Search
  • Follow NativePlanet
Share

travel guide

ಬೆಂಗಳೂರಿನ ಹೆಮ್ಮೆಯ 15 ದೇವಾಲಯಗಳು!

ಬೆಂಗಳೂರಿನ ಹೆಮ್ಮೆಯ 15 ದೇವಾಲಯಗಳು!

ಬೆಂಗಳೂರು ಎಂದರೆ ಸಾಕು, ಅದೇನೊ ಒಂದು ರೀತಿಯ ಆಕರ್ಷಣೆ. ಮೊದಲಿನಿಂದಲೂ ಈ ನಗರ ನನಗೆ ಗೊತ್ತು ಎಂಬ ಬಾಂಧವ್ಯ ಮೂಡುತ್ತದೆ ಬಹುತೇಕರಿಗೆ. ಅದಕ್ಕೆ ಕಾರಣವೂ ಇಲ್ಲದೇನಿಲ್ಲ. ಈ ನಗರದ ವಿಶಿಷ್ಟ ಸಂಸ್ಕೃತಿಯೆ ಹಾಗೆ ಎನ್ನಬಹುದು. ಬೇರೆಡೆ ಹೋಲಿಸಿದಾಗ...
ಬಿಚ್ಚಾಲೆಯ ಸುತ್ತ ಒಂದು ಸುತ್ತು

ಬಿಚ್ಚಾಲೆಯ ಸುತ್ತ ಒಂದು ಸುತ್ತು

ಬಿಚ್ಚಾಲೆ ಎನ್ನುವ ಹಳ್ಳಿಯು ಮಂತ್ರಾಲಯದಿಂದ 20 ಕಿ.ಮೀ. ದೂರದಲ್ಲಿದೆ. ರಾಘವೇಂದ್ರ ಸ್ವಾಮಿ 12 ವರ್ಷಗಳ ಕಾಲವನ್ನು ಈ ಬಿಚ್ಚಾಲೆ ಹಳ್ಳಿಯಲ್ಲಿಯೇ ಕಳೆದರು ಎನ್ನಲಾಗುತ್ತದೆ. ಬಿಚ್ಚಾಲೆಯನ್ನು ಭಿಕ್ಷಾಲಯ ಎಂತಲೂ ಕರೆಯಲಾಗುತ್ತದೆ. ಆಂಧ್ರಪ್ರದೇಶದ...
ಚೆನ್ನೈನಿಂದ ಗೋಕರ್ಣ ರಸ್ತೆ ಪ್ರವಾಸ!

ಚೆನ್ನೈನಿಂದ ಗೋಕರ್ಣ ರಸ್ತೆ ಪ್ರವಾಸ!

ಸದಾ ಜನಜಂಗುಳಿಯಿಂದ ಗಿಜುಗುಟ್ಟುವ ಮರೀನಾ ಬೀಚ್ ಜೀವಮಾನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದಂತಹ ಜಾಗ. ಮರೀನಾ ಬೀಚ್ ಅನ್ನು ಹತ್ತಿರದಿಂದ ಬಲ್ಲವರಿಗೆ ಅದರ ಮಹತ್ವದ ಬಗ್ಗೆ ಅರಿವಿರುತ್ತದೆ. ನಾನು ಸಹ ಆಗಾಗ ನನ್ನ ಬಿಡುವಿನ ಸಮಯವನ್ನು ಚೆನ್ನೈನಲ್ಲಿ...
ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!

ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!

ನಮ್ಮ ನಾಡಿನ ಪ್ರಾಚೀನ ದೇವಾಲಯಗಳು ಅದೆಷ್ಟೊ ವಿಚಿತ್ರ ಕಥೆಗಳನ್ನು, ದಂತಕಥೆಗಳನ್ನು ಹುದುಗಿಸಿಟ್ಟುಕೊಂಡಿವೆ ಗೊತ್ತಿಲ್ಲ, ಆದರೆ ಅವುಗಳ ಕುರಿತು ಕಥೆಗಳನ್ನು ಕೇಳಿದಾಗ ಮಾತ್ರ ರೋಮ ರೋಮಗಳು ಸೆಟೆದೆದ್ದು ನಿಲ್ಲುತ್ತವೆ. ನಮ್ಮ ವಿಜ್ಞಾನವನ್ನೂ...
ಶಿವನೇರಿ ಕೋಟೆ ಸುತ್ತೋಣ ಬನ್ನಿ...

ಶಿವನೇರಿ ಕೋಟೆ ಸುತ್ತೋಣ ಬನ್ನಿ...

ಶಿವನೇರಿ ಕೋಟೆಯು ಪುಣೆಯ ಉತ್ತರ ಭಾಗದಲ್ಲಿ ಬರುವ ಜುನ್ನರ್ ತಾಲೂಕಿನಲ್ಲಿದೆ. ಇದು ಛತ್ರಪತಿ ಶಿವಾಜಿಯ ಜನ್ಮ ಸ್ಥಳ. ಮರಾಠಾ ಸಾಮ್ರಾಜ್ಯದಲ್ಲಿ ಬರುವ ಈ ಕೋಟೆಯನ್ನು ಶಿವಾಜಿಯ ತಂದೆ ಶಹಜಿ ರಜೆ ನಿರ್ಮಿಸಿದ್ದರು. ಅಂದು ಶಹಜಿ ತನ್ನ ಹೆಂಡತಿ ಮತ್ತು...
ಒತ್ತಡ ಕರಗಿತು, ಬೇಸರ ಮರೆಯಿತು!

ಒತ್ತಡ ಕರಗಿತು, ಬೇಸರ ಮರೆಯಿತು!

ನೋಡಿದ ಕ್ಷಣದಲ್ಲೆ ನಿಮ್ಮ ಮನದಲ್ಲಿ "ಅಬ್ಬಾ ಎಷ್ಟು ಸುಂದರ ಕುರುವಾ, ಈಗಲೆ ಬಂದು ಬಿಡುವಾ" ಎಂದೆನಿಸದೆ ಇರಲಾರದು. ಇದರ ಮಹಿಮೆಯೆ ಹಾಗೆ. ಎಲ್ಲೆಂದರಲ್ಲಿ ದಟ್ಟವಾದ ಗಿಡ-ಮರಗಳು, ಸ್ವಲ್ಪವೂ ಜನವಾಸವಿಲ್ಲದ ಕಾಡು ಗಾಂಭೀರ್ಯತೆ. ಹಕ್ಕಿ-ಪಕ್ಷಿಗಳ...
ರಮ್ಯವಾಗಿದೆ ಕೊಟಿಗಾವ್ ವನ್ಯ ದಾಮ

ರಮ್ಯವಾಗಿದೆ ಕೊಟಿಗಾವ್ ವನ್ಯ ದಾಮ

ಕೊಟಿಗಾವ್ ವನ್ಯ ಜೀವಿ ದಾಮ ಗೋವಾದಲ್ಲಿದೆ. ಪಲೋಲೆಮ್ ಸಮುದ್ರದ ಆಗ್ನೇಯ ಭಾಗದಲ್ಲಿ ಬರುವ ಈ ವನ್ಯ ಜೀವಿ ದಾಮ 9 ಕಿ.ಮೀ. ಅಂತರದಲ್ಲಿದೆ. ಬಹಳ ಸುಂದರವಾಗಿರುವ ಈ ಸ್ಥಳ ಜನ ನಿಬಿಡ ಪ್ರದೇಶದಲ್ಲಿ ಬರುತ್ತದೆ. ಇದು ಗೋವಾದಲ್ಲಿರುವ ಎರಡನೇ ದೊಡ್ಡ...
ಹೊಸ ಚೈತನ್ಯಕ್ಕೆ ವಯನಾಡು ಓಡಾಟ...

ಹೊಸ ಚೈತನ್ಯಕ್ಕೆ ವಯನಾಡು ಓಡಾಟ...

ಉತ್ತುಂಗದಲ್ಲಿರುವ ಬೆಟ್ಟವನ್ನು ಹತ್ತಲು ಬಯಸುವವರು, ಟೀ ತೋಟದ ಹಸಿರು ಸಿರಿಯಲ್ಲಿ ಮೈ ಮರೆಯಬೇಕೆಂದುಕೊಂಡವರು, ಪಕೃತಿಯ ಮಡಿಲಲ್ಲಿ ತಾನೊಬ್ಬನಾಗಿ ಅದರ ಸೌಂದರ್ಯವನ್ನು ಸವಿಯುವ ಆಸೆ ಇದ್ದವರು ನೋಡಲೇಬೇಕಾದ ಒಂದು ಸುಂದರ ತಾಣ ವಯನಾಡು. ನಮ್ಮ...
ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?

ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?

ರಾಮಾಯಣದಲ್ಲಿ ಸೀತೆಯನ್ನು ಮರಳಿ ಪಡೆದ ನಂತರ ರಾಮನು ಲೋಕಾಪಾದನೆಯ ಪ್ರಭಾವದಲ್ಲಿ ಸೀತೆಯನ್ನು ಮತ್ತೆ ತ್ಯಜಿಸುವನೆಂಬುದು ಬಹುತೇಕರಿಗೆ ಗೊತ್ತಿದೆ. ಹೀಗೆ ಎರಡನೆಯ ಬಾರಿಗೆ ವನವಾಸ ಅನುಭವಿಸುವ ಸೀತೆಯು ಆ ಸಂದರ್ಭದಲ್ಲಿ ಗರ್ಭವತಿಯಾಗಿರುತ್ತಾಳೆ....
ನಮ್ಮ ಈ ಹಣುಮನ ನೋಡಿದಿರಾ.....!

ನಮ್ಮ ಈ ಹಣುಮನ ನೋಡಿದಿರಾ.....!

"ಹಣುಮನ ನೋಡಿದಿರಾ.....ನಮ್ಮ ಹಣುಮನ ನೋಡಿದಿರಾ" ಎಂಬ ಡಾ. ರಾಜ್ ಅವರ ಮಧುರ ಕಂಠದಲ್ಲಿ ಹಣುಮನ ಈ ಭಕ್ತಿಗೀತೆಯನ್ನು ನಿಮ್ಮಲ್ಲಿ ಬಹುತೇಕರು ಕೇಳಿರಲೇಬೇಕು. ರಾಮಚಂದ್ರನ ಪರಮ ಭಕ್ತನಾದ, ಅಂಜನಿಪುತ್ರನಾದ, ಕೇವಲ ನಾಮ ಜಪದಿಂದಲೆ ದುಷ್ಟ ಶಕ್ತಿಗಳು...
ಗತಕಾಲದ ವೈಭವ ತೋರಿಸುವ ಗೌರೀಶ್ವರ!

ಗತಕಾಲದ ವೈಭವ ತೋರಿಸುವ ಗೌರೀಶ್ವರ!

ರಾಜ್ಯ : ಕರ್ನಾಟಕ ಜಿಲ್ಲೆ : ಚಾಮರಾಜನಗರ ಪಟ್ಟಣ : ಯಳಂದೂರು ವಿಶೇಷತೆ : ಹದಿನಾರನೇಯ ಶತಮಾನದ, ಗಮನಸೆಳೆವ ಶಿಲ್ಪಕಲೆಯುಳ್ಳ ಶಿವನಿಗೆ ಮುಡಿಪಾದ ಗೌರೀಶ್ವರನ ದೇವಾಲಯ ಕಿರು ಪರಿಚಯ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಯಳಂದೂರು ಜಿಲ್ಲೆಯ ಅತಿ...
ಧೈರ್ಯದಿಂದ ದಾಂಡೇಲಿಗೆ ಬನ್ನಿ...

ಧೈರ್ಯದಿಂದ ದಾಂಡೇಲಿಗೆ ಬನ್ನಿ...

ಅಂದು ದಂಡಕಾರಣ್ಯ ಪ್ರದೇಶವಾಗಿದ್ದ ದಾಂಡೇಲಿ ಇಂದು ಅನೇಕ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದಟ್ಟವಾದ ಅರಣ್ಯ ಪ್ರದೇಶ, ವಿವಿಧ ಪ್ರಾಣಿ ಸಂಕುಲ, ಹೊಸ ಹೊಸ ರೆಸಾರ್ಟ್‍ಗಳ ಉದಯ ಇವೆಲ್ಲವೂ ಪ್ರವಾಸಿಗನಿಗೆ ಹೊಸ ಪ್ರಪಂಚದ ಪರಿಚಯ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+