ಚಾಮುಂಡಿ ಬೆಟ್ಟದ ಮೇಲಿರುವ ಮಹಾಬಲೇಶ್ವರ ದೇವಸ್ಥಾನ ನೋಡಿದ್ದೀರಾ?
ಚಾಮಂಡಿ ಬೆಟ್ಟಗಳ ಮೇಲಿರುವ ಮಹಾಬಲೇಶ್ವರ ದೇವಸ್ಥಾನವು ಬೆಟ್ಟದ ಮೇಲಿರುವ ಹಳೆಯ ದೇವಾಲಯವಾಗಿದೆ. ಚಾಮಂಡೇಶ್ವರಿ ದೇವಾಲಯವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಮೊದಲು ಮಹಾಬಲೇಶ...
800 ವರ್ಷ ಹಳೆಯ ಭೀಮಕಾಳಿ ದೇವಾಲಯದ ವಿಶೇಷತೆ ಏನು ಗೊತ್ತಾ?
ಭೀಮಕಾಳಿ ದೇವಾಲಯವು ಹಿಮಾಚಲ ಪ್ರದೇಶದ ಸರಹನ್ ನಲ್ಲಿರುವ ಹಿಂದೂಗಳ ಅವಿಭಾಜ್ಯ ಯಾತ್ರಾ ಸ್ಥಳವಾಗಿದೆ. ದೇವಿ ಭೀಮಕಾಳಿಗೆ ಮೀಸಲಾದ ಈ ದೇವಸ್ಥಾನವನ್ನು 800 ವರ್ಷಗಳ ಹಿಂದೆ ನಿರ್ಮಿಸಲಾಗ...
ಮಹೇಂದ್ರಗಿರಿಯ ಬೆಟ್ಟದಲ್ಲಿರುವ 1300 ವರ್ಷ ಹಳೆಯ ತಿರುಕುರುಂಗುಡಿ ಇದು
ದೇವಾಲಯಗಳ ನಗರ ಎಂದೇ ಖ್ಯಾತಿ ಹೊಂದಿರುವ ತಮಿಳುನಾಡಿನಲ್ಲಿ ಲೆಕ್ಕವಿಲ್ಲದಷ್ಟು ದೇವಾಲಯಗಳಿವೆ. ಅವುಗಳಲ್ಲಿ ತಿರುಕುರುಂಗುಡಿ ಕೂಡಾ ಒಂದು. ನಾಗರಕೊಯಿಲ್ನಿಂದ 45 ಕಿ.ಮೀ ದೂರದಲ್ಲ...
ವಾರಣಾಸಿಯಲ್ಲಿರುವ ಈ ದುರ್ಗಾ ದೇವಿ ಮಂದಿರದ ವಿಶೇಷತೆ ಏನು ಗೊತ್ತಾ?
ಗಂಗಾ ನದಿ ದಂಡೆಯಲ್ಲಿರುವ ಈ ಹಳೆಯ ನಗರವಾಗಿರುವ ವಾರಣಾಸಿಯು, ಹೆಚ್ಚಿನ ಸಂಖ್ಯೆಯ ದೇವಾಲಯಗಳಿಗೆ ತವರಾಗಿದೆ. ಪ್ರಪಂಚದ ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾಗಿದೆ. ಆಧ್ಯಾತ್ಮಿಕ ಆನಂದ...
ಖಮ್ಮಂನಲ್ಲಿರುವ ಕುಸುಮಾಂಚಿ ದೇವಾಲಯದ ವಿಶೇಷತೆ ತಿಳಿಯಿರಿ
ಕುಸುಮಾಂಚಿಯು ಪ್ರಾಚೀನ ದೇವಾಲಯವಾಗಿದೆ. ಕುಸುಮಾಂಚಿಯನ್ನು ಕಾಕತೀಯ ಕಾಲದಲ್ಲಿ ಕುಪ್ರಮಣಿ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯದಲ್ಲಿರುವ ಶಿವಲಿಂಗವು ಆಂಧ್ರಪ್ರದೇಶದಲ್ಲಿರು...
ಪಾತಾಳಪುರಿಯಲ್ಲಿರುವ ಅಕ್ಷಯ ವಟದ ದರ್ಶನ ಪಡೆದಿದ್ದೀರಾ?
ಭಾರತದ ಪ್ರಾಚೀನ ಮಂದಿರಗಳಲ್ಲಿ ಪಾತಾಳಪುರಿ ಮಂದಿರವೂ ಒಂದು. ಇದರ ಇತಿಹಾಸ ವೇದಕಾಲದಿಂದಲೂ ಇದೆ. ಸುಂದರವಾದ ಕೆತ್ತನೆಯನ್ನು ಹೊಂದಿರುವ ಈ ಮಂದಿರ ಪಾತಾಳದಲ್ಲಿದೆ. ಇದು ಕೋಟೆಯ ಒಳಭಾಗ...
