Search
  • Follow NativePlanet
Share

travel guide

ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ  !

ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ !

ಹಾಸನಾಂಬೆ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರು ವ ದೇವಸ್ಥಾನ ಇದಾಗಿದೆ. ಹಾಸನದ ಗ್ರಾಮ ದೇವತೆಯೂ ಇದಾಗಿದೆ. ಪ್ರತಿವರ್ಷ ವಿಜಯದಶಮಿ ಕಳೆದ ಹನ್ನೊಂದು ದಿನಗಳ ನಂತರ ಆಶ್ಲೇಷ ಮಾಸದ ಮ ಮೊದಲ ಗುರುವಾರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.
ಸೂರ್ಯಾಸ್ತದ ಮಾಯಾಜಾಲ ಪ್ರದೇಶಗಳಿವು...

ಸೂರ್ಯಾಸ್ತದ ಮಾಯಾಜಾಲ ಪ್ರದೇಶಗಳಿವು...

ಸೂರ್ಯಾಸ್ತವನ್ನು ಕಾಣಲು ಯಾರಿಗೆ ಇಷ್ಟವಾಗಲ್ಲ ಹೇಳಿ? ಅಂತಹ ಮನೋಹರವಾದ ದೃಶ್ಯವನ್ನು ಕಣ್ಣಾರೆ ಸೊರೆಗೊಳಿಸಿಕೊಳ್ಳುವ ಸಲುವಾಗಿ ಪ್ರವಾಸಿಗರು ಅನೇಕ ಪ್ರದೇಶಗಳಿಗೆ ಭೇಟಿ ನೀಡುತ್ತಿರುತ್ತಾರೆ. ಸೂರ್ಯಾಸ್ತ ಹಾಗು ಸೂರ್ಯೋದಯದ ದೃಶ್ಯವು ಮನೋಹರವಾದ...
ಈ ಪ್ರವಾಸಿ ನಗರಗಳಲ್ಲಿ ಬಿರಿಯಾನಿ ರುಚಿ ಮಾಡಿದ್ದೀರಾ?

ಈ ಪ್ರವಾಸಿ ನಗರಗಳಲ್ಲಿ ಬಿರಿಯಾನಿ ರುಚಿ ಮಾಡಿದ್ದೀರಾ?

ಬಿರಿಯಾನಿ ಎಂದ ತಕ್ಷಣ ತಕ್ಷಣ ನೆನಪಿಗೆ ಬರುವುದು ಹೈದ್ರಾಬಾದ್ ಬಿರಿಯಾನಿ. ಏಕೆಂದರೆ ಬಿರಿಯಾನಿಗೆ ಹೈದ್ರಾಬಾದ್‍ಗೆ ಅತ್ಯಂತ ಅವಿನಾಭಾವ ಸಂಬಂಧವಿದೆ. ಅನೇಕ ರಾಜ್ಯಗಳಲ್ಲಿ ಪ್ರಾಂತ್ಯಕ್ಕೆ ಅನುಗುಣವಾಗಿ ಬಿರಿಯಾನಿ ಪ್ರಸಿದ್ಧತೆಯನ್ನು...
ಒಂದು ದಿನದಲ್ಲಿ ಪ್ರವಾಸ ಮಾಡಲು ಅತ್ಯುತ್ತಮವಾದ ತಾಣಗಳು...

ಒಂದು ದಿನದಲ್ಲಿ ಪ್ರವಾಸ ಮಾಡಲು ಅತ್ಯುತ್ತಮವಾದ ತಾಣಗಳು...

ವಾರಾಂತ್ಯ ಬಂತೆಂದರೆ ಅನೇಕ ಮಂದಿ ಯುವಕ-ಯುವತಿಯರಿಗೆ ಎಲ್ಲಿಯಾದರು ಸುಂದರವಾದ ತಾಣಗಳಿಗೆ ಭೇಟಿ ನೀಡಿ ತಮ್ಮ ಸಮಯವನ್ನು ಕಳೆಯಬೇಕು ಎಂದಯ ಅಂದುಕೊಳ್ಳುವುದು ಸಾಮಾನ್ಯವಾದುದು. ಬೆಂಗಳೂರಿನ ಜನರಿಗಂತು ವಾಹನ ದಟ್ಟನೆಯಿಂದ ಸ್ವಲ್ಪ ಕಾಲ ದೂರ ಇದ್ದು,...
ನಾವು ಯಾಕೆ ಪ್ರಯಾಣ ಮಾಡಬೇಕು ಅನ್ನೋದಕ್ಕೆ ಪ್ರಮುಖ ಕಾರಣಗಳು

