ಕೃಷ್ಣಾ ನದಿಯಲ್ಲಿ ಭವಾನಿ ದ್ವೀಪವನ್ನು ಕಾಣಬಹುದಾಗಿದ್ದು ಇದು ಸುಮಾರು 130 ಎಕರೆ ಪ್ರದೇಶದಷ್ಟು ವ್ಯಾಪಿಸಿದೆ. ಭವಾನಿ ದ್ವೀಪವು ಪ್ರಕಾಶಂ ಅಣೆಕಟ್ಟಿನ ಸಾಮಿಪ್ಯದಲ್ಲಿಯೇ ಇದ್ದು ಇಲ್ಲಿನ ಸೊಬಗನ್ನು ವರ್ಣಿಸುವುದೇ ಅಸಾಧ್ಯ. ಇದು ಕೃಷ್ಣಾ ನದಿಯ ಅತೀ ದೊಡ್ಡ ದ್ವೀಪವಾಗಿದೆ. ಇದೊಂದು ಸಮಯ ಕಳೆಯುವುದಕ್ಕೆ ಉತ್ತಮ ಸ್ತಳವಾಗಿದ್ದು...
ಉಂದವಲ್ಲಿ ಗುಹೆಗಳು ವಿಜಯವಾಡ ನಗರದಿಂದ 6 ಕೀ. ಮಿ ಅಂತರದಲ್ಲಿ ನೆಲೆಗೊಂಡಿದೆ. ಇದು ವಿಜಯವಾಡದ ನೈಋತ್ಯ ಭಾಗ. ಈ ಗುಹೆಗಳನ್ನು ಮರಳುಗಲ್ಲಿನ ಬೆಟ್ಟಗಳನ್ನು ಕತ್ತರಿಸಿ ನಿರ್ಮಾಣ ಮಾಡಲಾಗಿದೆ. ಈ ಗುಹೆಗಳು ಪ್ರವಾಸಿಗರನ್ನು ಕ್ರಿ.ಶ 4 ಹಾಗೂ 5 ನೇ ಶತಮಾನಗಳ ಹಿಂದಕ್ಕೆ ಕರೆದೊಯ್ಯುತ್ತವೆ. ಈ ಗುಹೆಗಳು ನಾಲ್ಕು ಮಹಡಿಯ...
ಕನಕ ದುರ್ಗ ದೇವಸ್ಥಾನವನ್ನು ಇಂದ್ರಕೀಲಾದ್ರಿ ಬೆಟ್ಟದ ಮೇಲೆ ಕಾಣಬಹುದು. ಈ ಬೆಟ್ಟದ ಮೂಲಕ ಕೃಷ್ಣಾ ನದಿಯು ಪ್ರವಹಿಸುತ್ತದೆ. ವಿಜಯವಾಡದ ಗ್ರಾಮ ದೇವತೆ ಎಂದು ಪೂಜಿಸಲ್ಪಡುವ ಕನಕ ದುರ್ಗ ದೇವತೆಯೆ ಈ ದೇವಾಲಯದ ಆರಾಧನಾ ದೇವತೆ. ಪುರಾಣದ ಪ್ರಕಾರ ಮಹಾಭಾರತದ ಅರ್ಜುನ, ದುರ್ಗಾ ದೇವಿಯ ಹೆಸರಿನಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಿದ...
ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ವಿಜಯವಾಡಾ ನಗರದ ಪ್ರಮುಖ ದೇವಾಲಯಗಳಲ್ಲಿ ಒಂದು. ನಗರಕ್ಕೆ ಹಾಗೂ ಕೃಷ್ಣಾ ನದಿಗೆ ಅಭಿಮುಖವಾಗಿರುವ ಇದು ಇಂದ್ರಕೀಲಾದ್ರಿ ಬೆಟ್ಟದ ಮೇಲಿದೆ. ಈ ದೇವಸ್ಥಾನದ ಅತ್ಯಂತ ಪ್ರಮುಖ ಹಬ್ಬವೆಂದರೆ ’ಸ್ಕಂದ ಷಷ್ಟಿ’ ಹಬ್ಬ. ಈ ಸಮಯದಲ್ಲಿ ಇಲ್ಲಿಗೆ ಭಕ್ತ ಸಾಗರವೇ ಹರಿದು ಬರುತ್ತದೆ....
