ಮೊಲಗಳು, ಹಾವುಗಳು, ಮರಿ ಮೊಸಳೆಗಳನ್ನು ತಿನ್ನುವ 10 ಮಾರಣಾಂತಿಕ ಪಕ್ಷಿಗ
ಏವಿಯನ್ ಸಾಮ್ರಾಜ್ಯವು ಭೂಮಿಯ ಮೇಲಿನ ಕೆಲವು ಅಸಾಧಾರಣ ಮತ್ತು ಕುತೂಹಲಕಾರಿ ಜೀವಿಗಳಿಗೆ ನೆಲೆಯಾಗಿದೆ. ಅವುಗಳ ಮೋಡಿಮಾಡುವ ಪುಕ್ಕಗಳು ಮತ್ತು ಸುಮಧುರ ಹಾಡುಗಳನ್ನು ಮೀರಿ, ಕೆಲವು ಪ...
ವಿಶ್ವ ಎಲಿಫೆಂಟ್ ಡೇ ಪ್ರಯುಕ್ತ (ಆನೆಗಳ ದಿವಸ) ಆನೆಗಳನ್ನು ಹೊಂದಿರುವ ಈ ಅರಣ್ಯಗಳಿಗೆ ಭೇಟಿ ಕೊಡಿ
2022ರ ವಿಶ್ವ ಆನೆಗಳ ದಿವಸದ ಪ್ರಯುಕ್ತ: ಭಾರತದಲ್ಲಿ ಆನೆಗಳನ್ನು ಹೊಂದಿರುವಂತಹ ವನ್ಯಜೀವಿ ತಾಣಗಳು ಆನೆಯು ಒಂದು ವಿಭಿನ್ನವಾದ ಮತ್ತು ವಿಶ್ವದಾದ್ಯಂತ ವಾಸಿಸುವ ಸುಂದರವಾದ ಜೀವಿಯಾಗಿ...
ಮಸೂರಿಯಲ್ಲಿರುವ ವನ್ಯಜೀವಿ ಅಭಯಾರಣ್ಯದಲ್ಲಿವೆ ನಾನಾ ಪ್ರಾಣಿ ಪಕ್ಷಿಗಳು
ದಟ್ಟ ಅರಣ್ಯ ಮತ್ತು ಹಿಮದ ನಡುವೆ ಆವೃತ್ತವಾದ ಬೆನೋಗ್ ವನ್ಯಜೀವಿ ಅಭಯಾರಣ್ಯವ ಮಸ್ಸೂರಿಯ ಮತ್ತೊಂದು ಪ್ರಮುಖ ಆಕರ್ಷಣೆ. ಚೌಖಂಬಾ ಮತ್ತು ಬಂದಾರ್ ಪಂಚ್ ಈ ಅಭಯಾರಣ್ಯದಲ್ಲಿರುವ ಎರಡೂ ...
ಊಟಿ ಪಕ್ಕದಲ್ಲೇ ಇರುವ ಮಸಿನಗುಡಿಯ ವಿಶೇಷತೆ ಏನು ನೋಡಿ
ಮಸಿನಗುಡಿ ಪ್ರವಾಸೋದ್ಯಮ ಸ್ಥಳಗಳ ಬಗ್ಗೆ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಇದು ಎಲ್ಲಾ ರೀತಿಯ ವ್ಯಕ್ತಿಗಳಿಗೂ ಇಷ್ಟವಾಗುತ್ತದೆ. ಸಾಹಸ ಅನ್ವೇಷಕರು ಮತ್ತು ಪ್ರಕೃತಿ ಪ್ರಿಯರು, ವ...
ಹೆದರಬೇಡಿ... ಧೈರ್ಯದಿಂದ ಹೋಗಿ...
ಶಿವಮೊಗ್ಗದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ತ್ಯಾವರೆಕೊಪ್ಪದ ಸಿಂಹ ಮತ್ತು ಹುಲಿ ಸಫಾರಿಯೂ ಒಂದು. ನಿಸರ್ಗ ಪ್ರಿಯರಿಗೆ ಹಾಗೂ ಮಕ್ಕಳಿಗೆ ಈ ತಾಣ ಹೆಚ್ಚು ಮೆಚ್ಚುಗೆಯಾಗುವಂತದ್ದು. ಎ...
ಹುಲಿಗಳ ಈ ಕಾಡುಗಳಲ್ಲಿ ನಿಮಗೆ ಪ್ರವಾಸ ಮಾಡಲು ಧೈರ್ಯವಿದೆಯೆ?
