Search
  • Follow NativePlanet
Share

travel guide

ಹೆಚ್ಚಿನ ಪ್ರವಾಸಿಗರು “ಅಲೆಪ್ಪಿ”ಯನ್ನು ಇಷ್ಟಪಡಲು ಕಾರಣ ಇದೇ ನೋಡಿ

ಹೆಚ್ಚಿನ ಪ್ರವಾಸಿಗರು “ಅಲೆಪ್ಪಿ”ಯನ್ನು ಇಷ್ಟಪಡಲು ಕಾರಣ ಇದೇ ನೋಡಿ

ಕೇರಳ ರಾಜ್ಯದಲ್ಲಿ ಅಲೆಪ್ಪಿ ಎಂಬ ಸುಂದರವಾದ ಸ್ಥಳದ ಬಗ್ಗೆ ಖಂಡಿತ ಪ್ರವಾಸಿ ಪ್ರಿಯರಿಗೆ ತಿಳಿದಿರುತ್ತದೆ. ಇದನ್ನು ಆಲಪ್ಪುಳ ಎಂದೂ ಕರೆಯುತ್ತಾರೆ. ಸರಿಯಾದ ಪಟ್ಟಣ ಯೋಜನೆಯ ಪ್ರಕಾರ ನಿರ್ಮಿಸಲಾದ ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಅಲೆಪ್ಪಿ...
ಇಷ್ಟಾರ್ಥಗಳನ್ನು ಈಡೇರಿಸುವ ಗಣಪತಿ; ಗಣೇಶ ಚತುರ್ಥಿಯಂದು ಜಗತ್ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ..

ಇಷ್ಟಾರ್ಥಗಳನ್ನು ಈಡೇರಿಸುವ ಗಣಪತಿ; ಗಣೇಶ ಚತುರ್ಥಿಯಂದು ಜಗತ್ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ..

Places to visit on Ganesh Chaturthi 2024: ಗಣೇಶ ಚತುರ್ಥಿ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಮುಂಬೈನಂತಹ ಮಹಾನಗರದಲ್ಲಿ ಗಣೇಶೋತ್ಸವದ ಆ ವೈಭವವೇ ಅನನ್ಯ. ಹಬ್ಬದಂದು ಮುಂಬೈನ ಅನೇಕ ಜನಪ್ರಿಯ ಗಣೇಶ...
ಕೂರ್ಗ್‌ಗೆ ಹೋದಾಗ ಇದನ್ನೆಲ್ಲಾ ನೋಡೋದು, ಸವಿಯೋದು ಮಿಸ್‌ ಮಾಡಬೇಡಿ…!

ಕೂರ್ಗ್‌ಗೆ ಹೋದಾಗ ಇದನ್ನೆಲ್ಲಾ ನೋಡೋದು, ಸವಿಯೋದು ಮಿಸ್‌ ಮಾಡಬೇಡಿ…!

ಕೂರ್ಗ್ ಅಥವಾ ಕೊಡಗು ಹೆಸರು ಕೇಳಿದರೆ ಒಬ್ಬೊಬ್ಬರಿಗೆ ಒಂದೊಂದು ವಿಷಯಗಳು ಕಣ್ಮುಂದೆ ಬರುತ್ತವೆ. ಕಾಫಿ ತೋಟಗಳು, ಮಸಾಲೆ ತೋಟಗಳು, ಗಿರಿ ತೊರೆಗಳು, ಜಲಪಾತಗಳು ಒಂದೇ ಎರಡೇ... ಈ ಸಣ್ಣ ಗಿರಿಧಾಮ ತನ್ನ ನೈಸರ್ಗಿಕ ಸೌಂದರ್ಯದಿಂದ ಎಂಥವರನ್ನು...
ಮರವಂತೆ ಬೀಚ್ ನೋಡಲು ಹೊರಟ್ರಾ…ಬೆಟ್ಟ ಗುಡ್ಡಗಳು, ಕಾಡು, ನದಿ, ಸಮುದ್ರ ಎಲ್ಲವೂ ಈ ಮಾರ್ಗದಲ್ಲಿವೆ