ಪ್ರಕಾಶಂ ಅಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಒಡ್ದು ಅಥವಾ ಅಣೆಕಟ್ಟು ಇಲ್ಲಿ ಒಂದು ವಿಹಂಗಮ ಕೆರೆ ಅಥವಾ ಸರೋವರ ನಿರ್ಮಾಣಕ್ಕೆ ಕಾರಣವಾಗಿದೆ. ಪ್ರಕಾಶಂ ಅಣೆಕಟ್ಟಿನಿಂದ ಕೆರೆಯ ಸುಂದರವಾದ ದೃಶ್ಯವನ್ನು ಸವಿಯಬಹುದು. ಇದರ ಉದ್ದ 1223.5 ಮೀಟರ್ ಇದ್ದು ಕೃಷ್ಣಾ ಜಿಲ್ಲೆಯನ್ನು ಗುಂಟೂರು ಜಿಲ್ಲೆಯೊಂದಿಗೆ...
ವಿಜಯೇಶ್ವರ ದೇವಾಲಯವು ಇಂದ್ರಕೀಲಾದ್ರಿ ಪರ್ವತದ ಮೇಲೆ ನಿರ್ಮಾಣವಾಗಿದೆ. ಈ ದೇವಾಲಯದಲ್ಲಿನ ಶಿಲ್ಪಗಳು ಭವ್ಯವಾಗಿದ್ದು ಪ್ರವಾಸಿಗರನ್ನು ಆಕರ್ಶಿಸುತ್ತದೆ. ಇದು ಅತ್ಯಂತ ಪುರಾತನವಾದ ದೇವಾಲಯವಾಗಿದ್ದು ಮಹಾಭಾರತದಲ್ಲಿಯೂ ಈ ದೇವಾಲಯದ ಬಗ್ಗೆ ಪ್ರಸ್ತಾಪಿಸಲಾಗಿದೆ.
ಪಾಂಡವರ ರಾಜ ಅರ್ಜುನ ತನ್ನ ವಿಜಯದ ನೆನಪಿಗಾಗಿ,...
ರಾಜೀವ್ ಗಾಂಧಿ ಉದ್ಯಾನವು ವಿಜಯವಾಡಾದ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಪ್ರವಾಸಿಗರು ವಿಜಯವಾಡಾವನ್ನು ಪ್ರವೆಶಿಸುತ್ತಿದ್ದಂತೆಯೇ ಈ ಉದ್ಯಾನಕ್ಕೆ ಭೇಟಿ ನೀಡಿ ಇಲ್ಲಿನ ನಸು ನೋಟವನ್ನು ಸವಿಯಬಹುದು. ಈ ಉದ್ಯಾನವು ವಿಜಯವಾಡಾ ಪುರಸಭೆಯಿಂದ ನಿರ್ಮಿಸಲಾಗಿದ್ದು ಅವರಿಂದಲೇ ನಿರ್ವಹಿಸಲ್ಪಟ್ಟಿದೆ. ಇಲ್ಲಿ ಸಂಗೀತ ಕಾರಂಜಿಯಿದ್ದು...
ಮೊಗಲರಜಪುರಂ ಗುಹೆಗಳು, ಕ್ರಿ.ಶ 5 ನೇ ಶತಮಾನದಲ್ಲಿ ಸ್ತಳಾಂತರಗೊಳ್ಳುತ್ತಿದ್ದ ಸಂದರ್ಭದಲ್ಲಿ ಪತ್ತೆಯಾಯಿತು ಎಂದು ಹೇಳಲಾಗುತ್ತದೆ. ಈ ಗುಹೆಗಳು ದಕ್ಷಿಣ ಭಾರತದಲ್ಲಿಯೇ ವಿಭಿನ್ನವಾದವುಗಳಾಗಿವೆ. ಈ ಗುಹೆಗಳನ್ನು ಐದು ಕಲ್ಲುಳನ್ನು ಕತ್ತರಿಸಿ ನಿರ್ಮಿಸಲಾಗಿದೆ. ಈ ಗುಹೆಗಳು ಪ್ರಸ್ತುತವಾಗಿ ಕೇವಲ ಅವಶೇಷಗಳಾಗಿ ಉಳಿದಿವೆ....
