Search
  • Follow NativePlanet
Share

travel guide

ಕಡಿಮೆ ದರದಲ್ಲಿ ಅತ್ಯುತ್ತಮ ಹೌಸ್‌ಬೋಟ್‌ನಲ್ಲಿ ಎಂಜಾಯ್‌ ಮಾಡ್ಬೇಕಾ; ಹಾಗಾದ್ರೆ ಇಲ್ಲಿಗೆ ಬನ್ನಿ…

ಕಡಿಮೆ ದರದಲ್ಲಿ ಅತ್ಯುತ್ತಮ ಹೌಸ್‌ಬೋಟ್‌ನಲ್ಲಿ ಎಂಜಾಯ್‌ ಮಾಡ್ಬೇಕಾ; ಹಾಗಾದ್ರೆ ಇಲ್ಲಿಗೆ ಬನ್ನಿ…

ಯಾರೇ ಆಗಲಿ ಪ್ರವಾಸ ಸ್ಮರಣೀಯವಾಗಿರಲೆಂದು ಬಯಸುತ್ತಾರೆ. ಪ್ರವಾಸ ಅಥವಾ ಪ್ರಯಾಣ ನಿಜವಾಗಿಯೂ ಸ್ಮರಣೀಯವಾಗಬೇಕಾದರೆ ಅತ್ಯದ್ಭುತ ತಾಣಗಳ ಪಟ್ಟಿ ನಮ್ಮ ಕೈಲಿರಬೇಕು. ಸಾಕಷ್ಟು ಮಂದಿಗೆ ಕಡಲ ತೀರಗಳೆಂದರೆ ಇಷ್ಟ, ಮತ್ತೆ ಕೆಲವರಿಗೆ ಗುಡ್ಡ,...
ದಕ್ಷಿಣ ಭಾರತದ ಈ 8 ಸ್ಥಳಗಳು ಪ್ರವಾಸಿಗರಿಗೆ ಭಾಳ ಭಾಳ ಇಷ್ಟ, ಯಾಕೆ ಗೊತ್ತಾ?

ದಕ್ಷಿಣ ಭಾರತದ ಈ 8 ಸ್ಥಳಗಳು ಪ್ರವಾಸಿಗರಿಗೆ ಭಾಳ ಭಾಳ ಇಷ್ಟ, ಯಾಕೆ ಗೊತ್ತಾ?

ದಕ್ಷಿಣ ಭಾರತವೆಂದರೆ ಪ್ರವಾಸಿಗರಿಗೆ ತುಂಬಾ ಇಷ್ಟ. ಏಕೆಂದರೆ ಭಾರತದ ಈ ದಕ್ಷಿಣ ಭಾಗವು ಸುಂದರವಾದ ಪ್ರವಾಸಿ ಸ್ಥಳಗಳು, ದೇವಾಲಯಗಳು, ಚರ್ಚ್‌ಗಳು, ಕೋಟೆಗಳು ಮತ್ತು ಆಕರ್ಷಕ ಕಡಲತೀರಗಳಿಂದಾಗಿ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ....
ರಾವಣ ಜನಿಸಿದ ಸ್ಥಳವಿದು…ಈ ಶಿವ ದೇವಾಲಯದ ಮಹಿಮೆ ಕೇಳಿದ್ರೆ ಮೈ ರೋಮಾಂಚನ ಆಗುತ್ತೆ