ನಾವು ಯಾಕೆ ಪ್ರಯಾಣ ಮಾಡಬೇಕು ಅನ್ನೋದಕ್ಕೆ ಪ್ರಮುಖ ಕಾರಣಗಳು

ಜೀವನದ ಸುಂದರ ಅನುಭವವನ್ನು ಸಂಪೂರ್ಣವಾಗಿ ಪಡೆಯಬೇಕೆಂದರೆ ಒಬ್ಬ ವ್ಯಕ್ತಿಯು ಜಗತ್ತಿನ ಮೂಲೆ ಮೂಲೆಗಳಿಗೆ ಪ್ರಯಾಣ ಮಾಡಿ ಪಡೆದುಕೊಳ್ಳಬೇಕು ಎಂದು ಹೇಳುತ್ತಾರೆ. ನಾವೆಲ್ಲರೂ ಪ್ರಯಾಣ ಮಾಡುವುದನ್ನು ಇಷ್ಟ ಪಡುತ್ತೇವೆ ಮತ್ತು ನಮಗೆ ಇಷ್ಟವಾದ...
ಹಾವೇರಿಯಲ್ಲಿ ಭೇಟಿ ನೀಡಲೇ ಬೇಕಾದ ತಾಣಗಳು ಇವು

ಹಾವೇರಿಯಲ್ಲಿ ಭೇಟಿ ನೀಡಲೇ ಬೇಕಾದ ತಾಣಗಳು ಇವು

ಹಾವೇರಿಯು ಕರ್ನಾಟಕದ ಒಂದು ಪ್ರಮುಖ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. . ಇದನ್ನು ಉತ್ತರ ಕರ್ನಾಟಕದ ಗೇಟ್‌ ವೇ ಎಂದೂ ಕರೆಯಲಾಗುತ್ತದೆ. ಗದಗ್ ಜಿಲ್ಲೆಯ ಜೊತೆ ಹಾವೇರಿ ಕೂಡಾ ಹಿಂದೆ ಅವಿಭಜಿತ ಧಾರವಾಡ ಜಿಲ್ಲೆಯ...
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ಕೃಷ್ಣನ ದರ್ಶನ ಭಾಗ್ಯ ಪಡೆಯಿರಿ

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ಕೃಷ್ಣನ ದರ್ಶನ ಭಾಗ್ಯ ಪಡೆಯಿರಿ

ಕರ್ನಾಟಕದ ಪ್ರಸಿದ್ಧ ಕೃಷ್ಣ ಮಂದಿರದಲ್ಲಿ ಉಡುಪಿಯ ಕೃಷ್ಣ ಮಂದಿರವೂ ಒಂದು. ಇದು ವಿಶ್ವವಿಶ್ಯಾತ ಧಾರ್ಮಿಕ ತಾಣವಾಗಿದೆ. ಉಡುಪಿಯನ್ನು ಮಂದಿರಗಳ ನಗರಿ ಎಂದೂ ಕರೆಯಲಾಗುತ್ತದೆ. ಉಡುಪಿಯಲ್ಲಿ 13ನೇ ಶತಮಾನಕ್ಕೆ ಸಂಬಂಧಿಸಿದ ಕೃಷ್ಣ ಮಂದಿರವೊಂದಿದೆ....
ಈ ದೇವಾಲಯವನ್ನು ಸಂದರ್ಶಿಸಿದರೆ ಕೈಲಾಸವನ್ನು ಸಂದರ್ಶಿಸಿದ ಹಾಗೆ...

ಈ ದೇವಾಲಯವನ್ನು ಸಂದರ್ಶಿಸಿದರೆ ಕೈಲಾಸವನ್ನು ಸಂದರ್ಶಿಸಿದ ಹಾಗೆ...

ರಾವಣನ, ಆತ್ಮಲಿಂಗ, ವಿನಾಯಕ ಎಂಬ ತಕ್ಷಣವೇ ಹಿಂದೂ ಪುರಾಣಗಳ ಬಗ್ಗೆ ಗೊತ್ತಿರುವವರಿಗೆ ಬೇಗ ಕರ್ನಾಟಕದಲ್ಲಿನ ಪ್ರವಿತ್ರವಾದ ಪುಣ್ಯಕ್ಷೇತ್ರ ಗೋಕರ್ಣ ನೆನಪಿಗೆ ಬರುತ್ತದೆ. ಅಲ್ಲಿ ಶಿವನ ಆತ್ಮಲಿಂಗವನ್ನು ಭಕ್ತರು ಇಂದಿಗೂ ಭೇಟಿ ನೀಡಿ...
ಭಾರತೀಯ ಭೂಸೇನೆ ನಡೆಸುತ್ತಿರುವ ಇಎಮ್‌ಇ ಮಂದಿರವಿದು

