Search
  • Follow NativePlanet
Share
» »ಇಲ್ಲಿ ಮದುವೆಯಾದವರು ಕೆಲವೇ ಗಂಟೆಯಲ್ಲಿ ವಿಧವೆಯರಾಗ್ತಾರೆ !

ಇಲ್ಲಿ ಮದುವೆಯಾದವರು ಕೆಲವೇ ಗಂಟೆಯಲ್ಲಿ ವಿಧವೆಯರಾಗ್ತಾರೆ !

ಕೂಟಂಡವಾರ್ ದೇವಸ್ಥಾನ ಒಂದು ವಿಶೇಷ ಸ್ಥಳ ಇಲ್ಲಿ ಪ್ರತಿವರ್ಷ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ವಿಶೇಷತೆ ಎಂದರೆ ಸಾಕಷ್ಟು ಸಂಖ್ಯೆಯಲ್ಲಿ ತೃತೀಯ ಲಿಂಗಿಯರು ಆಗಮಿಸುತ್ತಾರೆ. ಇಲ್ಲಿ ತೃತೀಯ ಲಿಂಗಿಯರಿಗೆ ವಿವಾಹ ಮಾಡಲಾಗುತ್ತದೆ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೂಟಂಡವಾರ್ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ತೃತೀಯ ಲಿಂಗಿಗಳು ಆಗಮಿಸುತ್ತಾರೆ.

ಯಾರೀ ಅರಾವಣ?

ಯಾರೀ ಅರಾವಣ?

ತಮಿಳುನಾಡಿನಲ್ಲಿ ಅರಾವಣ ದೇವತೆಯ ಪೂಜೆ ಮಾಡಲಾಗುತ್ತದೆ. ಬಹಳಷ್ಟು ಸ್ಥಳಗಳಲ್ಲಿ ಇದನ್ನು ಇರಾವನ ಎಂದೂ ಕರೆಯುತ್ತಾರೆ. ಅರಾವಣನು ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಯುದ್ಧ ಸಂದರ್ಭದಲ್ಲಿ ಅರಾವಣ ಪ್ರಮುಖ ಪಾತ್ರ ವಹಿಸಿದ್ದ. ಅರಾವಣನನ್ನು ತೃತೀಯ ಲಿಂಗಿಗಳ ದೇವರು ಎನ್ನಲಾಗುತ್ತದೆ. ಈ ದೇವಸ್ಥಾನದ ವಿಶೇಷತೆ ಏನೆಂದರೆ ಇಲ್ಲಿ ಅರಾವಣ ದೇವತೆಯ ವಿವಾಹವನ್ನು ತೃತೀಯ ಲಿಂಗಿಗಳ ಜೊತೆ ನಡೆಸಿಕೊಡಲಾಗುತ್ತದೆ.

ನಾಲ್ಕು ಮುಖವನ್ನು ಹೊಂದಿರುವ ಪಾರ್ವತಿಯ ತಿಲ್ಲೈ ಕಾಳಿ ಕ್ಷೇತ್ರವಿದುನಾಲ್ಕು ಮುಖವನ್ನು ಹೊಂದಿರುವ ಪಾರ್ವತಿಯ ತಿಲ್ಲೈ ಕಾಳಿ ಕ್ಷೇತ್ರವಿದು

ಕತ್ತರಿಸಿದ ತಲೆ

ಕತ್ತರಿಸಿದ ತಲೆ

PC: Robert Heng

ತೃತೀಯ ಲಿಂಗಿಗಳು ಕೂಟಂಡವರ್ ದೇವಸ್ಥಾನದ ಮುಖ್ಯ ದೈವವಾದ ಅರಾವಣನನ್ನು ಪತಿಯಾಗಿ ಸ್ವೀಕರಿಸುತ್ತಾರೆ. ಆತನನ್ನು ಪೂಜಿಸುತ್ತಾರೆ. ಅರಾವಣನನ್ನು ಅರ್ಜುನನ ಮಗ ಎನ್ನಲಾಗುತ್ತದೆ. ಅರಾವಣನನ್ನು ಯಾವಾಗಲೂ ಅವನ ಕತ್ತರಿಸಿದ ತಲೆಯ ರೂಪದಲ್ಲಿ ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ.