ಮರವಂತೆ ಬೀಚ್ ನೋಡಲು ಹೊರಟ್ರಾ…ಬೆಟ್ಟ ಗುಡ್ಡಗಳು, ಕಾಡು, ನದಿ, ಸಮುದ್ರ ಎಲ್ಲವೂ ಈ ಮಾರ್ಗದಲ್ಲಿವೆ

ಕನ್ನಡಿಗರಿಗೆ ಮರವಂತೆ ಬೀಚ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಆದರೆ ಮತ್ತೆ ಮತ್ತೆ ನೋಡಬೇಕೆನಿಸುವ ಸ್ಥಳಗಳಲ್ಲಿ ಮರವಂತೆ ಬೀಚ್‌ ಕೂಡ ಒಂದು. ವಿಶೇಷವಾಗಿ ಮಳೆಗಾಲದಲ್ಲಿ ಇಲ್ಲಿನ ಅದ್ಭುತ ಸೌಂದರ್ಯವನ್ನು ನೋಡಿಯೇ ಸವಿಯಬೇಕು. ಇಲ್ಲಿಗೆ...
ಈ ರಾಜ್ಯದಲ್ಲಿದೆ ಭಾರತದ ಅತಿ ಎತ್ತರದ ಅಣೆಕಟ್ಟು, ಇಲ್ಲಿ ವರ್ಷವಿಡೀ ಪ್ರವಾಸಿಗರ ದಂಡು

ಈ ರಾಜ್ಯದಲ್ಲಿದೆ ಭಾರತದ ಅತಿ ಎತ್ತರದ ಅಣೆಕಟ್ಟು, ಇಲ್ಲಿ ವರ್ಷವಿಡೀ ಪ್ರವಾಸಿಗರ ದಂಡು

India's Tehri Dam: ಸಾಮಾನ್ಯವಾಗಿ ಅಣೆಕಟ್ಟನ್ನು ನೀರಾವರಿ, ಜಲವಿದ್ಯುತ್ ಮತ್ತು ಪ್ರವಾಹ ತಡೆಗಟ್ಟುವಿಕೆಗೆ ಬಳಸಲಾಗುತ್ತದೆ. ಆದರೆ ಕೆಲವೇ ಕೆಲವು ಅಣೆಕಟ್ಟುಗಳು ಮಾತ್ರ ನಿರ್ಮಾಣದ ನಂತರ ಪ್ರವಾಸಿಗರಿಗೆ ಆಕರ್ಷಕ ಕೇಂದ್ರಗಳಾಗುತ್ತವೆ....
ಅಗೆದಷ್ಟೂ ಬೆಳೆದ ಶಿವಲಿಂಗ..ಶಿವನ ಈ ವಿಶಿಷ್ಟ ದೇವಾಲಯದ ಮಹಿಮೆಗೆ ತಲೆಬಾಗಿದ್ದ ಮುಸ್ಲಿಂ ದಾಳಿಕೋರ

ಅಗೆದಷ್ಟೂ ಬೆಳೆದ ಶಿವಲಿಂಗ..ಶಿವನ ಈ ವಿಶಿಷ್ಟ ದೇವಾಲಯದ ಮಹಿಮೆಗೆ ತಲೆಬಾಗಿದ್ದ ಮುಸ್ಲಿಂ ದಾಳಿಕೋರ

