ಸಮುದ್ರ ಮಟ್ಟದಿಂದ 2155 ಅಡಿ ಎತ್ತರದಲ್ಲಿದ್ದು, ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಒಂದು ಶ್ರೀಮಂತ ಪರಂಪರೆಯ ಸ್ಥಳವಾಗಿದೆ. ಮೊದಲು ಈ ಸ್ಥಳವು ಮೊದಲು ಗಂಗವಂಶದವರಿಂದ ಆಳಲ್ಪಟ್ಟು, ನಂತರ ಹೊಯ್ಸಳರು ಮತ್ತು ನಂತರ ಮೈಸೂರು ಒಡೆಯರಿಂದ ಆಳಲ್ಪಟ್ಟಿತು . ಶ್ರೀ ರಂಗಪಟ್ಟಣದ ದೊರೆಗಳಾದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಇಬ್ಬರೂ ನಂಜನಗೂಡಿನೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ.