಕುಂಡ ಸರೋವರದ ದಡದಲ್ಲಿರುವ ಲಕ್ಷ್ಮಣ ದೇವಸ್ಥಾನವನ್ನು ಲೋಕ್ ಪಾಲ್ ದೇವಾಲಯ ಎಂದೂ ಕರೆಯಲಾಗುತ್ತದೆ. ಒಂದು ಪ್ರತೀತಿಯ ಪ್ರಕಾರ, ರಾಮಾಯಣದಲ್ಲಿ ರಾಮನ ತಮ್ಮ ಲಕ್ಷ್ಮಣನು ರಾವಣನ ಮಗ ಮೇಘನಾದನನ್ನು ಕೊಂದ ಬಳಿಕ ಕಳೆದುಕೊಂಡ ತನ್ನ ಶಕ್ತಿಯನ್ನು ಮರಳಿ ಪಡೆಯಲು ಇಲ್ಲೇ ಕುಳಿತು ತಪಸ್ಸನ್ನಾಚರಿಸಿದ್ದನು.
ಹೇಮಕುಂಡ ಸರೋವರದ ದಡದಲ್ಲಿರುವ ಲಕ್ಷ್ಮಣ ದೇವಸ್ಥಾನವನ್ನು ಲೋಕ್ ಪಾಲ್ ದೇವಾಲಯ ಎಂದೂ ಕರೆಯಲಾಗುತ್ತದೆ. ಒಂದು ಪ್ರತೀತಿಯ ಪ್ರಕಾರ, ರಾಮಾಯಣದಲ್ಲಿ ರಾಮನ ತಮ್ಮ ಲಕ್ಷ್ಮಣನು ರಾವಣನ ಮಗ ಮೇಘನಾದನನ್ನು ಕೊಂದ ಬಳಿಕ ಕಳೆದುಕೊಂಡ ತನ್ನ ಶಕ್ತಿಯನ್ನು ಮರಳಿ ಪಡೆಯಲು ಇಲ್ಲೇ ಕುಳಿತು ತಪಸ್ಸನ್ನಾಚರಿಸಿದ್ದನು.