ಯಾಣದಲ್ಲಿರುವ ಯಾಣ ಗುಹೆಗುಳುಪ್ರಸಿದ್ಧ ಆಕರ್ಷಣೆಯಾಗಿದ್ದು ಎಲ್ಲ ಪ್ರವಾಸಿಗರು ನೋಡಲೇಬೇಕಾದಂತಹ ಮತ್ತೊಂದು ಸ್ಥಳವಾಗಿದೆ. ಕರ್ನಾಟಕದ ಸಹ್ಯಾದ್ರಿ ಬೆಟ್ಟದ ಸಾಲಿನ ಹಸಿರು ಅರಣ್ಯ ಮಧ್ಯಭಾಗದಲ್ಲಿ 3 ಮೀಟರ್ ಆಳವಿರುವ ಗುಹೆಗಳಿವೆ. ಕಪ್ಪು ಸ್ಪಟಿಕ ಸುಣ್ಣದ ಕಲ್ಲುಗಳಿಂದ ಯಾಣದ ಗುಹೆಗಳು ವಿಶೇಷವಾಗಿ ರಚನೆಗೊಂಡಿರುವ...
ವಿಭೂತಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಯಾಣ ಹಳ್ಳಿಯ ಪ್ರಮುಖ ಆಕರ್ಷಣೀಯ ಸ್ಥಳವಾಗಿದ್ದು, ಇಲ್ಲಿಗೆ ಬರುವ ಎಲ್ಲರೂ ನೋಡಲೇಬೇಕಾದಂತಹ ಸ್ಥಳವಾಗಿದೆ. ಜಲಪಾತವು ೩೦ ಅಡಿ ಎತ್ತರದಲ್ಲಿದ್ದು, ಹಚ್ಚಹಸಿರಿನ ಕಾಡು, ಬಿದಿರಿನ ತೋಪು ಹಾಗು ಕಾಡುಹೂವುಗಳು ಎಲ್ಲೆಡೆ ಇವೆ. ಇದಕ್ಕೆ ಹತ್ತಿರವಿರುವ ಸುಣ್ಣದ ಕಲ್ಲಿನ ಬಂಡೆಯಿಂದಾಗಿ ಈ...
ಯಾಣ ಹಳ್ಳಿಯಲ್ಲಿ ಭಕ್ತಾದಿಗಳಿಗಾಗಿ ನೋಡಲೆಂದೇ , ಭೈರವೇಶ್ವರ ದೇವಸ್ಥಾನವಿದೆ, ಇದನ್ನು ಗುಹೆ ದೇವಾಲಯ ಎಂದೂ ಸಹ ಕರೆಯಲಾಗುವುದು. ಈ ದೇವಸ್ಥಾನದಲ್ಲಿ ಶಿವನ ಪ್ರತಿರೂಪವಾದ ಭೈರವೇಶ್ವರ ದೇವರ ಪವಿತ್ರವಾದ ವಿಗ್ರಹವಿದೆ. ಸ್ವಯಂಭು ಲಿಂಗ ಹಾಗು ಕಂಚಿನ ಚಂಡಿಕಾ ದೇವಿ ವಿಗ್ರಹವಿರುವ ಭೈರವೇಶ್ವರ ಶಿಖರದ ಕೆಳಗೆ ಈ ದೇವಸ್ಥಾನವಿದೆ....