ಅರಾವಣ

ಅರಾವಣ

ಅರಾವಣ ಸಾಮಾನ್ಯವಾಗಿ ಮೀಸೆ, ಉಚ್ಚರಿಸಿದ ಕಣ್ಣುಗಳು ಮತ್ತು ದೊಡ್ಡ ಕಿವಿಗಳಿಂದ ಚಿತ್ರಿಸಲಾಗಿದೆ. ವಿಶಿಷ್ಟವಾಗಿ, ಅವನು ಶಂಕುವಿನಾಕಾರದ ಕಿರೀಟವನ್ನು ಧರಿಸುತ್ತಾನೆ. ಅವನ ಹಣೆಯ ಮತ್ತು ಕಿವಿಯೋಲೆಗಳ ಮೇಲೆ ವೈಷ್ಣವ ತಿಲಕವನ್ನು ಕಾಣಬಹುದು. ಅರಾವಣನ ಕಿರೀಟದ ಮೇಲೆ ಕೋಬ್ರಾ ಹುಡ್‌ನಿಂದ ಚಿತ್ರಿಸಲಾಗಿದೆ.

ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!

ದವಡೆ ಹಲ್ಲು

ದವಡೆ ಹಲ್ಲು

ಅರಾವಣನ ಪ್ರತಿಮೆಯ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ರಾಕ್ಷಸನ ದವಡೆ ಹಲ್ಲುಗಳ ಅಸ್ತಿತ್ವ. ಕೇಂದ್ರ ಕೂವಗಾಮ್ ಐಕಾನ್ ಅಂತಹ ಪ್ರತಿಭೆಯುಳ್ಳ ಹಲ್ಲುಗಳನ್ನು ಹೊಂದಿಲ್ಲವಾದರೂ, ಅವು ಅರಾವಣನ ಪ್ರತಿಭೆಯುಳ್ಳ ಲಕ್ಷಣಗಳನ್ನು ಒತ್ತಿಹೇಳಿದ ಹೆಚ್ಚಿನ ದ್ರೌಪದಿ ಆರಾಧನಾ ಚಿತ್ರಗಳ ಸಾಮಾನ್ಯ ಲಕ್ಷಣವಾಗಿದೆ.

 ಕಪ್ಪು ಕಲ್ಲಿನ ಚಿತ್ರ

ಕಪ್ಪು ಕಲ್ಲಿನ ಚಿತ್ರ

PC:WBEZ

ಬಣ್ಣ ಹಾಕದೆ ಇರುವ ಹಾಗೂ ಬಣ್ಣ ಹಾಕಿರುವ ಅರಾವಣನ ತಲೆಗಳ ಪ್ರತಿಮೆಗಳು ತಮ್ಮದೇವಾಲಯಗಳಲ್ಲಿ ಒಟ್ಟಿಗೆ ಇರಿಸಲ್ಪಡುತ್ತಾರೆ. ಕೂವಗಂ, ಕೊಥಾಡೈ, ಕೊತ್ತತ್ತೈ ಮತ್ತು ಪಿಳ್ಳೈರ್ಕುಪ್ಪಾಮ್‌ಗಳು ಕೆಂಪು ಮುಖ ಮತ್ತು ವರ್ಣಮಯ ಅಲಂಕರಣದಿಂದ ಚಿತ್ರಿಸಿದ ಚಿಹ್ನೆಗಳನ್ನು ಹೊಂದಿವೆ. ಅರಾವಣನ ತಲೆಯ ಅಜ್ಞಾತ ಕಪ್ಪು ಕಲ್ಲಿನ ಚಿತ್ರಗಳನ್ನು ಕೊತ್ತತ್ತೈ, ಮಧುಕರೈ ಮತ್ತು ಪಿಳ್ಳೈಯ್ಯರ್ಕುಪಂನಲ್ಲಿ ಕಾಣಬಹುದು.

