ವಯನಾಡಿನ ಸೂಚಿಪರಾ ಜಲಪಾತದಲ್ಲಿ ಸೂಜಿ ಆಕಾರದ ಬಂಡೆಗಳಿವೆಯಂತೆ
ಕೇರಳವು ಪ್ರಕೃತಿ ಸೌಂದರ್ಯದಿಂದ ಕೂಡಿದ ನಾಡು. ಇಲ್ಲಿ ಸಾಕಷ್ಟು ಜಲಪಾತಗಳು , ಗಿರಿಧಾಮಗಳು, ಪರ್ವತಗಳು ಇವೆ. ಕೇರಳದಲ್ಲಿರುವ ಅಸಂಖ್ಯಾತ ಜಲಪಾತಗಳಲ್ಲಿ ಸೂಚಿಪರಾ ಜಲಪಾತ ಕೂಡಾ ಒಂದು....
ವಯನಾಡಿನ ಕುರುವಾ ದ್ವೀಪದಲ್ಲಿ ಒಮ್ಮೆಯಾದ್ರೂ ಕಾಲಕಳೆಯಲೇ ಬೇಕು
PC: Challiyanಕುರುವಾ ದ್ವೀಪವು ವಯನಾಡಿನ ಕಬಿನಿ ನದಿಯ ಮಧ್ಯದಲ್ಲಿ ದ್ವೀಪಗಳ ಸಮೂಹವನ್ನು ಒಳಗೊಂಡಿದೆ. 950 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕುರುವಾ ದ್ವೀಪವು ಸಮೃದ್ಧ ಸಸ್ಯ ಮತ್ತು ಪ್ರಾ...
ವಯನಾಡಿಗೆ ಹೋದಾಗ ಮೀನಮುಟ್ಟಿ ಜಲಪಾತವನ್ನು ನೋಡೋದನ್ನು ಮರೆಯಬೇಡಿ
ಮೀನಮುಟ್ಟಿ ಜಲಪಾತವು ಬನಸುರ ಸಾಗರ ಅಣೆಕಟ್ಟು ಸಮೀಪವಿರುವ ಒಂದು ಭವ್ಯವಾದ ಜಲಪಾತವಾಗಿದೆ. ಪ್ರವೇಶದ್ವಾರದಿಂದ 1.5 ಕಿಮೀ ಚಾರಣದ ಮೂಲಕ ಜಲಪಾತದ ಮೇಲಕ್ಕೆ ತಲುಪಬಹುದು. ಇದು ಬೆಂಗಳೂರು ...
ವಯನಾಡ್ಗೆ ಹೋದಾಗ ಪಕ್ಷಿಪಥಾಲಂ ನೋಡದೇ ಇರೋಕಾಗುತ್ತಾ?
ಕೇರಳದ ಜನಪ್ರೀಯ ಪ್ರವಾಸಿ ತಾಣಗಳಲ್ಲಿ ವಯನಾಡ್ ಕೂಡಾ ಒಂದು. ವಯನಾಡ್ನಲ್ಲಿ ವೀಕ್ಷಿಸಲು ಅನೇಕ ತಾಣಗಳಿವೆ. ಅವುಗಳಲ್ಲಿ ಪಕ್ಷಿಪಥಾಲಂ ಕೂಡಾ ಸೇರಿದೆ. ಪಕ್ಷಿಪಥಾಲಂ ಕೇರಳದ ಒಂದು ...
ಕ್ರಿಸ್ಮಸ್ಗೆ ಭೇಟಿ ನೀಡಲು ಸೂಕ್ತವಾದ ಸ್ಥಳಗಳು
ವಾರದಲ್ಲಿ ಒಂದು ದಿನವಾದರೂ ಆರಾಮವಾಗಿರೋಣ ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿಯೇ ಸಿಕ್ಕ ವಾರದ ರಜೆಯಲ್ಲಿ ಬೆಂಗಳೂರಿನಿಂದ ತುಂಬಾ ದೂರದ ಪ್ರವಾಸ ಬೆಳೆಸಿ, ಇನ್ನಷ್ಟು ಆಯಾಸ ಮಾಡಿಕ...
ಭವ್ಯವಾದ ಬಾಣಾಸುರ ಬೆಟ್ಟ ಹಾಗೂ ಡ್ಯಾಂ - ವಯನಾಡಿನ ಮತ್ತೊಂದು ಸುಂದರ ಪ್ರವಾಸಿ ತಾಣ
ವಯನಾಡು ಬೆಂಗಳೂರಿಗರಿಗೆ ಬಹಳ ಇಷ್ಟವಾದ ಪ್ರದೇಶ. ವಾರಾಂತ್ಯಕ್ಕೊಮ್ಮೆ ಹೆಚ್ಚು ಪ್ರಾಯಸ ಪಡದೆ ತಟ್ಟನೆ ಹೊರಟು ಬಿಡುತ್ತಾರೆ. ನಮ್ಮ ಕರ್ನಾಟಕದ ಗಡಿ ದಾಟಿ ಕೇರಳ ತಲುಪುತ್ತಿದ್ದಂತೆಯ...
