ಸೂರತ್ : ವೈಭವಯುತ ನಗರ
ಗುಜರಾತಿನ ನೈಋತ್ಯ ಭಾಗದಲ್ಲಿರುವ ಸೂರತ್ ಇಂದು ಕೈಮಗ್ಗ ಮತ್ತು ವಜ್ರಗಳಿಗಾಗಿ ಪ್ರಸಿದ್ಧವಾಗಿದೆ. ಇದರ ಹೊರತಾಗಿ ಈ ನಗರವು ವೈಭವಯುತವಾದ ಐತಿಹಾಸಿಕ ನಗರವಾಗಿ ಕೂಡ ಪ್ರಾಮುಖ್ಯತೆಯನ್ನು ಪಡೆದಿದೆ.ವೈಭವಯುತ ಇತಿಹಾಸಕ್ರಿಶ......
ಖೇಡಾ : ವಿಭಿನ್ನ ಪುರಾತನ ದೇವಾಲಯಗಳ ತೊಟ್ಟಿಲು
ಮಹಾಭಾರತದ ಭೀಮನು ಹಿಡಂಬಾಸುರನನ್ನು ಕೊಂದು, ಅವನ ತಂಗಿ ಹಿಡಂಬಿಯನ್ನು ವಿವಾಹವಾದ ಕಥೆ ನಮಗೆಲ್ಲಾ ತಿಳಿದೇ ಇದೆ. ಆ ಹಿಡಿಂಬಾಸುರ ಕೊಲ್ಲಲ್ಪಟ್ಟ ತಾಣವೇ ಈ ಖೇಡಾ. ಹಿಂದೆ ಇದನ್ನು "ಹಿಡಿಂಬಾ ವನ" ಎಂದು ಕರೆಯುತ್ತಿದ್ದರು.......
ಪಾವಗಡ : ಒಂದು ದೈವಿ ಕಿರಿಟ
ಪಾವಗಡ ಒಂದು ಬೆಟ್ಟವಾಗಿದ್ದು ಛಾಂಪನೇರಗೆ ಹತ್ತಿರದಲ್ಲಿದೆ. ಇದು ಕೂಡ ಒಂದು ಬೆಟ್ಟವಾಗಿದ್ದು, ಇಲ್ಲಿ ಮಹಾಕಾಳಿ ದೇವಸ್ಥಾನವು ನೆಲೆಗೊಂಡಿದೆ. ಮಹಮೂದ ಬೇಗ್ದನು ಛಾಂಪನೇರನ್ನು ಆಕ್ರಮಿಸಿ ಅದನ್ನು ನಗರವಾಗಿ......
ಗಾಂಧೀನಗರ : ಗುಜರಾತ್ ನ ರಾಜಧಾನಿ
ಗುಜರಾತ್ ನ ಹೊಸ ರಾಜಧಾನಿಯಾದ ಗಾಂಧಿನಗರ್, ಸಬರ್ಮತಿ ನದಿಯ ಪಶ್ಚಿಮ ತೀರದಲ್ಲಿದೆ. ಸ್ವಾತಂತ್ರಾನಂತರ, 1960 ರಲ್ಲಿ ಹಳೆಯ ಬಾಂಬೆ ರಾಜ್ಯವನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ಆಗಿ ವಿಂಗಡಿಸಲಾಯಿತು. ಈ ಸಂದರ್ಭದಲ್ಲಿ,......
ಭಾವನಗರ : ಗುಜರಾತಿನ ಗೋಹಿಲ್ವಾಡ್
ಭಾವನಗರ ಗುಜರಾತಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಪ್ರಮುಖವಾಗಿ ಹತ್ತಿಬಟ್ಟೆಯ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಭಾವನಗರ ಕಡಲಿಗೆ ಸಂಬಂಧಿಸಿದ ಉದ್ಯಮ, ರತ್ನ, ಮತ್ತು ಬೆಳ್ಳಿಯ ಜ್ಯೂವೆಲ್ಲರಿಯ ಉದ್ಯಮಕ್ಕೆ......
