ಆ ವೃಕ್ಷದ ಕೆಳಗೆ ಯಾವುದೇ ವರವನ್ನು ಕೇಳಿಕೊಂಡರೂ ಕೂಡ ಶೀಘ್ರವಾಗಿ ನೆರವೇರುತ್ತದೆ ಎಂತೆ. ನಮ್ಮಲ್ಲಿನ ಕೋರಿಕೆಗಳನ್ನು ನೇರವೇರಿಸಲು ಹಾಗು ಕಷ್ಟಗಳನ್ನು ದೂರವಾಗಿಸಲು ಸಹಜವಾಗಿ ದೇವರನ್ನು ಪ್ರಾರ್ಥಿಸುತ್ತಾ ಇರುತ್ತೇವೆ. ಆದರೆ ಇಲ್ಲಿರುವ ವೃಕ್ಷವು ಜನರ ಕೋರಿಕೆಗಳನ್ನು ಈಡೇರಿಸುತ್ತಾ ಎಲ್ಲರ ಚಿತ್ತ ಆ ವೃಕ್ಷದ ಹತ್ತಿರ ಎಂಬಂತೆ ಆಗಿದೆ.
ನಿಜವಾಗಿಯೂ ಇದು ಸಾಧ್ಯವೇ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಅಲ್ಲಿ ನಡೆದ ಕೆಲವು ಸಂಘಟನೆಗಳ ಆಧಾರವಾಗಿ ಆ ವೃಕ್ಷದ ಮಹಿಮೆಯು ತಿಳಿದುಬಂದಿದೆ. ಹಾಗಾದರೆ ಆ ಮಹಿಮೆಯನ್ನು ಹೊಂದಿರುವ ವೃಕ್ಷ ಎಲ್ಲಿದೆ? ಎಂಬ ವಿಷಯದ ಬಗ್ಗೆ ನಾವು ಲೇಖನದ ಮೂಲಕ ತಿಳಿದುಕೊಳ್ಳೊಣ.
ಆ ವೃಕ್ಷವು ಉತ್ತರ ಭಾರತ ದೇಶದಲ್ಲಿನ ಉತ್ತರಾಖಂಡದ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಈ ಪ್ರದೇಶವು ಪ್ರಪಂಚ ವ್ಯಾಪಕವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದೇವತೆಗಳ ಭೂಮಿ ಎಂದೇ ಪ್ರಸಿದ್ಧಿಯನ್ನು ಹೊಂದಿರುವ ಉತ್ತರಾಖಂಡವನ್ನು ಭೂಮಿಯ ಮೇಲೆ ಇರುವ ಸ್ವರ್ಗ ಎಂದು ಕರೆಯುತ್ತಾರೆ.
Other articles published on Mar 19, 2018