Search
  • Follow NativePlanet
Share

travel guide

ಶ್ರೀಖಂಡ್ ಮಹಾದೇವ್ ಯಾತ್ರೆಯು ಅಮರನಾಥ ಯಾತ್ರೆಗಿಂತ ಕಷ್ಟಕರವೆಂದು ಹೇಳಲು ಇದೇ ಕಾರಣ!

ಶ್ರೀಖಂಡ್ ಮಹಾದೇವ್ ಯಾತ್ರೆಯು ಅಮರನಾಥ ಯಾತ್ರೆಗಿಂತ ಕಷ್ಟಕರವೆಂದು ಹೇಳಲು ಇದೇ ಕಾರಣ!

ಅಮರನಾಥ ಯಾತ್ರೆಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಮುಖವಾದ ಧಾರ್ಮಿಕ ಯಾತ್ರೆಯೆಂದು ಪರಿಗಣಿಸಲಾಗಿದೆ. ಅಮರನಾಥಕ್ಕೆ ಪ್ರಯಾಣ ಅಷ್ಟು ಸುಲಭವಿಲ್ಲ. ಕಷ್ಟಕರವೆಂದು ಪರಿಗಣಿಸಲಾಗಿದೆ. ಆದರೆ ವಿಶ್ವದ ಅತ್ಯಂತ ಕಷ್ಟಕರವಾದ ಧಾರ್ಮಿಕ...
ವೀಕೆಂಡ್‌ ಎಂಜಾಯ್‌ಗೆ, ಚೌಕಾಶಿ ಮಾಡುವವರಿಗೆ, ಮಳೆ ಪ್ರಿಯರು ತಡಮಾಡದೆ ಕೋಟಗಿರಿಗೆ ತೆರಳಿ... ಇದಕ್ಕೆಲ್ಲಾ ಉತ್ತಮ ಸಮಯವಿದು

ವೀಕೆಂಡ್‌ ಎಂಜಾಯ್‌ಗೆ, ಚೌಕಾಶಿ ಮಾಡುವವರಿಗೆ, ಮಳೆ ಪ್ರಿಯರು ತಡಮಾಡದೆ ಕೋಟಗಿರಿಗೆ ತೆರಳಿ... ಇದಕ್ಕೆಲ್ಲಾ ಉತ್ತಮ ಸಮಯವಿದು

ಮಳೆಗಾಲದಲ್ಲಿ ಕೋಟಗಿರಿ ಪಟ್ಟಣವು ಹೆಚ್ಚು ಶಾಂತವಾಗಿರುತ್ತದೆ. ಈ ಸೀಸನ್‌ನಲ್ಲಿ ಸ್ಥಳೀಯರು ಉರುವಲು ಹಾಕಿ, ಚಹಾ ಕುಡಿಯುತ್ತಾ, ಮನೆಯಲ್ಲಿ ನೆಚ್ಚಿನ ಪುಸ್ತಕವನ್ನು ಓದುತ್ತಾ, ಮಳೆಯ ಶಬ್ದ, ತಾಜಾ ಮಣ್ಣಿನ ವಾಸನೆಯನ್ನು...
ಡೇಂಜರ್…ಜುಲೈ ತಿಂಗಳಿನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡದಿರುವುದೇ ಉತ್ತಮ

ಡೇಂಜರ್…ಜುಲೈ ತಿಂಗಳಿನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡದಿರುವುದೇ ಉತ್ತಮ