ವಲ್ಸಾದ್ : ಕಡಲತೀರಗಳ, ಕೋಟೆಗಳ, ಮಂದಿರಗಳ ನಾಡು
ವಲ್ಸಾದ್, ಒಂದು ಕರಾವಳಿ ಪ್ರದೇಶ. ಇದರ ಹೆಸರು, "ವಡ್-ಸಾಲ್" ಎಂಬ ಶಬ್ದದಿಂದ ಹುಟ್ಟುಕೊಂಡಿದೆ. ಅಂದರೆ ಈ ಪ್ರದೇಶವನ್ನು, ಸಂಪೂರ್ಣವಾಗಿ ಆಲದ ಮರಗಳು ಆವರಿಸಿತ್ತು ಎಂದರ್ಥ. ಇದು ಸಂಜನ್ ಬಂದರು ಕಂಡುಕೊಳ್ಳುವ ಮೊದಲು,......
ಆನಂದ್ : ಅಟ್ಟರ್ಲಿ ಬಟ್ಟರ್ಲಿ ಯಮ್ಮಿಲಿಷಿಯಸ್ ನಗರ
ಅಮೂಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರಿನಲ್ಲಿ ಆರಂಭವಾದ ಹಾಲು ಉತ್ಪಾದಕರ ಸಂಘದ \ಚಟುವಟಿಕೆಗಳಿಗೆ ಹೆಸರುವಾಸಿಯಾದ ನಗರ ಆನಂದ್. ಭಾರತದಲ್ಲಿ ಶ್ವೇತ ಕ್ರಾಂತಿಗೆ ಮೂಲ ಕಾರಣ ಇದೇ ಆನಂದ್ ನಗರ. ಈ......
ಅಹಮದಾಬಾದ್ : ಒಂದು ಉದಯೋನ್ಮುಖ ನಗರದ ಕತೆ
ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಇಲ್ಲಿ ಒಂದೆಡೆ ನಾವು ಭಾರತದ......
ಸರ್ದಾರ್ ಸರೋವರ ಅಣೆಕಟ್ಟು : ನರ್ಮದಾ ನದಿಯ ಪಾಲಿನ ರತ್ನ
ನರ್ಮದಾ ನದಿಯ ಮೇಲೆ ಕಟ್ಟಲಾದ ಸರ್ದಾರ ಸರೋವರ ಅಣೆಕಟ್ಟು ನದಿಯ ಉಗಮಸ್ಥಾನದಿಂದ ಸುಮಾರು 1163 ಕಿ.ಮೀ ದೂರದಲ್ಲಿ ಕಟ್ಟಲಾದ ಸರೋವರವಾಗಿದೆ. ಇದಕ್ಕೆ ಜವಾಹರ ಲಾಲ್ ನೆಹರು 1961 ರಲ್ಲೇ ಶಂಕು ಸ್ಥಾಪನೆ ಮಾಡ್ದಿದ್ದರೂ ಇದರ......
ಚಂಪಾನೇರ್: ಆನಂದಪರವಶಗೊಳಿಸುವ ತಾಣ!
ಚಂಪಾನೇರನ್ನು ಚಾವ್ಡಾ ವಂಶದ ರಾಜ ವನ್ರಾಜ್ ಚಾವ್ಡಾ ಸ್ಥಾಪಿಸಿದ ಮತ್ತು ತನ್ನ ಮಂತ್ರಿ ಚಂಪಾರಾಜನ ಹೆಸರಿಟ್ಟನು. ಕೆಲವರ ಪ್ರಕಾರ ಈ ಹೆಸರು ‘ಚಂಪಕ’ ಹೂವಿನಿಂದ ಬಂದಿದೆ. ಏಕೆಂದರೆ ಈ ಪ್ರದೇಶದಲ್ಲಿರುವ......
ತಿಥಾಲ್ : ಬೀಚ್ ಅನುಭವ
ವಲ್ಸದ್ ನಗರದ ಪಶ್ಚಿಮದಲ್ಲಿರುವ ಬೀಚ್ ತಿಥಾಲ್. ಅರಬ್ಬೀ ಸಮುದ್ರಕ್ಕೆ ಸೇರಿಕೊಂಡಿರುವ ಈ ಬೀಚ್ ಅನ್ನು ಕಪ್ಪು ಮರಳಿನ ಬೀಚ್ ಎಂದು ಕರೆಯಲಾಗುತ್ತದೆ. ದಕ್ಷಿಣ ಗುಜರಾತಿನಲ್ಲಿರುವ ತಿಥಾಲ್ ಬೀಚ್ ಅನ್ನು ವಲ್ಸದ್ ನಗರದಿಂದ......