Search
  • Follow NativePlanet
Share

travel guide

ಕಡಿಮೆ ಖರ್ಚಿನಲ್ಲಿ ಸುತ್ತಾಡಬಹುದಾದ ಭಾರತೀಯ ತಾಣಗಳು

ಕಡಿಮೆ ಖರ್ಚಿನಲ್ಲಿ ಸುತ್ತಾಡಬಹುದಾದ ಭಾರತೀಯ ತಾಣಗಳು

ಪ್ರವಾಸಕ್ಕೆ ಹೋಗುವುದು ಅಂದರೆ ಎಲ್ಲರಿಗೂ ಇಷ್ಟವಿರುತ್ತದೆ. ಪ್ರವಾಸದ ಮೂಲಕ ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸುತ್ತಾ ಫ್ಯಾಮಿಲಿ, ಸ್ನೇಹಿತರ ಜೊತೆ ಪ್ರವಾಸ ಕೈಗೊಳ್ಳುವುದು ನಿಜಕ್ಕೂ ಒಂದು ಸುಂದರ ಅನುಭವವಾಗಿದೆ. ಆದರೆ ಪ್ರವಾಸಕ್ಕೆ...
ಕೊಯಮತ್ತೂರಿನ ಪೊಲ್ಲಾಚಿಯಲ್ಲಿರುವ ಸೌಂದರ್ಯದ ಗಣಿಯನ್ನು ಕಣ್ತುಂಬಿಸಿ

ಕೊಯಮತ್ತೂರಿನ ಪೊಲ್ಲಾಚಿಯಲ್ಲಿರುವ ಸೌಂದರ್ಯದ ಗಣಿಯನ್ನು ಕಣ್ತುಂಬಿಸಿ

ಪೊಲ್ಲಾಚಿ ಎನ್ನುವುದು ತಮಿಳುನಾಡಿನ ಕೊಯಮತ್ತೂರ್ ಜಿಲ್ಲೆಯಲ್ಲಿನ ಒಂದು ನಗರವಾಗಿದೆ. ಕೊಯಮತ್ತೂರ್‌ನ ದಕ್ಷಿಣ ಭಾಗದಲ್ಲಿರುವ ಪೊಲ್ಲಾಚಿ, ಜಿಲ್ಲೆಯ ಎರಡನೇ ಅತಿದೊಡ್ಡ ನಗರ. ಪಶ್ಚಿಮ ಘಟ್ಟದ ಸಮೀಪದಲ್ಲಿರುವ ಪೊಲ್ಲಾಚಿ ಕೇವಲ ಹಿತಕರ...
ಫ್ರೆಂಡ್ಸ್‌ ಜೊತೆ ಹೋಗೋದಕ್ಕಿಂತ ಒಬ್ಬಂಟಿಯಾಗಿ ಪ್ರವಾಸಕ್ಕೆ ಹೋಗುವ ಲಾಭಗಳೇನು ಗೊತ್ತಾ?

ಫ್ರೆಂಡ್ಸ್‌ ಜೊತೆ ಹೋಗೋದಕ್ಕಿಂತ ಒಬ್ಬಂಟಿಯಾಗಿ ಪ್ರವಾಸಕ್ಕೆ ಹೋಗುವ ಲಾಭಗಳೇನು ಗೊತ್ತಾ?

ಸಾಮಾನ್ಯವಾಗಿ ಟ್ರಿಪ್‌ಗೆ ಹೋಗೋದು, ಪ್ರವಾಸಕ್ಕೆ ಹೋಗೋದಂದ್ರೆ ಅದಕ್ಕೆ ಒಂದು ತಂಡ ಇರಬೇಕು. ನಾಲ್ಕೈದು ಜನರು ಸ್ನೇಹಿತರು ಜೊತೆಗೂಡಿ ಟ್ರಿಪ್ ಹೋದರೇನೆ ಮಜಾ. ಪ್ರವಾಸವನ್ನು ಚೆನ್ನಾಗಿ ಎಂಜಾಯ್ ಮಾಡಬಹುದು. ಅಷ್ಟೇ ಅಲ್ಲ ಒಬ್ಬರು...
ಪೊಳಲಿ ರಾಜರಾಜೇಶ್ವರಿ ಅಮ್ಮನ ಮಣ್ಣಿನ ಮೂರ್ತಿಯನ್ನು ನೋಡಲೇ ಬೇಕು

ಪೊಳಲಿ ರಾಜರಾಜೇಶ್ವರಿ ಅಮ್ಮನ ಮಣ್ಣಿನ ಮೂರ್ತಿಯನ್ನು ನೋಡಲೇ ಬೇಕು

ನಮ್ಮ ದೇಶದಲ್ಲಿ ದೇವಿಯ ದೇವಾಲಯಗಳು ಸಾಕಷ್ಟಿವೆ. ಪ್ರತಿಯೊಂದು ರಾಜ್ಯದಲ್ಲೂ ವಿಶೇಷವಾದ ದೇವಿಯ ದೇವಾಲಯಗಳಿವೆ. ಅಂತಹ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪೊಳಲಿ ದೇವಾಲಯವೂ ಒಂದು. ಇಲ್ಲಿನ ದೇವಿಯ ವಿಗ್ರಹವು ಬಹಳ ವಿಶೇಷವಾಗಿದೆ....
ಲೇಡಿಸ್‌ ಸೀಟ್‌, ಜೆಂಟ್ಸ್‌ ಸೀಟ್‌ ಹೀಗೂ ಒಂದು ತಾಣ ಇದೆ ಕೇಳಿದ್ದೀರಾ?