ಮಳೆಗಾಲ ಆರಂಭವಾಗಿದೆ. ರಾಜ್ಯ, ದೇಶದ ಕೆಲವು ಪ್ರದೇಶಗಳಲ್ಲಿ ಈ ಸಮಯದಲ್ಲಿ ಭೂ ಕುಸಿತ, ಪ್ರವಾಹ, ಕೆರೆಗಳು ಕೋಡಿ ಬೀಳುವುದು, ರಸ್ತೆಗಳು ಕೊಚ್ಚಿ ಹೋಗುವುದು ಸಾಮಾನ್ಯ. ಹಾಗಾಗಿ ಈ ಅವಧಿಯಲ್ಲಿ ಪ್ರವಾಸ ಹಮ್ಮಿಕೊಳ್ಳುವವರು ಯಾವ ಸ್ಥಳಗಳಿಗೆ...
ಶತಮಾನಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಹಸುವಿನ ಬಾಯಿಂದ ಸದಾ ನೀರು ಹರಿಯುತ್ತದೆ!

ಶತಮಾನಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಹಸುವಿನ ಬಾಯಿಂದ ಸದಾ ನೀರು ಹರಿಯುತ್ತದೆ!

ಮಹಾಬಲೇಶ್ವರವು ಮಹಾರಾಷ್ಟ್ರದಲ್ಲಿರುವ ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಹಚ್ಚಹಸಿರು ದೃಶ್ಯಗಳು, ಆಹ್ಲಾದಕರ ಹವಾಮಾನ, ಜಲಪಾತಗಳು ಮತ್ತು ಅನೇಕ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಈ ದೇವಾಲಯಗಳಲ್ಲಿ ಕೃ ಷ್ಣಾಬಾಯಿ ಅತ್ಯಂತ...
ಅದಿತಿ ರಾವ್ ಹೈದರಿ ಅವರಂತೆ ನಿಮ್ಮ ಲಗೇಜ್ ವಿಮಾನ ನಿಲ್ದಾಣದಲ್ಲಿ ಎಂದಿಗೂ ಮಿಸ್‌ ಆಗೊಲ್ಲ…ಜಸ್ಟ್‌ ಹೀಗೆ ಮಾಡಿ

ಅದಿತಿ ರಾವ್ ಹೈದರಿ ಅವರಂತೆ ನಿಮ್ಮ ಲಗೇಜ್ ವಿಮಾನ ನಿಲ್ದಾಣದಲ್ಲಿ ಎಂದಿಗೂ ಮಿಸ್‌ ಆಗೊಲ್ಲ…ಜಸ್ಟ್‌ ಹೀಗೆ ಮಾಡಿ

‘ಹಿರಾಮಂಡಿ' ಖ್ಯಾತಿಯ ಅದಿತಿ ರಾವ್ ಹೈದರಿ ಇತ್ತೀಚೆಗೆ ಲಂಡನ್‌ಗೆ ಹೋಗಿದ್ದರು. ಅಲ್ಲಿ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು. ತಮ್ಮ ಲಗೇಜ್‌ ಪಡೆಯಲು ಗಂಟೆಗಟ್ಟಲೇ ಕಾಯಬೇಕಾಯಿತು. ಹಲವಾರು...
ಈ ದೇವಸ್ಥಾನದಲ್ಲಿ ದೀಪಾಲಂಕಾರಕ್ಕೆ ವಿದ್ಯುತ್ ಬದಲು ಮಣ್ಣಿನ ದೀಪಗಳನ್ನೇ ಬಳಸುತ್ತಾರೆ, ಮತ್ತೇನೆಲ್ಲಾ ವಿಶೇಷತೆಗಳಿವೆ?

ಈ ದೇವಸ್ಥಾನದಲ್ಲಿ ದೀಪಾಲಂಕಾರಕ್ಕೆ ವಿದ್ಯುತ್ ಬದಲು ಮಣ್ಣಿನ ದೀಪಗಳನ್ನೇ ಬಳಸುತ್ತಾರೆ, ಮತ್ತೇನೆಲ್ಲಾ ವಿಶೇಷತೆಗಳಿವೆ?

ದೆಹಲಿಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಬಗ್ಗೆ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ದೇವಸ್ಥಾನವು ಭಾರತದ ಅತ್ಯಂತ ಪವಿತ್ರ ಮತ್ತು ಪೂಜ್ಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದು ಬಿರ್ಲಾ ದೇವಸ್ಥಾನದಿಂದ ಕೇವಲ 400 ಮೀಟರ್...
ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನೋಡಲು, ತಿಳಿದುಕೊಳ್ಳಲು ಬಹಳಷ್ಟಿದೆ…

ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನೋಡಲು, ತಿಳಿದುಕೊಳ್ಳಲು ಬಹಳಷ್ಟಿದೆ…

ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕ ರಾಜ್ಯದ ಮೈಸೂರಿನಲ್ಲಿದ್ದು, ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ಸ್ಥಳದಲ್ಲಿ ಏಷ್ಯಾದ ಆನೆಗಳು ಹೆಚ್ಚಾಗಿ ಕಂಡುಬರುತ್ತವೆ. ಆನೆಗಳ ದೊಡ್ಡ ದೊಡ್ಡ ಹಿಂಡುಗಳು ಇಲ್ಲಿ ಸುಲಭವಾಗಿ ಕಾಣಿಸುತ್ತವೆ....
ಮನಾಲಿ ಬಳಿಯಿರುವ 5 ರಹಸ್ಯ ಮಾರ್ಗಗಳು ಹೆಚ್ಚಿನ ಜನರಿಗೆ ತಿಳಿದಿಲ್ಲ, ಗ್ರಾಮಸ್ಥರಿಗೆ ಮಾತ್ರವೇ ಗೊತ್ತು ಈ ಸ್ಥಳಗಳು!

ಮನಾಲಿ ಬಳಿಯಿರುವ 5 ರಹಸ್ಯ ಮಾರ್ಗಗಳು ಹೆಚ್ಚಿನ ಜನರಿಗೆ ತಿಳಿದಿಲ್ಲ, ಗ್ರಾಮಸ್ಥರಿಗೆ ಮಾತ್ರವೇ ಗೊತ್ತು ಈ ಸ್ಥಳಗಳು!

ಮನಾಲಿ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿಗೆ ಈಗಾಗಲೇ ಅನೇಕ ಜನರು ಹೋಗಿ ಬಂದಿದ್ದಾರೆ. ಮನಾಲಿಗೆ ಪ್ರವಾಸ ಹೋಗಿಬಂದವರನ್ನು ಯಾರಾದರೂ ವಿಚಾರಿಸಿದರೆ , ಅವರು ಹಳೆಯ ಮನಾಲಿ , ರೋಹ್ಟಂಗ್ ಪಾಸ್ ಮತ್ತು ಹಂಪ್ಟ ಪಾಸ್ ನಂತಹ ಪ್ರಸಿದ್ಧ ಸ್ಥಳಗಳ...
ಮಳೆಗಾಲದಲ್ಲಿ ಜಲಪಾತಗಳು, ಗಿರಿಧಾಮಗಳು, ನದಿಗಳಿರುವ ಸ್ಥಳಕ್ಕೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

ಮಳೆಗಾಲದಲ್ಲಿ ಜಲಪಾತಗಳು, ಗಿರಿಧಾಮಗಳು, ನದಿಗಳಿರುವ ಸ್ಥಳಕ್ಕೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಮಳೆ ಚೆನ್ನಾಗಿ ಆಗುತ್ತಿದೆ. ಬಿಸಿಲಿನ ಝಳದ ಬಳಿಕ ಸುರಿದ ಮಳೆ ಜನರಲ್ಲಿ ಕೊಂಚ ನೆಮ್ಮದಿ ತಂದಿದೆ. ಇಂತಹ ಸಮಯದಲ್ಲಿ ಜನರು ತಮ್ಮ ಮನೆಗಳಿಂದ ಹೊರಬಂದು ಹಿತಕರವಾದ ವಾತಾವರಣವನ್ನು ಆನಂದಿಸಲು ಪ್ರವಾಸಕ್ಕೆ...
ಅಮರನಾಥ ಯಾತ್ರೆ ಆರಂಭ: ಯಾರು ಹೋಗಬಹುದು, ಯಾರು ಹೋಗಬಾರದು? ಯಾತ್ರೆಗೆ ಸಂಬಂಧಿಸಿದ ಪ್ರಮುಖ ವಿವರಗಳು ಇಲ್ಲಿವೆ…

