Search
  • Follow NativePlanet
Share

travel guide

ದಾವಣಗೆರೆಯಲ್ಲಿರುವ ಈ ಕೆರೆಯನ್ನು ಸೂಳೆಕೆರೆ ಅಂತಾರೆ ಯಾಕೆ ಗೊತ್ತಾ?

ದಾವಣಗೆರೆಯಲ್ಲಿರುವ ಈ ಕೆರೆಯನ್ನು ಸೂಳೆಕೆರೆ ಅಂತಾರೆ ಯಾಕೆ ಗೊತ್ತಾ?

ಸೂಳೆಕೆರೆ ಹೆಸರು ಕೇಳಲು ಒಂಥರಾ ವಿಚಿತ್ರವಾಗಿದೆ. ದಾವಣಗೆರೆ ನಗರ ಕೇಂದ್ರದಿಂದ 40 ಕಿ.ಮೀ ಹಾಗೂ ಚೆನ್ನಗಿರಿಯಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಕೆರೆಗೆ ಶಾಂತಿ ಸಾಗರ ಎಂಬ ಹೆಸರನ್ನಿಡಲಾಗಿದ್ದರೂ ಸಹ ಬಹುತೇಕ ಜನರಲ್ಲಿ ಇದು...
ಫ್ಯಾಮಿಲಿ ಪಿಕ್ನಿಕ್‌ಗೆ ಬೆಸ್ಟ್‌ ತೀರ್ಪರಪ್ಪು ಜಲಪಾತ

ಫ್ಯಾಮಿಲಿ ಪಿಕ್ನಿಕ್‌ಗೆ ಬೆಸ್ಟ್‌ ತೀರ್ಪರಪ್ಪು ಜಲಪಾತ

ತೀರ್ಪರಪ್ಪು ಜಲಪಾತವು ಕನ್ಯಾಕುಮಾರಿಯಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿದೆ. ತಿರ್ಪಾರಪ್ಪ ಜಲಪಾತದ ಕ್ಯಾಸ್ಕೇಡಿಂಗ್ ವಾಟರ್‌ ಮೋಡಿಮಾಡುವ ದೃಶ್ಯವನ್ನು ಹೊಂದಿವೆ. ಈ ಜಲಪಾತ ಮಾನವ ನಿರ್ಮಿತವಾಗಿದ್ದು, ಇದು 50 ಅಡಿ ಎತ್ತರದಿಂದ...
ಆದಿ ಶಂಕರಾಚಾರ್ಯರು ಜನಿಸಿದ ಸ್ಥಳ ಈ ಪವಿತ್ರ ಕ್ಷೇತ್ರ

ಆದಿ ಶಂಕರಾಚಾರ್ಯರು ಜನಿಸಿದ ಸ್ಥಳ ಈ ಪವಿತ್ರ ಕ್ಷೇತ್ರ

ದೇವರ ಸ್ವಂತ ನಾಡು ಎಂದು ಹೇಳಲಾಗುವ ಕೇರಳದಲ್ಲಿ ಶ್ರೇಷ್ಠ ಭಾರತೀಯ ತತ್ವಜ್ಞಾನಿಗಳ ಜನ್ಮಸ್ಥಳವಿದೆ. ಕಾಲಡಿ ಎಂಬುದು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ಆದಿ ಶಂಕರಾಚಾರ್ಯರ ಜನ್ಮಸ್ಥಳವಾಗಿ ಪ್ರಖ್ಯಾತಿ ಪಡೆದಿದೆ. ಇದು ಕೇರಳದ ಕೊಚ್ಚಿನ್...
ಬೆಂಗಳೂರಿನ ದೊಡ್ಡಮಾಕಳಿಯಲ್ಲಿ ವಾರಾಂತ್ಯ ಕಳೆಯಲು ಏನೇನಿದೆ ಒಮ್ಮೆ ನೋಡಿ