ಮಹಮ್ಮದ್ ಘಜ್ನಿ ಭಾರತದ ಮೇಲೆ ದಾಳಿ ಮಾಡಿದಾಗ ಎಲ್ಲ ಮಿತಿಗಳನ್ನು ದಾಟಿದನು. ಇಡೀ ದೇಶವನ್ನೇ ಲೂಟಿ ಮಾಡಿ, ದೇವಾಲಯಗಳನ್ನು ನಾಶಪಡಿಸಿದನು. ಗೋರಖ್‌ಪುರದಲ್ಲಿ ಶಿವನ ದೇವಾಲಯ ಇದೆ. ಇದು ಶತಮಾನಗಳಿಂದ ಅವನ ಕ್ರೌರ್ಯದ ಕಥೆಯನ್ನು ಹೇಳುತ್ತದೆ....
Best Tiger Parks: ಭಾರತದ 8 ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳು…ಇಲ್ಲಿ ಬಹಳ ಹತ್ತಿರದಿಂದ ಹುಲಿಗಳನ್ನು ನೋಡಬಹುದು!

Best Tiger Parks: ಭಾರತದ 8 ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳು…ಇಲ್ಲಿ ಬಹಳ ಹತ್ತಿರದಿಂದ ಹುಲಿಗಳನ್ನು ನೋಡಬಹುದು!

ನೀವೂ ಕೂಡ ಈ ಮಳೆಗಾಲದಲ್ಲಿ ಹುಲಿಗಳನ್ನು ನೋಡಲು ನಿಮ್ಮ ಮಕ್ಕಳು ಮತ್ತು ಕುಟುಂಬದೊಂದಿಗೆ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಬೇಕೆಂದಿದ್ದರೆ ಈ ಸುದ್ದಿ ನಿಮಗಾಗಿ. ಇಂದು ನಾವು ಭಾರತದ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಹೇಳಲಿದ್ದು,...
Manimahesh Yatra 2024: ಮಣಿಮಹೇಶ್‌ಗೆ ಪ್ರಯಾಣ ಪ್ರಾರಂಭ, ವಾರಾಂತ್ಯಕ್ಕೆ ಇಲ್ಲಿಗೆ ಪ್ಲಾನ್‌ ಮಾಡಿ

Manimahesh Yatra 2024: ಮಣಿಮಹೇಶ್‌ಗೆ ಪ್ರಯಾಣ ಪ್ರಾರಂಭ, ವಾರಾಂತ್ಯಕ್ಕೆ ಇಲ್ಲಿಗೆ ಪ್ಲಾನ್‌ ಮಾಡಿ

ಭಾರತದಲ್ಲಿ ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಸ್ಥಳಗಳಲ್ಲಿ ಹಿಮಾಚಲ ಪ್ರದೇಶವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ಈ ಸ್ಥಳವು ಎಲ್ಲಾ ರೀತಿಯ ಪ್ರಯಾಣಿಕರಿಗೆ ಅಂದರೆ ಪ್ರಕೃತಿ ಪ್ರಿಯರಿಂದ ಸಾಹಸ ಪ್ರಿಯರಿಗೆ, ವಾರಾಂತ್ಯದಲ್ಲಿ ವಿಶ್ರಾಂತಿ...
ಇದು ಭಾರತದ ಅತಿದೊಡ್ಡ ರೈಲು ನಿಲ್ದಾಣ, ಬರೋಬ್ಬರಿ 23 ಪ್ಲಾಟ್‌ಫಾರ್ಮ್‌ಗಳಿವೆ..ಒಮ್ಮೆಯಾದ್ರು ನೀವಿಲ್ಲಿಗೆ ಬರಲೇಬೇಕು!

ಇದು ಭಾರತದ ಅತಿದೊಡ್ಡ ರೈಲು ನಿಲ್ದಾಣ, ಬರೋಬ್ಬರಿ 23 ಪ್ಲಾಟ್‌ಫಾರ್ಮ್‌ಗಳಿವೆ..ಒಮ್ಮೆಯಾದ್ರು ನೀವಿಲ್ಲಿಗೆ ಬರಲೇಬೇಕು!