ಲೇಡಿಸ್‌ ಸೀಟ್‌, ಜೆಂಟ್ಸ್‌ ಸೀಟ್‌ ಹೀಗೂ ಒಂದು ತಾಣ ಇದೆ ಕೇಳಿದ್ದೀರಾ?

ಲೇಡಿಸ್‌ ಸೀಟ್ ಇದನ್ನು ನೀವು ಸಾಮಾನ್ಯವಾಗಿ ಬಸ್‌ನಲ್ಲಿ ನೋಡಿರುವಿರಿ, ಕೇಳಿರುವಿರಿ. ಮಹಿಳೆಯರಿಗಾಗಿ ವಿಶೇಷವಾಗಿ ಮೀಸಲಿರಿಸಲಾದ ಜಾಗವಾಗಿರುತ್ತದೆ. ಆದರೆ ನೀವು ಪ್ರವಾಸಿ ತಾಣಗಳಲ್ಲೂ ಲೇಡಿಸ್‌ಗೆ ಸೀಟ್‌ ಇದೆ...
 ಉಂದವಲ್ಲಿ ಗುಹೆಯಲ್ಲಿ ಶಯನಾವಸ್ಥೆಯಲ್ಲಿರುವ ವಿಷ್ಣುವಿನ ವಿಗ್ರಹವನ್ನೊಮ್ಮೆ ನೋಡಿ

ಉಂದವಲ್ಲಿ ಗುಹೆಯಲ್ಲಿ ಶಯನಾವಸ್ಥೆಯಲ್ಲಿರುವ ವಿಷ್ಣುವಿನ ವಿಗ್ರಹವನ್ನೊಮ್ಮೆ ನೋಡಿ

ವಿಜಯವಾಡಾದಲ್ಲಿರುವ ಉಂದವಲ್ಲಿ ಗುಹೆಗಳು ಭಾರತದ ರಾಕ್-ಕಟ್ ವಾಸ್ತುಶೈಲಿಯ ಒಂದು ಏಕಶಿಲೆಗೆ ಉದಾಹರಣೆಯಾಗಿದೆ. ನಾಲ್ಕು ಅಂತಸ್ತಿನ ಈ ಗುಹೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಕೇಂದ್ರ ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿದೆ. ಈ ಗುಹೆಗಳು ಅನಂತ...
ಕೃಷ್ಣಬಾಯಿ ದೇವಾಲಯದ ಗೋಮುಖ ತೀರ್ಥ ದರ್ಶನ ಪಡೆದಿದ್ದೀರಾ?

ಕೃಷ್ಣಬಾಯಿ ದೇವಾಲಯದ ಗೋಮುಖ ತೀರ್ಥ ದರ್ಶನ ಪಡೆದಿದ್ದೀರಾ?

ಹಳೆ ಮಹಾಬಲೇಶ್ವರವು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯ ಒಂದು ಐತಿಹಾಸಿಕ ಸ್ಥಳವಾಗಿದೆ. ಇದು ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಒಂದು ಗಿರಿಧಾಮವಾಗಿದೆ. ಹಳೆಯ ಮಹಾಬಲೇಶ್ವರವನ್ನು "ಕ್ಷೇತ್ರ ಮಹಾಬಲೇಶ್ವರ" ಎಂದೂ ಕರೆಯಲಾಗುತ್ತದೆ. ಹಳೆ...
ಇಲ್ಲಿದೆ ಬೇಸಿಗೆಯಲ್ಲಿ ತಂಪು, ಚಳಿಗಾಲದಲ್ಲಿ ಬೆಚ್ಚಗಿರಿಸುವ ಶಿವಲಿಂಗ

ಇಲ್ಲಿದೆ ಬೇಸಿಗೆಯಲ್ಲಿ ತಂಪು, ಚಳಿಗಾಲದಲ್ಲಿ ಬೆಚ್ಚಗಿರಿಸುವ ಶಿವಲಿಂಗ

ನೀವು ಎಲ್ಲಾದರೂ ಬೇಸಿಗೆಯಲ್ಲಿ ಗರ್ಭಗುಡಿಯನ್ನು ತಂಪಾಗಿಡುವ ಹಾಗೂ ಚಳಿಗಾಲದಲ್ಲಿ ಗರ್ಭಗುಡಿಯನ್ನು ಬೆಚ್ಚಗಿಡುವ ದೇವಸ್ಥಾನವನ್ನು ಕಂಡಿದ್ದೀರಾ? ಅಂತಹ ಒಂದು ದೇವಸ್ಥಾನ ತಮಿಳುನಾಡಿನಲ್ಲಿದೆ. ಅದು ಶಿವನ ದೇವಾಲಯ. ಈ ದೇವಾಲಯದಲ್ಲಿ...
 ಬೇಸಿಗೆಯಲ್ಲಿ ಗೋವಾಕ್ಕೆ ಹೋಗಬೇಕು ಯಾಕೆ ಗೊತ್ತಾ?