ಬೆಂಗಳೂರಿನ ದೊಡ್ಡಮಾಕಳಿಯಲ್ಲಿ ವಾರಾಂತ್ಯ ಕಳೆಯಲು ಏನೇನಿದೆ ಒಮ್ಮೆ ನೋಡಿ

ದೊಡ್ಡಮಾಕಳಿಯು ಬೆಂಗಳೂರಿನ ಸುತ್ತಮುತ್ತಲಿರುವವರಿಗೆ ಒಂದು ಪರಿಮೂರ್ಣ ವಾರಾಂತ್ಯದ ತಾಣವಾಗಿದೆ. ಇದು ಬೆಂಗಳೂರು ನಗರದಿಂದ 132 ಕಿ.ಮೀ ದೂರದಲ್ಲಿ ಮತ್ತು ಭೀಮೇಶ್ವರಿ ಮೀನುಗಾರಿಕೆ ಕ್ಯಾಂಪ್‌ನಿಂದ 6 ಕಿ.ಮೀ ದೂರದಲ್ಲಿದೆ. ಪ್ರಾಚೀನ...
ಗೌರಿಕುಂಡದ ನೀರನ್ನು ತಲೆಗೆ ಚಿಮಿಕಿಸಿದರೆ ಪಾಪ ಪರಿಹಾರವಾಗುತ್ತಂತೆ

ಗೌರಿಕುಂಡದ ನೀರನ್ನು ತಲೆಗೆ ಚಿಮಿಕಿಸಿದರೆ ಪಾಪ ಪರಿಹಾರವಾಗುತ್ತಂತೆ

ಗೌರಿಕುಂಡವು ಗೌರಿ ಎಂದು ಕರೆಯಲಾಗುವ ಪಾರ್ವತಿಯ ದೇವತೆಗೆ ಸಮರ್ಪಿತವಾಗಿದೆ. ಪುರಾಣ ಮತ್ತು ದಂತಕಥೆಗಳ ಪ್ರಕಾರ ಶಿವನ ಪತ್ನಿ ಪಾರ್ವತಿ ಶಿವನ ಮನಸ್ಸನ್ನು ಜಯಿಸಲು ತಪಸ್ಸು ಮತ್ತು ಯೋಗ ಪದ್ಧತಿಗಳ ಪ್ರಾಯಶ್ಚಿತ್ತವನ್ನು ಮಾಡಿದ ಸ್ಥಳವಾಗಿದೆ....
ಭಾಗಂಡೇಶ್ವರನ ದರ್ಶನಕ್ಕೆ ಹೋದಾಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡೋದನ್ನು ಮರೆಯದಿರಿ

ಭಾಗಂಡೇಶ್ವರನ ದರ್ಶನಕ್ಕೆ ಹೋದಾಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡೋದನ್ನು ಮರೆಯದಿರಿ

ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲ ಪಟ್ಟಣದಲ್ಲಿ ಭಾಗಂಡೇಶ್ವರ ದೇವಾಲಯವಿದೆ. ಈ ದೇವಾಲಯವು ಪ್ರಮುಖ ಪ್ರವಾಸಿ ತಾಣವಾಗಿದ್ದು, ಕನಿಕೆ, ಕಾವೇರಿ ಮತ್ತು ಸುಜ್ಯಥಿ ಎಂಬ ಮೂರು ನದಿಗಳ ಸಂಗಮಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ಕೇರಳ ಶೈಲಿಯ...
ಮುಂಬೈನ ಏಕೈಕ ಝೂ ಇದು, ಎಂಟ್ರಿ ಟಿಕೇಟ್ ಎಷ್ಟು?

ಮುಂಬೈನ ಏಕೈಕ ಝೂ ಇದು, ಎಂಟ್ರಿ ಟಿಕೇಟ್ ಎಷ್ಟು?

ಮುಂಬೈ ಸುತ್ತಾಡಲು ಹೋಗಿರುವವರು ಅಲ್ಲಿನ ಮೃಗಾಲಯವನ್ನು ನೋಡಿರದೇ ಇರಲಿಕ್ಕಿಲ್ಲ. ಕ್ವೀನ್ಸ್ ಗಾರ್ಡನ್ಸ್ ಎಂದೇ ಕರೆಯಲ್ಪಡುವ ರಣಚಿ ಬಾಘ್ ಎಂದು ಹಿಂದೆ ಕರೆಯಲಾಗುತ್ತಿದ್ದ ಜಿಜಾಬಾಯಿ ಉದ್ಯಾನ ಮುಂಬೈ ನಗರದ ಏಕೈಕ ಮೃಗಾಲಯವಾಗಿದೆ. ಇದರ ಹಿಂದಿನ...
ಮುತ್ಯಾಲ ಮಡುವು ಬೆಂಗಳೂರಿಗರಿಗೆ ವೀಕೆಂಡ್‌ ಕಳೆಯಲು ಬೆಸ್ಟ್ ಸ್ಪಾಟ್