Indian Railways: ಹಿರಿಯರಿಗೆ ಮಾತ್ರವಲ್ಲ, ಪುಟಾಣಿಗಳಿಗೂ ಫೇವರಿಟ್‌ ಟ್ರೇನ್‌ ಜರ್ನಿ. ಏಕೆಂದರೆ ರೈಲಿನಲ್ಲಿ ಪ್ರಯಾಣ ಮಾಡುವುದು ಬಹಳ ಕಂಫರ್ಟಬಲ್‌. ಇನ್ನು ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳನ್ನು ಹೊಂದಿರುವ ದೇಶಗಳ...
ಇಲ್ಲಿನ ಕೆಲವು ಇಟ್ಟಿಗೆಗಳನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗಿದೆ

ಇಲ್ಲಿನ ಕೆಲವು ಇಟ್ಟಿಗೆಗಳನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗಿದೆ

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಬಿಂಡ್ಕಿ ತಹಸಿಲ್‌ನ ತೆಂಡುಲಿ ಗ್ರಾಮದಲ್ಲಿ ಮಧ್ಯಕಾಲೀನ ಶೈಲಿಯಲ್ಲಿ ನಿರ್ಮಿಸಲಾದ ವಿಷ್ಣು ದೇವರ ಅತ್ಯುತ್ತಮ ದೇವಾಲಯವಿದೆ. ಇಲ್ಲಿ ಸ್ಥಾಪಿಸಲಾದ ವಿಷ್ಣುವಿನ ಪ್ರತಿಮೆಯನ್ನು ಸ್ಥಳೀಯರು ಚತುರ್ಭುಜಿ...
ಉತ್ತರಕರ್ನಾಟಕದ ಪ್ರಸಿದ್ಧ ಶಕ್ತಿಪೀಠ ಬನಶಂಕರಿ ಅಮ್ಮನ ದೇವಸ್ಥಾನದ ವಿಶೇಷತೆಯೇನು ಗೊತ್ತಾ?

ಉತ್ತರಕರ್ನಾಟಕದ ಪ್ರಸಿದ್ಧ ಶಕ್ತಿಪೀಠ ಬನಶಂಕರಿ ಅಮ್ಮನ ದೇವಸ್ಥಾನದ ವಿಶೇಷತೆಯೇನು ಗೊತ್ತಾ?

ಚಾಲುಕ್ಯರ ಕಾಲದಿಂದಲೂ ಬಾದಾಮಿ ಶ್ರೀ ಬನಶಂಕರಿ ದೇವಿಯ ಆರಾಧನೆ ನಡೆದುಕೊಂಡು ಬಂದಿದೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಬನಶಂಕರಿ ದೇವಸ್ಥಾನವು ಉತ್ತರ ಕರ್ನಾಟಕದ ಪ್ರಸಿದ್ಧ ಶಕ್ತಿಪೀಠವಾಗಿದೆ. ಲಕ್ಷಾಂತರ ಭಕ್ತರು...
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ನಿಯಾಹ್ ಗುಹೆ ಸೇರ್ಪಡೆ; ಇದು ಎಲ್ಲಿದೆ, ವಿಶೇಷತೆಯೇನು?

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ನಿಯಾಹ್ ಗುಹೆ ಸೇರ್ಪಡೆ; ಇದು ಎಲ್ಲಿದೆ, ವಿಶೇಷತೆಯೇನು?

ಮಲೇಷ್ಯಾದ ಸರವಾಕ್‌ನಲ್ಲಿರುವ ನಿಯಾಹ್ ಗುಹೆ ಐತಿಹಾಸಿಕ ತಾಣ. ಬಹಳ ಹಿಂದಿನಿಂದಲೂ ಗುಹೆ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಬೋರ್ನಿಯೊದ ದಟ್ಟವಾದ ಮಳೆಕಾಡುಗಳಲ್ಲಿ ನೆಲೆಸಿರುವ ಈ ತಾಣವು 40,000 ವರ್ಷಗಳಷ್ಟು ಹಿಂದಿನ ಮಾನವ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+