ಅಮರನಾಥ ಯಾತ್ರೆ ಆರಂಭ: ಯಾರು ಹೋಗಬಹುದು, ಯಾರು ಹೋಗಬಾರದು? ಯಾತ್ರೆಗೆ ಸಂಬಂಧಿಸಿದ ಪ್ರಮುಖ ವಿವರಗಳು ಇಲ್ಲಿವೆ…

ಅಮರನಾಥ ಯಾತ್ರೆ (ಅಮರನಾಥ ಯಾತ್ರೆ 2024) ಆರಂಭವಾಗಿದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಈ ಬಾರಿ ಹೆಚ್ಚಿನ ಯಾತ್ರಿಕರು ಭಾಗಿಯಾಗುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಆಡಳಿತ ಮಂಡಳಿ ಸಕಲ...
ಮಳೆಗಾಲದ ಸಮಯದಲ್ಲಿ ಹೆಚ್ಚುವ ಇರ್ಪು ಜಲಪಾತದ ಸೌಂದರ್ಯ…ಕರ್ನಾಟಕದ ಈ ಸುಂದರವಾದ ಫಾಲ್ಸ್ ವಿಶೇಷವೇನು ಗೊತ್ತಾ?

ಮಳೆಗಾಲದ ಸಮಯದಲ್ಲಿ ಹೆಚ್ಚುವ ಇರ್ಪು ಜಲಪಾತದ ಸೌಂದರ್ಯ…ಕರ್ನಾಟಕದ ಈ ಸುಂದರವಾದ ಫಾಲ್ಸ್ ವಿಶೇಷವೇನು ಗೊತ್ತಾ?

ಕರ್ನಾಟಕವು ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯವು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ದೇಶದಲ್ಲಿ ಮಾತ್ರವಲ್ಲದೆ, ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿರುವ ಮೋಡಿಮಾಡುವ ಕಾಡುಗಳು ಮತ್ತು ಭವ್ಯವಾದ ಪರ್ವತಗಳು ತಮ್ಮ...
*ಜುಲೈ ತಿಂಗಳಲ್ಲಿ ಎಷ್ಟು ರಜಾದಿನಗಳಿವೆ, ಯಾವ ಸ್ಥಳಕ್ಕೆ ಹೋಗುವುದು ಉತ್ತಮ?*

*ಜುಲೈ ತಿಂಗಳಲ್ಲಿ ಎಷ್ಟು ರಜಾದಿನಗಳಿವೆ, ಯಾವ ಸ್ಥಳಕ್ಕೆ ಹೋಗುವುದು ಉತ್ತಮ?*

ಮಳೆಗಾಲ ಶುರುವಾಗಿದೆ. ದೇಶದ ಹಲವೆಡೆ ವರುಣನ ಆರ್ಭಟ ಹೆಚ್ಚಿರುವುದರಿಂದ ತಾಪಮಾನ ಸ್ವಲ್ಪ ಕಡಿಮೆಯಾಗಿದೆ. ಬಿಸಿಲಿನ ಬೇಗೆಗೆ ಹಲವು ದಿನಗಳಿಂದ ಮನೆ, ಕಚೇರಿಗಳಿಗೆ ಸೀಮಿತವಾಗಿದ್ದ ಜನರು ಈಗ ಮೆಲ್ಲಗೆ ಹೊರಗೆ ಕಾಲಿಡುತ್ತಿದ್ದಾರೆ. ಹಾಗಾಗಿ ಪ್ರವಾಸ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+