ದ್ವಾರಕೆಯಲ್ಲಿ ನೀವು ಸ೦ದರ್ಶಿಸಬಹುದಾದ ಮೊದಲ ಹನ್ನೊ೦ದು ಉತ್ಕೃಷ್ಟ ತಾಣಗಳು
ಗುಜರಾತ್ ರಾಜ್ಯಕ್ಕೆ ಸೇರಿರುವ ದ್ವಾರಕೆಯು ಚಾರ್ ಧಾಮ್ (ನಾಲ್ಕು ಧಾಮಗಳು) ಗಳ ಪೈಕಿ ಒ೦ದೆನಿಸಿಕೊ೦ಡಿದ್ದು, ಈ ಕಾರಣಕ್ಕಾಗಿಯೇ ದ್ವಾರಕೆಯು ಹಿ೦ದೂಗಳ ಪಾಲಿನ ಬಹು ಪ್ರಮುಖವಾದ ಯಾತ್ರ...
ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!
ಇದನ್ನು ಜನಪ್ರೀಯವಾಗಿ ಶ್ರೀಕೃಷ್ಣನ ಸಾಮ್ರಾಜ್ಯ ಎಂತಲೆ ಕರೆಯಲಾಗುತ್ತದೆ. ಮೂಲತಃ ಇದೊಂದು ಅದ್ಭುತ ದ್ವೀಪ ಪ್ರದೇಶ ಅಥವಾ ನಡುಗಡ್ಡೆ. ಭಾರತದ ಮುಖ್ಯ ಭೂಮಿಯಿಂದ ಸಮುದ್ರದ ಮೂಲಕ ಮೂರ...
ಚಾರ್ ಧಾಮ್ ಯಾತ್ರೆ ಎಂದರೇನು?
ಹಿಂದಿ ಭಾಷೆಯಲ್ಲಿ "ಚಾರ್" ಎಂದರೆ ನಾಲ್ಕು ಹಾಗೂ "ಧಾಮ್" ಎಂದರೆ ನೆಲೆ, ಧಾಮ ಎಂಬರ್ಥವಿದೆ. ಅದೇ ರೀತಿ ಚಾರ್ ಧಾಮ್ ಯಾತ್ರಾ ಎಂದರೆ ನಾಲ್ಕು ಪುಣ್ಯಸ್ಥಳಗಳ ದರ್ಶನ ಎಂದು ಅರ್ಥೈಸಿಕೊಳ್ಳಬ...