ಹೆಸರುವಾಸಿಯಾದ ಗುನಾಡಲ/ಳ ಅಥವಾ ಸೇಂಟ್ ಮೇರಿ ಚರ್ಚ್ ವಿಜಯವಾಡ ನಗರಕ್ಕೆ ಅತ್ಯಂತ ಹತ್ತಿರದಲ್ಲಿ ಕಾಣಬಹುದು. ಬೆಟ್ಟದ ತುದಿಯಲ್ಲಿರುವ ಕಬ್ಬಿಣದ ಕ್ರಾಸ್ ಚಿಹ್ನೆ (ಕ್ರೈಸ್ತ ಚಿಹ್ನೆ) ಆಕರ್ಷಣೀಯವಾಗಿದೆ. ಈ ಚರ್ಚ್ ನಲ್ಲಿ ಪ್ರತಿ ವರ್ಷ ಅವರ್ ಲೇಡಿ ಆಫ್ ಲಾರ್ಡ್ಸ್ ಅನ್ನು ವಾರ್ಷಿಕ ಉತ್ಸವವನ್ನಾಗಿ ಆಚರಿಸಲಾಗುತ್ತದೆ. ಈ...
ಅಕ್ಕಣ್ಣ ಹಾಗೂ ಮಾದಣ್ಣ ಗುಹೆಗಳು, 17 ನೇ ಶತಮಾನದಲ್ಲಿ ಅಬ್ದುಲ್ ಹಾಸನ್ ತಾನ್ ಷಾ ಆಳ್ವಿಕೆಯ ಕಾಲದಲ್ಲಿ ಅವರ ಆಸ್ಥಾನದಲ್ಲಿದ್ದ ಅಕ್ಕಣ್ಣ ಹಾಗೂ ಮಾದಣ್ಣ ಎಂಬ ಮಂತ್ರಿಗಳ ಹೆಸರಿನಲ್ಲಿ ಎರಡು ಕತ್ತರಿಸಿದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಈ ಗುಹೆಗಳಲ್ಲಿ ಇಬ್ಬರೂ ಮಂತ್ರಿಗಳ ಚಿತ್ರಗಳ ಕೆತ್ತನೆಗಳನ್ನು ಮಾಡಲಾಗಿದೆ. ಈ...
ಹಜರತ್ ಬಾಲ್ ಮಸೀದಿ ವಿಜಯವಾಡ ನಗರದ ಮುಸ್ಲಿಂ ಭಕ್ತಾದಿಗಳ ನಡುವೆ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ಈ ಮಸೀದಿಯು ಅದರ ವಾಸ್ತುಶಿಲ್ಪದ ಸೌಂದರ್ಯದಿಂದಾಗಿ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿದೆ. ಈ ಮಸೀದಿಯು ಮುಸ್ಲಿಂ ಪವಿತ್ರ ಗುರು ಮೊಹಮ್ಮದ್ ನ ಸ್ಮಾರಕವನ್ನು ಹೊಂದಿದೆ ಎನ್ನಲಾಗುತ್ತದೆ. ಆದ್ದರಿಂದ ದೇಶಾದ್ಯಂತ...
ವಿಕ್ಟೋರಿಯಾ ಜ್ಯುಬಲಿ ರೀಜನಲ್ (ಪ್ರಾದೇಶಿಕ) ಮ್ಯೂಸಿಯಂ ಪುರಾತತ್ವ ವಿಷಯದಲ್ಲಿ ಆಸಕ್ತಿ ಹೊಂದಿದವರಿಗೆ ಹೆಚ್ಚು ಆಕರ್ಷಣೀಯ ಸ್ಥಳ. ಈ ವಸ್ತು ಸಂಗ್ರಹಾಲಯದಲ್ಲಿ ಪ್ರಾಚೀನ ಶಿಲ್ಪಗಳು, ವಿಗ್ರಹಗಳು, ವರ್ಣಚಿತ್ರಗಳು, ಶಸ್ತ್ರಾಸ್ತ್ರಗಳು, ಶಿಲಾಶಾಸನಗಳು ಹೀಗೆ ಇನ್ನೂ ಮೊದಲಾದ ಬೃಹತ್ ವಸ್ತುಗಳ ಸಂಗ್ರಹವಿದೆ. ಈ ವಿಕ್ಟೋರಿಯಾ...
ಪ್ರಸಿದ್ಧ ಗಾಂಧಿ ಸ್ತೂಪವನ್ನು ಗಾಂಧಿ ಬೆಟ್ಟದಲ್ಲಿ ನಿರ್ಮಿಸಲಾಗಿದೆ. ಭಾರತದಲ್ಲಿ ನಿರ್ಮಿಸಲಾಗಿರುವ ಪ್ರಸಿದ್ಧ 7 ಸ್ತೂಪಗಳಲ್ಲಿ ಇಲ್ಲಿನ ಗಾಂಧಿ ಸ್ತೂಪವು ಮೊತ್ತ ಮೊದಲನೆಯದು. ಈ ಗಾಂಧಿ ಸ್ಮಾರಕವು ಬೆಟ್ಟದ ಮೇಲೆ 500 ಅಡಿ ಎತ್ತರದಲ್ಲಿದೆ. ಈ ಸ್ಮಾರಕವು ಅಕ್ಟೋಬರ್ 1968 ರಲ್ಲಿ ಆಗಿನ ಭಾರತದ ಪ್ರಧಾನ ಮಂತ್ರಿ ಡಾ....
ಶ್ರೀ ನಗರಳಾ ಮಹಾಲಕ್ಷ್ಮೀ ಅಮ್ಮಾವರಿ ದೇವಾಲಯವನ್ನು ಚಿತ್ತಿನಗರ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ನಗರಲಾ/ಳಾ ಸಮುದಾಯದವರಿಂದ ನಿರ್ವಹಿಸಲ್ಪಟ್ಟಿದೆ ಆದ್ದರಿಂದ ದೇವಾಲಯಕ್ಕೆ ಈ ಸಮುದಾಯದ ಹೆಸರನ್ನೇ ಇಡಲಾಗಿದೆ. ಶ್ರೀ ನಗರಳಾ ಮಹಾಲಕ್ಷ್ಮೀ ಅಮ್ಮಾವರಿ ದೇವಾಲಯವು ವಿಜಯವಾಡದಲ್ಲಿಯೇ ಅತ್ಯಂತ ಪ್ರಸಿದ್ಧ...
ಸಿಬರ್ ಡಿಸ್ನಿ ಲ್ಯಾಂಡ್ ಇದು ಸಣ್ಣ ಮಕ್ಕಳಿಗೆ ಸ್ವರ್ಗ ತಾಣವಾಗಿದೆ. ವಿಜಯವಾಡಾದಿಂದ 8 ಕೀ.ಮಿ ಅಂತರದಲ್ಲಿರುವ ಈ ಉದ್ಯಾನ ಕೌಟುಂಬಿಕ ಮನೋರಂಜನೆಯ ಸ್ಥಳವಾಗಿದೆ. ಈ ಉದ್ಯಾನದಲ್ಲಿ ನೀರಿನ ಸ್ಲೈಡ್ಗಳು, ಕೊಳಗಳು, ಸವಾರಿ, ಫುಡ್ ಕೋರ್ಟ್ (ತಿಂಡಿ ತಿನಿಸುಗಳು), ಉಡುಗೊರೆ ಮಳಿಗೆಗಳು, ಇತ್ಯಾದಿಗಳನ್ನು ಕಾಣಬಹುದು....