ಅಕ್ಬರನು ತನ್ನ ಹಿಂದೂ ಪತ್ನಿಗಾಗಿ ನಿರ್ಮಿಸಿದ ಅರಮನೆ ಇದು
ಮಧ್ಯ ಪ್ರದೇಶದ ಮಧ್ಯಭಾಗದಲ್ಲಿರುವ ಸಣ್ಣ ನಗರವಾದ ಮಂಡು ನಗರವು ತನ್ನಲ್ಲಿ ಒಳಗೊಂಡಿರುವ ಐತಿಹಾಸಿಕ ರಚನೆಗಳ ಕಾರಣದಿಂದಾಗಿ ಭಾರತ ಮತ್ತು ವಿದೇಶದಿಂದ ಅನೇಕ ಪ್ರವಾಸಿಗರನ್ನು ಆಕರ್...
ಮಾಧವ ವಿಲಾಸ ಅರಮನೆಯ ವೈಭವವನ್ನು ನೋಡಿ
ಶಿವಪುರಿಯಲ್ಲಿರುವ ಮಾಧವ ವಿಲಾಸ ಅರಮನೆಯನ್ನು 'ಪ್ಯಾಲೇಸ್' ಎಂದೇ ಅಲ್ಲಿನ ಜನಸಾಮಾನ್ಯರು ಕರೆಯುತ್ತಾರೆ. ಇಂಥಹ ಅದ್ಭುತವಾದ, ಆಕರ್ಷಿತವಾದ ಅರಮನೆ ತನಗೆ ತಾನೇ ಸಾಟಿ ಎಂಬಂತಿದೆ. ಸುಂದ...
ಕಾಮದ್ಗಿರಿಯಲ್ಲಿ ಪರಿಕ್ರಮಣ ಮಾಡಿದ್ರೆ ಮನೋಕಾಮನೆ ಈಡೇರುತ್ತಂತೆ!
ಕಾಮದ್ಗಿರಿ ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಸ್ಥಳವನ್ನು ಆಗಾಗ್ಗೆ ಮೂಲ ಚಿತ್ರಕೂಟ ಎಂದು ಉಲ್ಲೇಖಿಸಲಾಗುತ್ತದೆ . ಇದು ಐತಿಹಾಸಿಕತೆಗೆ ಹೆಸರುವಾಸಿಯಾಗಿದೆ. ಈ ಸ್ಥಳದ ...
ನರ್ಮದಾ ನದಿ ಸ್ವರ್ಗದಿಂದ ಕೆಳಗಿಳಿದ ಸ್ಥಳ ಇದು
ನರ್ಮದಾ ಉಗಮ ಪೌರಾಣಿಕ ಸ್ಥಳವಾಗಿದೆ, ಅಲ್ಲಿ ನೀವು ಪೌರಾಣಿಕ ಕಥೆಗಳನ್ನು ಸುಲಭವಾಗಿ ಪಡೆಯಬಹುದು. ಶಿವನ ಅನುಮತಿಯೊಂದಿಗೆ ನರ್ಮದಾ ನದಿ ಸ್ವರ್ಗದಿಂದ ಕೆಳಗಿಳಿದ ಸ್ಥಳವಾಗಿದೆ. ಈ ಸ್ಥ...
ನರ್ಮದಾ ತೀರದಲ್ಲಿರುವ ಮಹೇಶ್ವರದಲ್ಲಿ ಸುತ್ತಾಡಿ
ಮಹೇಶ್ವರ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿದೆ. ನರ್ಮದಾ ಹರಿಯುವ ಸ್ಥಳದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಇದೊಂದು ಆಧ್ಯಾತ್ಮಿಕ ತಾಣವಾಗಿದ್ದು, ನರ್ಮದಾ ನದಿ ತೀರದಲ್ಲಿದ...
ಇಲ್ಲಿನ ಚಿಂತಾಮಣಿಯ ದರ್ಶನ ಮಾಡಿದ್ರೆ ಚಿಂತೆಗಳೆಲ್ಲಾ ಮಾಯ
ಉಜ್ಜಯಿನಿಯ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಚಿಂತಾಮಣಿ ಗಣೇಶ ದೇವಾಲಯವೂ ಒಂದು. ಗಣೇಶನ ಆಶೀರ್ವಾದ ಪಡೆಯುವ ಸಲುವಾಗಿ ಪ್ರತಿದಿನ ಹಲವಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಚ...