ಇಲ್ಲಿನ ವೈದ್ಯನಾಥೇಶ್ವರನನ್ನು ಪೂರ್ಣ ಭಕ್ತಿಯಿಂದ ಪೂಜಿಸಿದ್ರೆ ಸಕಲ ರೋಗ ನಿವಾರಣೆ
ವೈದ್ಯನಾಥಪುರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರ್ ಪಟ್ಟಣದಿಂದ 2 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮವು ಕಾವೇರಿ ನದಿಯ ಉಪನದಿಯಾದ ಶಿಮ್ಷಾ ನದಿಯ ದಡದಲ್ಲಿದೆ ಮತ್ತು ವೈದ...
ಕಲ್ಲಹಳ್ಳಿಯ ಭೂವರಾಹಸ್ವಾಮಿ ದೇವಸ್ಥಾನ ನೋಡಿದ್ದೀರಾ?
ಮೈಸೂರು ಬಳಿಯಿರುವ ಭೂವರಾಹಸ್ವಾಮಿ ದೇವಸ್ಥಾನವು ವಿಷ್ಣುವಿನ ಮೂರನೇ ಅವತಾರವಾಗಿದೆ. ಈ ದೇವಾಲಯವು ಕರ್ನಾಟಕದ ಮೈಸೂರು ಸಮೀಪವಿರುವ ಕಲ್ಲಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿದೆ. ಈ ದೇವಾಲ...
ಕೆಆರ್ಎಸ್ ಹೋದ್ರೆ ಈ ವೇಣುಗೋಪಾಲ ಸ್ವಾಮಿ ದೇವಾಲಯ ನೋಡಲೇ ಬೇಕು
ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಕೆಆರ್ಎಸ್ ಹಿನ್ನೀರು ಹಾಗೂ ಬೃಂದಾವನ ಉದ್ಯಾನವನಕ್ಕೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ನೋಡಲೇಬೇಕಾದ ತಾಣವಾಗಿ ಹೊರಹೊಮ್ಮಿದೆ. ಬೃಂದಾ...
ತೀರ್ಥಹಳ್ಳಿಯಲ್ಲಿರುವ ಮೃಗಾವಧೆಗೆ ಈ ಹೆಸರು ಯಾಕೆ ಬಂತು ಗೊತ್ತಾ?
ಶಿವಮೊಗ್ಗದಲ್ಲಿ ಮೃಗಾವಧೆ ಎನ್ನುವ ಹೆಸರನ್ನು ನೀವು ಕೇಳಿರುವಿರಿ. ಇದೊಂದು ಪುಟ್ಟ ಗ್ರಾಮವಾಗಿದೆ. ಈ ಗ್ರಾಮಕ್ಕೂ ರಾಮಾಯಣಕ್ಕೂ ನಂಟಿದೆ. ಹಾಗೆಯೇ ಅಲ್ಲೊಂದು ಮಲ್ಲಿಕಾರ್ಜುನ ದೇವಸ್...
ಗುಡ್ಡಟ್ಟು ವಿನಾಯಕನಿಗೆ ಸಾವಿರ ಕೊಡ ಸೇವೆ ಮಾಡೋದು ಅಷ್ಟೊಂದು ಸುಲಭವಲ್ಲ
ಕುಂದಾಪುರ ಮತ್ತು ಉಡುಪಿ ತಾಲ್ಲೂಕುಗಳ ಗಡಿಭಾಗದಲ್ಲಿರುವ ಗುಡ್ಡಟ್ಟು ನೈಸರ್ಗಿಕ ಸೌಂದರ್ಯದ ಸ್ಥಳವಾಗಿದೆ. ಈ ದೇವಾಲಯವನ್ನು ಬೃಹತ್ ಗ್ರಾನೈಟ್ ಬಂಡೆಯ ಮೇಲೆ ನಿರ್ಮಿಸಲಾಗಿದ್ದು, ಇ...
ಎಲಿಫೆಂಟ್ ರಾಕ್ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಪಟಾಲಮ್ಮ ದೇವಿಯ ದರ್ಶನ ಪಡೆದಿದ್ದೀರಾ?
ಪಟಾಲಮ್ಮ ದೇವಿ ದೇವಸ್ಥಾನಗಳಲ್ಲಿ ಒಂದು ದೇವಸ್ಥಾನ ಜಯನಗರ 3 ನೇ ಬ್ಲಾಕ್ ನಲ್ಲಿದೆ. ಈ ದೇವಸ್ಥಾನದಿಂದಾಗಿಯೇ ಆ ರಸ್ತೆಗೆ ಪಟಾಲಮ್ಮ ರಸ್ತೆ, ಎಲಿಫೆಂಟ್ ರಾಕ್ ರಸ್ತೆ ಎನ್ನುವ ಹೆಸರು ...