ಭಾರತೀಯ ಭೂಸೇನೆ ನಡೆಸುತ್ತಿರುವ ಇಎಮ್‌ಇ ಮಂದಿರವಿದು

ಸುಮಾರು 2000 ವರ್ಷಗಳಿಗಿಂತಲೂ ಹಳೆಯ ನಗರವಾಗಿರುವ ವಡೋದರ, ಗುಜರಾತ್‌ನ ಒಂದು ಪ್ರಮುಖ ನಗರವಾಗಿದೆ. ಈ ನಗರವು ವಿಶ್ವಾಮಿತ್ರ ನದಿಯ ತೀರದಲ್ಲಿದೆ. ಈ ನದಿಗೆ ಮಹರ್ಷಿ ವಿಶ್ವಮಿತ್ರದ ಹೆಸರನ್ನು ಇಡಲಾಗಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದೆ....
10000 ವರ್ಷಗಳ ಚರಿತ್ರೆ ಹೊಂದಿರುವ ಈ ದೇವಾಲಯದಲ್ಲಿ ಕ್ಷುದ್ರ ಪೂಜೆಗಳನ್ನು ನಡೆಸುತ್ತಿದ್ದರಂತೆ...

10000 ವರ್ಷಗಳ ಚರಿತ್ರೆ ಹೊಂದಿರುವ ಈ ದೇವಾಲಯದಲ್ಲಿ ಕ್ಷುದ್ರ ಪೂಜೆಗಳನ್ನು ನಡೆಸುತ್ತಿದ್ದರಂತೆ...

ಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ ದೇವಾಲಯವನ್ನು ತಮಿಳುನಾಡಿನ ಪುರಾವಸ್ತು ಶಾಖೆಯ ಅಧಿಕಾರಿಗಳು ಬೆಳಕಿಗೆ ತರುತ್ತಿದ್ದಾರೆ. ಈ ದೇವಾಲಯವು ಅತ್ಯಂತ ಮಾನವಾತೀತ ಶಕ್ತಿಗಳ ನಿಲಯವೆಂದು ಹೇಳಿದರೆ, ಇನ್ನು ಕೆಲವು ಮಂದಿ ಅಘೋರಿಗಳ ನಿಲಯವೆಂದು...
ನಿಮ್ಮ ಕನ್ಫರ್ಮ್ ರೈಲು ಟಿಕೇಟ್‌ನ್ನು ಬೇರೆಯವರಿಗೆ ವರ್ಗಾಯಿಸಬಹುದು ಗೊತ್ತಾ?

ನಿಮ್ಮ ಕನ್ಫರ್ಮ್ ರೈಲು ಟಿಕೇಟ್‌ನ್ನು ಬೇರೆಯವರಿಗೆ ವರ್ಗಾಯಿಸಬಹುದು ಗೊತ್ತಾ?

ಟ್ರೈನ್ ಟಿಕೇಟ್ ಕನ್‌ರ್ಫಮ್‌ ಆದ ಮೇಲೆ ನೀವು ಯಾವುದೋ ಕಾರಣದಿಂದ ಪ್ರಯಾಣಿಸಲು ಸಾಧ್ಯವಾಗದೆ ಟಿಕೇಟ್‌ ವ್ಯರ್ಥವಾಗಿದ್ಯಾ? ಬಹಳಷ್ಟು ಮಂದಿಗೆ ಹೀಗಾಗಿರುತ್ತದೆ. ಆದ್ರೆ ಅಂತಹ ಸಂದರ್ಭದಲ್ಲಿ ಏನ್‌ ಮಾಡೋದು ಅನ್ನೋದು...
ಈ ಸೂರ್ಯ ದೇವಾಲಯದಲ್ಲಿ ವಜ್ರಗಳು, ರತ್ನಗಳು ದೊರೆಯುತ್ತವೆಯಂತೆ...

ಈ ಸೂರ್ಯ ದೇವಾಲಯದಲ್ಲಿ ವಜ್ರಗಳು, ರತ್ನಗಳು ದೊರೆಯುತ್ತವೆಯಂತೆ...

ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯನಿಗೆ ಭಾರತ ದೇಶದಲ್ಲಿ ಬೆರಳಣಿಕೆಯಷ್ಟು ದೇವಾಲಯಗಳು ಮಾತ್ರವೇ ಇವೆ. ಆದರೆ ಅವುಗಳಲ್ಲಿ ಒಂದಾದ ಕೋನಾರ್ಕ್ ದೇವಾಲಯವು ಒಂದು.ಇದೊಂದು ಪ್ರಪಂಚ ಪ್ರಸಿದ್ಧಿಯನ್ನು ಹೊಂದಿರುವ ಅದ್ಭುತವಾದ ದೇವಾಲಯ. ಈ ಸೂರ್ಯ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+