ಈ ದೇವಸ್ಥಾನವು ಸೂರಿಯಾನರ್ ಕೋಯಿಲ್ನಲ್ಲಿದೆ. ಶಿವಸೂರ್ಯನಾರಾಯಣ ದೇವಸ್ಥಾನವು ಸೂರ್ಯನಿಗೆ ಅರ್ಪಿಸಲ್ಪಟ್ಟಿದೆ. ತಮಿಳುನಾಡಿನಲ್ಲಿರುವ ನವಗ್ರಹ ದೇವಸ್ಥಾನಗಳಲ್ಲಿ ಇದೂ ಒಂದು. ಇತರ ಎಂಟು ಗ್ರಹಗಳ ದೇವರೂ ಈ ದೇವಸ್ಥಾನದಲ್ಲಿವೆ. ಐತಿಹ್ಯಗಳ ಪ್ರಕಾರ, ಕಲವ ಮುನಿವರ್ ಇಲ್ಲಿ ಭವಿಷ್ಯವನ್ನು ಕೇಳಲು ಬಂದಾಗ ತಾನು...
ತಿರುಮಂಗಲಕುಡಿ ಒಂದು ಹಳ್ಳಿಯಾಗಿದ್ದು, ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿದೆ. ಈ ಹಳ್ಳಿಯಲ್ಲಿರುವ ಪ್ರಾಣನಾದೇಶ್ವರರ್ ದೇವಸ್ಥಾನವು ಅತ್ಯಂತ ಪ್ರಸಿದ್ಧವಾಗಿದೆ. ಇಲ್ಲಿನ ಪ್ರಮುಖ ದೇವರು ಪ್ರಾಣನಾದೇಶ್ವರರ್ ಮತ್ತು ಮಂಗಲಾಂಬಿಕೆ. ಸೂರಿಯಾನರ್ ಕೋಯಿಲ್ನಿಂದ ಈ ದೇವಸ್ಥಾನ ಕೇವಲ 1 ಕಿ.ಮೀ...