ಇಲ್ಲಿಯವರೆಗೆ ಯಾರಿಗೂ ಈ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ..!
ಜಗತ್ತಿನಲ್ಲಿ ಅನೇಕ ನಿಗೂಢ ಸ್ಥಳಗಳಿವೆ. ಆ ಸ್ಥಳಗಳ ಬಗ್ಗೆ ಯಾರಾದರೂ ಹೇಳಿದಾಗ ಅಥವಾ ಅವುಗಳನ್ನು ನಾವೇ ಕಣ್ಣಾರೆ ಕಂಡಾಗ ಹೀಗೂ ಉಂಟೇ ಎಂದು ಬೆರಗಾಗುತ್ತೇವೆ. ಬಹುತೇಕರಿಗೆ ಅದರಲ್ಲೂ ...
ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?
ರಾಜ್ಯದ ಸುರಕ್ಷತೆಗೋಸ್ಕರ ಹಿಂದೆ ರಾಜಂದಿರು ದೊಡ್ಡ ದೊಡ್ಡ ಕೋಟೆಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಕೆಲವು ಪಾಳುಬಿದ್ದಿವೆ. ಈ ಪಾಳು ಬಿದ್ದಿರುವ ಕೋಟೆಗಳಿಗೆ ಸಂಬಂಧಿಸಿದಂತೆ ...
ನಿಗೂಢ ಹಾಗೂ ರಹಸ್ಯಮಯ ಶಿವನ ಸ್ಥಳಗಳು!
ಒಮ್ಮೊಮ್ಮೆ ಮಾತಿನಲ್ಲಿ "ಚಿದಂಬರ ರಹಸ್ಯ" ಎಂದು ಹೇಳುವುದನ್ನು ನೀವು ಗಮನಿಸಿರಬಹುದು. ಏಕೆ ಈ ರೀತಿ ಹೇಳುತ್ತಾರೆಂದು ನಿಮಗೇನಾದರೂ ಗೊತ್ತೆ? ಹೌದು ಕೆಲ ವಿಷಯಗಳು ಎಷ್ಟು ರಹಸ್ಯಮಯವಾಗ...
ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!
ಇಲ್ಲಿ ಮೂಡಿಬರುವ ಪ್ರವಾಸಿ ಲೇಖನಗಳಲ್ಲಿ ಒಂದು ಲೇಖನದ ಮೂಲಕ ಮಹಾರಾಷ್ಟ್ರದಲ್ಲಿರುವ ಒಂದು ಗ್ರಾಮದಲ್ಲಿ ಆಂಜನೇಯನನ್ನು ಎಂದೂ ಆರಾಧಿಸಲಾಗಿರುವುದರ ಕುರಿತು ತಿಳಿದಿದ್ದಿರಿ. ಗೊತ್...
ಈ ಗ್ರಾಮದಲ್ಲಿ ಹನುಮ ನಾಯಕನಲ್ಲ, ಖಳನಾಯಕ!
ನೀವು ಕೇಳುತ್ತಿರುವುದು ನಿಜ. ಇಲ್ಲಿ ಆಂಜನೇಯನನ್ನು ಪೂಜಿಸುವ ಹಾಗಿಲ್ಲ. ಆಂಜನೇಯನಿಗೆ ಸಂಬಂಧಿಸಿದ ಯಾವ ಆಚರಣೆಗಳನ್ನೂ ಮಾಡುವ ಹಾಗಿಲ್ಲ. ಅಷ್ಟೆ ಏಕೆ, ಆಂಜನೇಯನ ಹೆಸರುಗಳನ್ನೂ ಸಹ ಮಕ...
ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್
ಇದೊಂದು ಭಾರತದ ನಿಗೂಢ ಸ್ಥಳವಾಗಿಯೂ ಹೆಸರುವಾಸಿಯಾಗಿದೆ. ಇನ್ನೇನು ಆಧುನಿಕತೆ ಪ್ರಾರಂಭವಾಯಿತು ಎನ್ನುವ ಕಾಲದವರೆಗೆ ಇಲ್ಲಿ ಅವ್ಯಾಹತವಾಗಿ ತಾಂತ್ರಿಕ ಆರಾಧನೆ, ಮಟ್ಟ ಮಂತ್ರದ ಪೂಜ...
ಭಾರತದ ಕೆಲವು ವಿಚಿತ್ರ ದೇವಸ್ಥಾನಗಳು
ದೇವರು, ಧರ್ಮ, ಸತ್ಯ, ಶಾಂತಿ, ಭಕ್ತಿ, ಪ್ರೀತಿಗಳ ಮೇಲೆ ಮೊದಲಿನಿಂದಲೂ ನಂಬಿಕೆಯಿಟ್ಟಿರುವ ದೇಶ ಭಾರತ. ಅಂತೆಯೆ ಸಾಕಷ್ಟು ಗುಡಿ ಗುಂಡಾರಗಳನ್ನು ದೇಶದ ತುಂಬೆಲ್ಲ ಕಾಣಬಹುದು. ಹಿಂದೂಗಳು...
ರೂಪಕುಂಡ ಎಂಬ ರಹಸ್ಯ ಕೆರೆ
ಅದೆಷ್ಟೊ ಸ್ಥಳಗಳು ತಮ್ಮಲ್ಲಿರುವ ಕೆಲ ಅಸಾಮಾನ್ಯ ಸಂಗತಿ ಅಥವಾ ವಿಷಯಗಳಿಂದ ಸಾಕಷ್ಟು ಜನರನ್ನು ಆಕರ್ಷಿಸುತ್ತವೆ. ಬೆಳೆಯುತ್ತಿರುವ ಬಸವಣ್ಣನಿರಬಹುದು ಅಥವಾ ಕುಗ್ಗುತ್ತಿರುವ ಶಿವ...