ಉತ್ಸವ ಯಾವಾಗ ನಡೆಯುತ್ತದೆ

ಉತ್ಸವ ಯಾವಾಗ ನಡೆಯುತ್ತದೆ

PC:Kabir Orlowsk

ಈ ಉತ್ಸವವು ಪ್ರತಿವರ್ಷ ಎಪ್ರಿಲ್ -ಮೇ ತಿಂಗಳಲ್ಲಿ ನಡೆಯುತ್ತದೆ. ಈ ಉತ್ಸವವು ೧೬ ದಿನಗಳ ಕಾಲ ನಡೆಯಲಿದೆ. ಇದನ್ನು ಪಾಂಡವರು ಹಾಗೂ ಕೌರವವರ ನಡುವೆ ನಡೆದ ಯುದ್ಧದ ಪ್ರತೀಕ ಎನ್ನಲಾಗುತ್ತದೆ. ಈ ಉತ್ಸವವದಲ್ಲಿ ತೃತೀಯ ಲಿಂಗಿಗಳು ಅರಾವಣನನ್ನು ಪತಿಯಾಗಿ ಸ್ವೀಕರಿಸಿ ತಾಳಿಯನ್ನೂ ಕಟ್ಟಿಕೊಳ್ಳುತ್ತಾರೆ.

ಇಲ್ಲಿನ ಕಲ್ಲನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟಿದ್ರೆ ಯಾವುದೇ ವಿಘ್ನ ಬರೋದಿಲ್ಲವಂತೆಇಲ್ಲಿನ ಕಲ್ಲನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟಿದ್ರೆ ಯಾವುದೇ ವಿಘ್ನ ಬರೋದಿಲ್ಲವಂತೆ

 ಕೆಲವೇ ಗಂಟೆಯಲ್ಲಿ ವಿಧವೆಯರಾಗ್ತಾರೆ

ಕೆಲವೇ ಗಂಟೆಯಲ್ಲಿ ವಿಧವೆಯರಾಗ್ತಾರೆ

PC: Well-Bred Kannan

ಈ ಅರವಣನನ್ನೆ ಮಂಗಳಮುಖಿಯರು ಆರಾಧಿಸುತ್ತಾರೆ ಹಾಗೂ ಉತ್ಸವದಲ್ಲಿ ಅವನನ್ನು ಮದುವೆಯಾಗುತ್ತಾರೆ. ಈ ಸಂದರ್ಭದಲ್ಲಿ ಅವರು ತಾವು ಕೃಷ್ಣನ ಅವತಾರದ ಮೋಹಿನಿಯಂದೆ ಭಾವಿಸಿ ಭಾವಪರವಶರಾಗುತ್ತಾರೆ. ದೇವಸ್ಥಾನದ ಅರ್ಚಕರೆ ಮಂಗಳಮುಖಿಯರಿಗೆ ತಾಳಿ ಕಟ್ಟುತ್ತಾರೆ. ನಂತರ ಮಂಗಳಮುಖಿಯರು ಅರವಣನ ಪ್ರಾಣ ತ್ಯಾಗದ ಕುರುಹಾಗಿ ವಿಧವೆಯ ಸಂಪ್ರದಾಯವನ್ನು ಹತ್ತು ದಿನಗಳ ಕಾಲ ಆಚರಿಸುತ್ತಾರೆ. ಈ ಸಮಯದಲ್ಲಿ ಹತ್ತು ದಿನಗಳ ಕಾಲ ಅವರಿ ಶ್ವೇತ ಸೀರೆಯುಟ್ಟು ಪ್ರತಿ ದಿನ ಹತ್ತು ಜನರ ಊಟೋಪಚಾರ ನೋಡಿಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X