ರಾವಣ ಜನಿಸಿದ ಸ್ಥಳವಿದು…ಈ ಶಿವ ದೇವಾಲಯದ ಮಹಿಮೆ ಕೇಳಿದ್ರೆ ಮೈ ರೋಮಾಂಚನ ಆಗುತ್ತೆ

ಸದ್ಯ ಪವಿತ್ರ ಮಾಸ ಶ್ರಾವಣ ನಡೆಯುತ್ತಿದೆ. ಈ ತಿಂಗಳು ಶಿವನಿಗೆ ಸಮರ್ಪಿತವಾಗಿದೆ. ಆದ್ದರಿಂದ ಈ ಅವಧಿಯಲ್ಲಿ ಗ್ರೇಟರ್ ನೋಯ್ಡಾದಲ್ಲಿರುವ ಮಹಾದೇವನ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ. ಏಕೆಂದರೆ ಇದು ಬಹಳ ಜನಪ್ರಿಯವಾಗಿದೆ. ಗ್ರೇಟರ್...
ಬೆರಗುಗೊಳಿಸುತ್ತದೆ “ಸ್ತ್ರೀ”ನಲ್ಲಿ ತೋರಿಸಿರುವ ನಿಗೂಢ ಬಾಗಿಲು, ಮತ್ತದರ ಹಿಂದಿನ ಕಥೆ.. ಅಷ್ಟಕ್ಕೂ ಅದು ಇರುವುದೆಲ್ಲಿ?

ಬೆರಗುಗೊಳಿಸುತ್ತದೆ “ಸ್ತ್ರೀ”ನಲ್ಲಿ ತೋರಿಸಿರುವ ನಿಗೂಢ ಬಾಗಿಲು, ಮತ್ತದರ ಹಿಂದಿನ ಕಥೆ.. ಅಷ್ಟಕ್ಕೂ ಅದು ಇರುವುದೆಲ್ಲಿ?

ಹೆಚ್ಚಿನ ಜನರ ನೆಚ್ಚಿನ ಹವ್ಯಾಸ ಪ್ರವಾಸ. ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಆ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಜನರು ಇಷ್ಟಪಡುತ್ತಾರೆ. ನೀವು ಸಹ ಇವರಲ್ಲಿ ಒಬ್ಬರಾಗಿದ್ದರೆ ಬಹುಶಃ ಇಂದಿನ ಲೇಖನ ನಿಮಗೆ ಇಷ್ಟವಾಗುತ್ತದೆ....
ಮಳೆಗಾಲ ಮುಗಿಯುವ ಮೊದಲು ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಲೇಬೇಕು

ಮಳೆಗಾಲ ಮುಗಿಯುವ ಮೊದಲು ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಲೇಬೇಕು

ಮಳೆಗಾಲ ಪ್ರಾರಂಭವಾದ ತಕ್ಷಣ ಕರ್ನಾಟಕದ ಕೆಲವು ಸ್ಥಳಗಳ ಬಗ್ಗೆ ಪದಗಳಲ್ಲಿ ಹೇಳುವುದಕ್ಕಿಂತ ನೋಡುವುದೇ ಚೆಂದ. ಮಳೆಗಾಲದಲ್ಲಿ ಇಲ್ಲಿನ ಹಸಿರಿನ ಬಣ್ಣವೇ ಬೇರೆ. ಉಕ್ಕಿ ಹರಿಯುವ ನದಿಗಳು, ಧುಮ್ಮಿಕ್ಕುವ ಜಲಪಾತಗಳು, ಮಂಜು ಮುಸುಕಿದ ಬೆಟ್ಟಗಳು,...
ಕರ್ನಾಟಕದ ಈ ಜನಪ್ರಿಯ ಕೃಷ್ಣ ದೇವಾಲಯಗಳಿಗೆ ತೆರಳಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಿ

ಕರ್ನಾಟಕದ ಈ ಜನಪ್ರಿಯ ಕೃಷ್ಣ ದೇವಾಲಯಗಳಿಗೆ ತೆರಳಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಿ

krishna janmashtami 2024: ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಆಗಸ್ಟ್ 26 ರಂದು ಬರುತ್ತದೆ. ಜನ್ಮಾಷ್ಟಮಿಯನ್ನು ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನ ಶ್ರೀಕೃಷ್ಣನು ಜನಿಸಿದ ದಿನ....
ಇದು ಇಷ್ಟಾರ್ಥಗಳನ್ನು ಈಡೇರಿಸುವ ಮಾಂತ್ರಿಕ ಸರೋವರ…ಒಮ್ಮೆ ಇಲ್ಲಿಗೆ ಬಂದರೆ ಮತ್ತೆ ಮತ್ತೆ ಬರಬೇಕೆಂದು ಅನಿಸುತ್ತದೆ!

ಇದು ಇಷ್ಟಾರ್ಥಗಳನ್ನು ಈಡೇರಿಸುವ ಮಾಂತ್ರಿಕ ಸರೋವರ…ಒಮ್ಮೆ ಇಲ್ಲಿಗೆ ಬಂದರೆ ಮತ್ತೆ ಮತ್ತೆ ಬರಬೇಕೆಂದು ಅನಿಸುತ್ತದೆ!

ಸಾಮಾನ್ಯವಾಗಿ ಮಳೆಗಾಲದಲ್ಲಿ ಜನರು ತಮ್ಮ ಸ್ನೇಹಿತರು, ಕುಟುಂಬ ಅಥವಾ ಅವರ ಪಾರ್ಟ್‌ನರ್ಸ್‌ ಜೊತೆ ಸುಂದರವಾದ ಕಣಿವೆಗಳನ್ನು ನೋಡಲು ಮನಸ್ಸು ಮಾಡುತ್ತಾರೆ. ಆದರೆ ಕೆಲವೊಮ್ಮೆ ಯಾವ ಪ್ರವಾಸಿ ತಾಣಗಳಿಗೆ ಹೋದರೆ ಚೆನ್ನ ಎಂಬ ಗೊಂದಲ...
ಜೇಬಲ್ಲಿ 7 ರಿಂದ 10 ಸಾವಿರ ಇದ್ರೆ ಸಾಕು, ಒಂದು ವಾರ ಟ್ರಿಪ್‌ ಪ್ಲಾನ್‌ ಮಾಡ್ಬೋದು…ಅದು ಎಲ್ಲೆಲ್ಲಿಗೆ ಗೊತ್ತಾ?

ಜೇಬಲ್ಲಿ 7 ರಿಂದ 10 ಸಾವಿರ ಇದ್ರೆ ಸಾಕು, ಒಂದು ವಾರ ಟ್ರಿಪ್‌ ಪ್ಲಾನ್‌ ಮಾಡ್ಬೋದು…ಅದು ಎಲ್ಲೆಲ್ಲಿಗೆ ಗೊತ್ತಾ?

ಎದ್ದು ಬಿದ್ದು ಕೆಲಸ ಕೆಲಸ ಅನ್ನೋರು ಬಹಳ ಸಮಯದಿಂದ ಎಲ್ಲಿಗಾದರೂ ಟ್ರಿಪ್‌ ಹೋಗಲೇಬೇಕು ಅಂದುಕೊಳ್ಳುತ್ತೀರಿ. ಆದರೆ ಈ ಪ್ಲಾನ್ ರಜೆ ಸಿಗದೆ ಅಥವಾ ದುಡ್ಡಿನ ಕಾರಣಕ್ಕಾಗಿ ಪ್ರತಿ ಬಾರಿ ಫ್ಲಾಪ್‌ ಆಗುತ್ತದೆ. ಆದರೆ ನಿಜಕ್ಕೂ ನೀವು...
ಯಾಣದಲ್ಲಿರುವ 6.5 ಕೋಟಿ ವರ್ಷಗಳಷ್ಟು ಹಳೆಯದಾದ ಗುಹೆಗಳ ಬಗ್ಗೆ ಈ ಮಾಹಿತಿ ಬಹುತೇಕರಿಗೆ ತಿಳಿದಿಲ್ಲ!

ಯಾಣದಲ್ಲಿರುವ 6.5 ಕೋಟಿ ವರ್ಷಗಳಷ್ಟು ಹಳೆಯದಾದ ಗುಹೆಗಳ ಬಗ್ಗೆ ಈ ಮಾಹಿತಿ ಬಹುತೇಕರಿಗೆ ತಿಳಿದಿಲ್ಲ!