ಕಣ್ಮನ ಸೆಳೆಯುವ ಕೇರಳದ ತಾಣಗಳು...
ಪ್ರವಾಸ ಎಂದೊಡನೆ ಮೊದಲು ಗೂಗಲ್ನ ಮೊರೆ ಹೋಗುತ್ತೇವೆ. ಯಾವ ತಾಣ? ಎಷ್ಟು ದೂರ? ಎಷ್ಟು ಜನ ಹೋಗುತ್ತಾರೆ ಎನ್ನುವುದನ್ನು ಮೊದಲು ನೋಡುತ್ತೇವೆ. ಹಾಗಾಗಿ ಅದೆಷ್ಟೋ ತಾಣಗಳು ನಮಗೆ ಪರಿಚ...
ಬಲು ಹತ್ತಿರ... ಬೇಗ ಹೋಗಿ ಬೇಗ ಬರಬಹುದು...
ವಾರದಲ್ಲಿ ಒಂದು ದಿನವಾದರೂ ಆರಾಮವಾಗಿರೋಣ ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿಯೇ ಸಿಕ್ಕ ವಾರದ ರಜೆಯಲ್ಲಿ ಬೆಂಗಳೂರಿನಿಂದ ತುಂಬಾ ದೂರದ ಪ್ರವಾಸ ಬೆಳೆಸಿ, ಇನ್ನಷ್ಟು ಆಯಾಸ ಮಾಡಿಕ...
ಒತ್ತಡ ಕರಗಿತು, ಬೇಸರ ಮರೆಯಿತು!
ನೋಡಿದ ಕ್ಷಣದಲ್ಲೆ ನಿಮ್ಮ ಮನದಲ್ಲಿ "ಅಬ್ಬಾ ಎಷ್ಟು ಸುಂದರ ಕುರುವಾ, ಈಗಲೆ ಬಂದು ಬಿಡುವಾ" ಎಂದೆನಿಸದೆ ಇರಲಾರದು. ಇದರ ಮಹಿಮೆಯೆ ಹಾಗೆ. ಎಲ್ಲೆಂದರಲ್ಲಿ ದಟ್ಟವಾದ ಗಿಡ-ಮರಗಳು, ಸ್ವಲ್ಪ...
ಹೊಸ ಚೈತನ್ಯಕ್ಕೆ ವಯನಾಡು ಓಡಾಟ...
ಉತ್ತುಂಗದಲ್ಲಿರುವ ಬೆಟ್ಟವನ್ನು ಹತ್ತಲು ಬಯಸುವವರು, ಟೀ ತೋಟದ ಹಸಿರು ಸಿರಿಯಲ್ಲಿ ಮೈ ಮರೆಯಬೇಕೆಂದುಕೊಂಡವರು, ಪಕೃತಿಯ ಮಡಿಲಲ್ಲಿ ತಾನೊಬ್ಬನಾಗಿ ಅದರ ಸೌಂದರ್ಯವನ್ನು ಸವಿಯುವ ಆಸ...
ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?
ರಾಮಾಯಣದಲ್ಲಿ ಸೀತೆಯನ್ನು ಮರಳಿ ಪಡೆದ ನಂತರ ರಾಮನು ಲೋಕಾಪಾದನೆಯ ಪ್ರಭಾವದಲ್ಲಿ ಸೀತೆಯನ್ನು ಮತ್ತೆ ತ್ಯಜಿಸುವನೆಂಬುದು ಬಹುತೇಕರಿಗೆ ಗೊತ್ತಿದೆ. ಹೀಗೆ ಎರಡನೆಯ ಬಾರಿಗೆ ವನವಾಸ ಅ...
ಹುಟ್ಟು, ಸಾವಿನ ಎಲ್ಲ ವಿಧಿಗಳನ್ನು ಇಲ್ಲಿ ಮಾಡಬಹುದು!
ಇದೊಂದು ರಮಣೀಯ ಪರಿಸರದ ಮಧ್ಯೆ, ದಟ್ಟ ಕಾಡಿನ ಹಸಿರಿನ ನಡುವೆ ಎಲೆ ಮರೆಯ ಕಾಯಿಯಂತೆ ಪ್ರಶಾಂತವಾಗಿ ನೆಲೆಸಿರುವ ಅತಿ ಪುರಾತನ ದೇವಾಲಯವಾಗಿದೆ. ಈ ದೇವಾಲಯ ನಿರ್ಮಾಣದ ಕುರಿತು ನಿಖರವಾದ...