ಈ ದೇವಾಲಯದ ಸ್ತಂಭವು ತನಗೆ ತಾನೆ ತಿರುಗುತ್ತದೆ
ಭಾರತ ದೇಶದಲ್ಲಿ ನಮಗೆ ಗೊತ್ತಿರದ ಹಲವಾರು ದೇವಾಲಯಗಳು, ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಪ್ರತಿಯೊಂದು ದೇವಾಲಯಗಳಲ್ಲಿಯು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಹಲವಾರ...
ಚಿತ್ತಾಕರ್ಷಕ ಬೇಲೂರಿನ ಸೊಬಗು ನೋಡಲು ಸಾಲದು ಎರಡು ಕಣ್ಣು.
ಬೇಲೂರು ಅಂದರೆ ತಟ್ಟನೆ ನೆನಪಾಗುವುದು ಶಿಲಾಬಾಲಕಿಯರು. ಈ ಬೇಲೂರಿನಲ್ಲಿ ಅದ್ಭುತವಾದ ಶಿಲ್ಪಕಲೆಗಳೂ, ಆಕಾಶದೆತ್ತರ ಧ್ವಜ ಸ್ತಂಭಗಳು, ಕಲಾತ್ಮಕತೆಯಿಂದ ಕೂಡಿದ ವಾಸ್ತುಶಿಲ್ಪ, ಸೂಕ್...
ಯೋಗ್ಯ ಆಕರ್ಷಣೆಗಳ ಅರಸೀಕೆರೆ ಹಾಗೂ ಸುತ್ತಮುತ್ತಲು
ಶ್ರೀಮಂತ ಇತಿಹಾಸವನ್ನು ಹೊಂದಿರುವ ಕರ್ನಾಟಕ ರಾಜ್ಯವು ಸಾಕಷ್ಟು ವಿವಿಧ ರಾಜಮನೆತನದವರ ಆಡಳಿತ ಕಂಡಿದೆ. ಚಾಲುಕ್ಯರಿರಬಹುದು, ಹೊಯ್ಸಳರಿರಬಹುದು ಇಲ್ಲವೆ ಚೋಳರಿರಬಹುದು ಹೀಗೆ ಹಲವ...
ಹೂಗ್ಲಿ ನದಿತಟದ ಬೇಲೂರು ಮಠ ಹಾಗೂ ದಕ್ಷಿಣೇಶ್ವರ
ಭಾರತ ಕಂಡ ಮಹಾ ಗುರುಗಳ ಪೈಕಿ ರಾಮಕೃಷ್ಣ ಪರಮಹಂಸರು ಸಹ ಒಬ್ಬರು. ತಮ್ಮ ಚಿಕ್ಕ ವಯಸಿನಲ್ಲೆ ಅಧ್ಯಾತ್ಮಿಕತೆಯಲ್ಲಿ ಅತೀವವಾಗಿ ಆಕರ್ಷಿತರಾಗಿದ್ದ ಇವರು ಕಾಳಿ ದೇವಿಯ ಪರಮ ಭಕ್ತರು. ಮನು...
ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿರುವ ದೇವಾಲಯಗಳು
ತುಂಗಾ ನದಿ ತಟದಲ್ಲಿ ನೆಲೆಸಿರುವ ಶಿವಮೊಗ್ಗವನ್ನು "ಮಲೆನಾಡಿನ ಹೆಬ್ಬಾಗಿಲು" ಎಂದೆ ಸಂಭೋದಿಸಲಾಗುತ್ತದೆ. ಅದರಂತೆ ಹಾಸನ ಜಿಲ್ಲೆಯನ್ನು ಹೊಯ್ಸಳ ವಾಸ್ತುಕಲೆಯ ಹೆಗ್ಗುರುತು ಎಂದು ಕ...