Karnataka Tourism: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳ ನಡುವೆ ಯಾಣದ ಬೃಹತ್ ಸ್ಫಟಿಕದಂತಹ ಬಂಡೆಗಳು ಹಲವು ವರ್ಷಗಳಿಂದ ಎತ್ತರದಲ್ಲಿ ನಿಂತಿವೆ. ಇನ್ನು ಇಲ್ಲಿನ ಗುಹೆಗಳು ಯಾತ್ರಾರ್ಥಿಗಳಿಗೆ,...
Famous Krishna Temples: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಈ 5 ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು ಯೋಜಿಸಿ

Famous Krishna Temples: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಈ 5 ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು ಯೋಜಿಸಿ

ಕ್ಯಾಲೆಂಡರ್ ಪ್ರಕಾರ, ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಆಚರಿಸಲಾಗುತ್ತದೆ. ಈ ಶುಭ ದಿನಾಂಕದಂದು ಶ್ರೀಕೃಷ್ಣನನ್ನು ವಿಧಿವತ್ತಾಗಿ ಪೂಜಿಸಲಾಗುತ್ತದೆ. ಅಲ್ಲದೆ,...
ಮತ್ತೂರು ಮಾತ್ರವಲ್ಲ, ಭಾರತದ ಈ ಹಳ್ಳಿಗಳಲ್ಲಿಯೂ ಸಂಸ್ಕೃತವನ್ನು ನಿರರ್ಗಳವಾಗಿ ಮಾತನಾಡುತ್ತಾರೆ!

ಮತ್ತೂರು ಮಾತ್ರವಲ್ಲ, ಭಾರತದ ಈ ಹಳ್ಳಿಗಳಲ್ಲಿಯೂ ಸಂಸ್ಕೃತವನ್ನು ನಿರರ್ಗಳವಾಗಿ ಮಾತನಾಡುತ್ತಾರೆ!

ಭಾರತದಲ್ಲಿ ಹಲವು ರಾಜ್ಯಗಳಿದ್ದು, ಪ್ರತಿಯೊಂದು ರಾಜ್ಯವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ ಅಲ್ಲವೇ, ಆದರೆ ನಾವಿಂದು ನಮ್ಮ ಪ್ರಾಚೀನ ಭಾಷೆ ಸಂಸ್ಕೃತವನ್ನು ಈಗಲೂ ಮಾತನಾಡುವ ಭಾರತದ ಕೆಲವು ಹಳ್ಳಿಯ ಬಗ್ಗೆ ನಿಮಗೆ ಹೇಳುತ್ತೇವೆ. ಇಲ್ಲಿ...
ತನ್ನ ವಾಸ್ತುಶಿಲ್ಪದಿಂದಲೇ ಜನಪ್ರಿಯತೆ ಪಡೆದಿದ್ದ 9 ಅಂತಸ್ತಿನ ಈ ಐತಿಹಾಸಿಕ ಕೋಟೆ ಪಾಳು ಬಿದ್ದಿದ್ದೇಕೆ?

ತನ್ನ ವಾಸ್ತುಶಿಲ್ಪದಿಂದಲೇ ಜನಪ್ರಿಯತೆ ಪಡೆದಿದ್ದ 9 ಅಂತಸ್ತಿನ ಈ ಐತಿಹಾಸಿಕ ಕೋಟೆ ಪಾಳು ಬಿದ್ದಿದ್ದೇಕೆ?

ವಿಶಿಷ್ಟ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿತ್ತು ಈ ಕೋಟೆ. ಇದನ್ನು ಬಾಲ್ಟಿಸ್ತಾನ್‌ನಿಂದ ಪಲಾಯನ ಮಾಡಿದ ರಾಜಕುಮಾರ ಥಾಟಾ ಖಾನ್ ನಿರ್ಮಿಸಿದ್ದ. ಆದರೆ ಇಂದು ಈ ಕೋಟೆ ಪಾಳು ಬಿದ್ದಿದೆ. ಸ್ಥಳೀಯ ಜನರು ಇದನ್ನು ದೆವ್ವದ ಕೋಟೆ ಎಂದು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+