ಇಲ್ಲಿನ ಶಿವನಿಗೆ ಮೂರು-ನಾಲ್ಕು ಕ್ವಿಂಟಾಲ್ ತೂಗುವ ತ್ರಿಶೂಲ ಅರ್ಪಿಸುತ್ತಾರೆ ಜನರು
ಮಧ್ಯಪ್ರದೇಶದ ಸಾತ್ಪುರಾ ಬೆಟ್ಟದಲ್ಲಿರುವ ಪಚಮರಿಯು ಬೆಟ್ಟಗಳು, ಕಂದರಗಳು ಮತ್ತು ಜಲಪಾತಗಳಿಂದ ಆಕರ್ಷಿತಗೊಳ್ಳುವ ಪ್ರವಾಸಿಗರಲ್ಲಿ ಬಹಳ ಜನಪ್ರಿಯ ತಾಣವಾಗಿದೆ. ಚೌರಾಘರ್ ಬೆಟ್ಟದ...
ಮಧ್ಯಪ್ರದೇಶ ಪ್ರವಾಸೋದ್ಯಮಕ್ಕೆ ಸಲ್ಮಾನ್ ಸಾಥ್
ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಇಂದೋರ್ ಮೊದಲನೇ ಸ್ಥಾನದಲ್ಲಿದೆ. ಇದೀಗ ಮಧ್ಯಪ್ರದೇಶದ ಪ್ರವಾಸೋದ್ಯಮವನ್ನು ಇನ್ನಷ್ಟು ಪ್ರಸಿದ್ಧಿಗೊಳಿಸಲು ಮಧ್ಯಪ್ರದೇಶ ಸರ್ಕಾರವು ಪ್ರವ...
ಬಾಮ್ನಿಯಾ ಕುಂಡ ಜಲಪಾತದಲ್ಲಿ ನೈಟ್ ಕ್ಯಾಂಪಿಂಗ್ ಮಜಾ ಮಾಡಿ
ನೀವು ಟ್ರಕ್ಕಿಂಗ್ ಮಾಡಲು, ಕ್ಯಾಂಪಿಂಗ್ ಮಾಡಲು ಸೂಕ್ತವಾದ ತಾಣಗಳನ್ನು ಹುಡುಕುತ್ತಿದ್ದೀರೆಂದಾದರೆ ಬಾಮ್ನಿಯಾ ಕುಂಡವು ನಿಮಗೆ ಸೂಕ್ತವಾದ ತಾಣವಾಗಿದೆ. ಈ ಸುಂದರವಾದ ಜಲಪಾತವು ಇಂ...
ಇಲ್ಲಿನ ಹರಿಸಿದ್ಧಿ ಅನ್ನಪೂರ್ಣೆಯನ್ನು ಪೂಜಿಸಿದರೆ ಎಲ್ಲವೂ ಶುಭವಾಗುತ್ತಂತೆ
ಹರಿಸಿದ್ಧಿ ದೇವಾಲಯ ಒಂದು ಮಹತ್ವದ ದೇವಾಲಯವಾಗಿದ್ದು, ದೇವಾಲಯ ನಗರಿ ಉಜ್ಜಯಿನಿಯಲ್ಲಿ ಒಂದು ಮಹತ್ವದ ಸ್ಥಾನ ಪಡೆದಿದೆ. ಈ ದೇವತೆ ಬಹಳ ಶಕ್ತಿಶಾಲಿ ಎಂದು ಇಲ್ಲಿನ ಸ್ಥಳೀಯರು ನಂಬುತ್...
ಹತ್ಯಾರಿ ಕಣಿವೆಯ ಬಗ್ಗೆ ಕೇಳಿದ್ದೀರಾ? ಈ ಹೆಸರು ಬಂದಿದ್ದು ಯಾಕೆ?
ಮಧ್ಯಪ್ರದೇಶದ ಇಂದೋರ್ನಲ್ಲಿ ಒಂದು ಸುಂದರವಾರ ಕಣಿವೆ ಇದೆ. ಈ ಕಣಿವೆಯನ್ನು ಹತ್ಯಾರಿ ಖೂಹ ಎನ್ನುತ್ತಾರೆ. ಅಂದರೆ ಕೊಲೆಪಾತಕ ಕಣಿವೆ ಎಂದರ್ಥ. ನಿಮ್ಮ ಒತ್ತಡದ ಜೀವನದಲ್ಲಿ ಏಕಾಂತತ...
ನದಿಯಲ್ಲಿರುವ ದೋಣಿಯಂತೆ ಕಾಣುವ ಜಹಾಜ್ ಮಹಲ್ನ ಸೌಂದರ್ಯವನ್ನು ನೋಡಿ
ಮಧ್ಯಪ್ರದೇಶದ ಮಾಂಡುವಿನಲ್ಲಿರುವ ಜಹಾಜ್ ಮಹಲ್ ಜನಪ್ರಿಯ ಸ್ಮಾರಕ ಕಟ್ಟಡಗಳಲ್ಲಿ ಒಂದಾಗಿದೆ. ಮಾಂಡು ಪ್ರವಾಸದ ಸಂದರ್ಭದಲ್ಲಿ ಈ ಜಹಾಜ್ ಮಹಲ್ನ್ನು ನೋಡಲೇ ಬೇಕು. ಇದು ಮಂಡುದ ಮಧ್...