ಬೇಸಿಗೆಯಲ್ಲಿ ಗೋವಾಕ್ಕೆ ಹೋಗಬೇಕು ಯಾಕೆ ಗೊತ್ತಾ?

ಅಬ್ಬಬ್ಬಾ !!! ಎಂಥಾ ಧಗೆ !!! ಈ ಬೇಸಿಗೆ ಕಳೆಯುವವರೆಗೂ ಹೇಗಪ್ಪಾ ತಡೆಯುವುದು . ಇಲ್ಲೇ ಎಲ್ಲಾದರೂ ಒಂದು ನದಿಯೋ, ಹೊಳೆಯೋ ಇದ್ದಿದ್ದರೆ ತುಂಬ ಚೆನ್ನಾಗಿರ್ತಿತ್ತು . ಇವೆಲ್ಲ ನಮ್ಮ ಜೀವನದಲ್ಲಿ ಪ್ರತಿ ವರ್ಷ ಆಯಾ ಕಾಲಕ್ಕೆ ತಕ್ಕಂತೆ ಎದುರಾಗುವ...
ಬಾದಾಮಿಯಲ್ಲಿರುವ ಅಗಸ್ತ್ಯ ಸರೋವರವನ್ನು ನೋಡಿದ್ದೀರಾ?

ಬಾದಾಮಿಯಲ್ಲಿರುವ ಅಗಸ್ತ್ಯ ಸರೋವರವನ್ನು ನೋಡಿದ್ದೀರಾ?

ಹೆಚ್ಚಿನವರು ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಗೆ ಹೋಗಿರುತ್ತೀರಿ. ಅಲ್ಲಿನ ಗುಹಾ ದೇವಾಲಯಗಳು ಹಾಗೂ ಕೋಟೆಯನ್ನು ನೋಡಿರುವಿರಿ. ಬಾದಾಮಿಯಲ್ಲಿರುವ ಅಗಸ್ತ್ಯ ಸರೋವರದ ಬಗ್ಗೆ ಗೊತ್ತಾ? ಅಲ್ಲಿನ ವಿಶೇಷತೆಗಳ ಬಗ್ಗೆ ನಿಮಗೆ ಗೊತ್ತಾ? ಈ...
ಬೇಸಿಗೆ ಕಳೆಯಲು ಸೂಕ್ತವಾದ ಕರ್ನಾಟಕದ ಟಾಪ್ 10 ತಾಣಗಳಿವು

ಬೇಸಿಗೆ ಕಳೆಯಲು ಸೂಕ್ತವಾದ ಕರ್ನಾಟಕದ ಟಾಪ್ 10 ತಾಣಗಳಿವು

ಈಗಾಗಲೇ ಬೇಸಿಗೆ ಪ್ರಾರಂಭವಾಗಿದೆ. ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ಎಲ್ಲಾದರೂ ತಂಪಾದ ತಾಣಗಳಿಗೆ ಪ್ರವಾಸಕ್ಕೆ ಹೋಗೋಣ ಅನ್ನಿಸುತ್ತದೆ. ಬೇರೆ ದೇಶಗಳಿಗೆ ಅಥವಾ ಬೇರೆ ರಾಜ್ಯಗಳಿಗೆ ಹೋಗೋಕ್ಕೆ ಬಜೆಟ್‌ ಸಮಸ್ಯೆ ಇರುತ್ತದೆ. ಅದಕ್ಕಾಗಿ ನೀವು...
ಅಣ್ಣಿಗೇರಿ ಅಮೃತೇಶ್ವರ ದೇವಸ್ಥಾನವನ್ನು ನೋಡಲೇ ಬೇಕು

ಅಣ್ಣಿಗೇರಿ ಅಮೃತೇಶ್ವರ ದೇವಸ್ಥಾನವನ್ನು ನೋಡಲೇ ಬೇಕು

ಅಣ್ಣಿಗೇರಿ ಹೆಸರು ಕೇಳಿದ್ದೀರಾ? ಅಣ್ಣಿಗೇರಿ ಎಂಬುವುದು ಧಾರವಾಡ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. ಇದು ಆದಿಕವಿ ಪಂಪ ಅವರ ಜನ್ಮಸ್ಥಳವಾಗಿದೆ. ಇಲ್ಲಿ ಪ್ರಸಿದ್ಧ ಅಮೃತೇಶ್ವರ ದೇವಸ್ಥಾನವಿದೆ. ಪುರಾತನ ಇತಿಹಾಸವನ್ನು ಹೊಂದಿರುವ ಈ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+