ಮುತ್ಯಾಲ ಮಡುವು ಬೆಂಗಳೂರಿಗರಿಗೆ ವೀಕೆಂಡ್‌ ಕಳೆಯಲು ಬೆಸ್ಟ್ ಸ್ಪಾಟ್

ಬೆಂಗಳೂರು ಸಮೀಪದಲ್ಲಿರುವ ಮುತ್ಯಾಲ ಮಡುವು ಒಂದು ವಾರಾಂತ್ಯವನ್ನು ಕಳೆಯಲು ಉತ್ತಮ ತಾಣವಾಗಿದೆ. ಪ್ರಕೃತಿ ಮಡಿಲಲ್ಲಿ ಉತ್ತಮ ಸಮಯವನ್ನು ಕಳೆಯಬಹುದಾಗಿದೆ. ಇಲ್ಲಿನ ಕಾಡುಗಳು, ಜಲಪಾತ, ಮರಗಿಡಗಳು ನಿಮಗೆ ಈ ಸ್ಥಳದ ಮೇಲೆ ಆಕರ್ಷಣೆಯನ್ನುಂಟು...
ಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾ

ಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾ

ಗುಜರಾತ್‌ನ ಅರಬ್ಬಿ ಸಮುದ್ರದ ಮಧ್ಯದಲ್ಲಿ 5000 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯವೊಂದಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಎತ್ತರದಅಲೆಗಳು ಬಂದರೆ ದೇವಸ್ಥಾನ ನೀರಿನಲ್ಲಿ ಮುಚ್ಚಿ ಹೋಗುತ್ತದೆ. ಬರೀ ಧ್ವಜವಷ್ಟೇ ಕಾಣಿಸುತ್ತದೆ....
ಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿ

ಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿ

ಇಂದಿರಾ ಸಾಗರ್ ನದಿಯ ದಂಡೆಯ ಮೇಲಿರುವ ದ್ವೀಪದಲ್ಲಿ ಹನುವಾಂಟಿಯ ಕೂಡಾ ಒಂದು ದ್ವೀಪವಾಗಿದೆ. ಈ ಸ್ಥಳವು ರೋಮಾಂಚಕ ಮತ್ತು ವರ್ಣರಂಜಿತವಾಗಿದ್ದು, ನಗರದ ಜೀವನದ ಗದ್ದಲದಿಂದ ಖಂಡಿತವಾಗಿಯೂ ಉತ್ತಮ ವಿರಾಮವನ್ನು ನೀಡುತ್ತದೆ. {photo-feature}
ಸೀತಾ ದೇವಿ ಸ್ನಾನ ಮಾಡುತ್ತಿದ್ದ ಕೆರೆ ನೋಡಿದ್ದೀರಾ?

ಸೀತಾ ದೇವಿ ಸ್ನಾನ ಮಾಡುತ್ತಿದ್ದ ಕೆರೆ ನೋಡಿದ್ದೀರಾ?

ಹಸಿರು ದೃಶ್ಯಗಳು, ಜಲಪಾತಗಳು ಮತ್ತು ಚಹಾ ತೋಟಗಳೊಂದಿಗೆ ಕೇರಳದ ಒಂದು ಗಿರಿಧಾಮವಾದ ದೇವಿಕುಲಂ ಆಕರ್ಷಕವಾಗಿದೆ. ಇದು ಸಮುದ್ರ ಮಟ್ಟದಿಂದ 1800 ಮೀಟರ್ ಎತ್ತರದಲ್ಲಿದೆ. ಈ ಸುಂದರವಾದ ಸಣ್ಣ ಪರ್ವತ ನಿಲ್ದಾಣವು ಪೌರಾಣಿಕ ಸೀತಾ ದೇವಿ ಸರೋವರ,...
ಈ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಮಾಡಿದ್ದೀರಾ?

ಈ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಮಾಡಿದ್ದೀರಾ?

ನೀವು ಪಶ್ಚಿಮಬಂಗಾಳಕ್ಕೆ ಪ್ರಯಾಣಿಸುತ್ತಿದ್ದರೆ ಅಲ್ಲಿರುವ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಪಡೆಯಲೇ ಬೇಕು. ಇದೊಂದು ಆಧ್ಯಾತ್ಮಿಕ ಮತ್ತು ನೈಸರ್ಗಿಕ ಆವಿಷ್ಕಾರವಾಗಿದೆ. ಈ ದೇವಸ್ಥಾನದ ವಿಶೇಷತೆ ಬಗ್ಗೆ ತಿಳಿಯೋಣ. {photo-feature}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+