ಹುಲಿ ಒಂದು ಅದ್ಭುತ ಕಾಡು ಪ್ರಾಣಿ. ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿರುವ ಈ ಪ್ರಾಣಿ ಭಾರತದ ರಾಷ್ಟ್ರೀಯ ಪ್ರಾಣಿಯೂ ಹೌದು. ತನ್ನ ಗಂಭೀರ ನಡೆ, ಆಕರ್ಷಕ ಮೈಮಾಟ ಹಾಗೂ ಅಪಾರ ದೈಹಿಕ ಸ...
ವಿವಿಧ ಸರಿಸೃಪಗಳ ನಿವಾಸವಿರುವ ಸ್ಥಳಗಳ ಪ್ರವಾಸ
ಹರ್ಪೆಟಾಲಾಜಿ ಹಾಗೂ ಆಫಿಯಾಲಾಗಿ ಕುರಿತು ಕೇಳಿದ್ದೀರಾ? ಹರ್ಪೆಟಾಲಾಜಿ ಪ್ರಾಣಿ ಶಾಸ್ತ್ರದ ಒಂದು ವಿಭಾಗವಾಗಿದ್ದು ಇಲ್ಲಿ ಸರಿಸೃಪಗಳು ಹಾಗೂ ಉಭಯವಾಸಿಗಲ ಕುರಿತು ಅಧ್ಯಯನ ಮಾಡಲಾಗ...
ಮೈಮರೆಸುವ ವಿಶಿಷ್ಟ ಚಿನ್ನಾರ್ ವನ್ಯಜೀವಿ ಧಾಮ
ಮೈಪುಳಕಿತಗೊಳಿಸುವ, ಸ್ವಚ್ಛ ಹಸಿರಿನಿಂದ ಕಂಗೊಳಿಸುವ ದಟ್ಟ ಅರಣ್ಯಗಳಿಂದ ಭೂಷಿತವಾಗಿರುವ ಕೇರಳ ರಾಜ್ಯವು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತದೆ. ಕಾಂಕ...
ಪಶ್ಚಿಮ ಘಟ್ಟಗಳ ಮಾಯಾ ಲೋಕದಲ್ಲಿ ವಿಹಾರ
ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ (ಪೆನಿನ್ಸುಲಾ ಅಂದರೆ ಮೂರು ಭಾಗಗಳಲ್ಲಿ ನೀರಿನಿಂದ ಆವೃತವಾದ) ಪಶ್ಚಿಮ ಭಾಗದಲ್ಲಿರುವ ಹಸಿರು ವನರಾಶಿಗಳಿಂದ ಕಂಗೊಳಿಸುವ ಒಂದು ಅದ್ಭುತ ಪರ್ವತ...
ವನ್ಯಜೀವಿ ಛಾಯಾಗ್ರಹಣ ಒಂದು ಅದ್ಭುತ ಕಲೆ
ಕೆಲ ಪ್ರವಾಸಿಗರಿಗೆ ಕಾಡು ಮೇಡುಗಳಲ್ಲಿ ಅಲೆದಾಡುತ್ತ ಪ್ರಕೃತಿಯ ಸಹಜತೆಯಲ್ಲಿ ತನ್ಮಯವಾಗಿರುವ ಪ್ರಾಣಿ, ಪಕ್ಷಿಗಳ ವಿವಿಧ ಜೀವರಾಶಿಗಳ ಚಿತ್ರಗಳನ್ನು ಸೆರೆ ಹಿಡಿಯುವುದೆಂದರೆ ಬಲು...
ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳಿವು
ವೈಜ್ಞಾನಿಕವಾಗಿ ಮನುಷ್ಯ ಸಂಗ ಜೀವಿ ಎಂದು ಹೇಳಲಾಗಿದೆ. ಆದರೆ ಇದು ಇಂದು ಕೇವಲ ಮನುಷ್ಯ ಮನುಷ್ಯರ ಮಧ್ಯದಲ್ಲಿ ಮಾತ್ರ ಅಸ್ತಿತ್ವದಲ್ಲಿಯೇನೋ ಎಂಬ ಭಾವ ಮೂಡದೆ ಇರಲಾರದು. ಏಕೆಂದರೆ ನಮ್...
ವೈವಿಧ್ಯಮಯ ಜೀವ ಜಂತುಗಳ ವಯನಾಡ್
ಮೈಸೂರಿನಿಂದ ಸುಲ್ತಾನ್ ಬತೇರಿಗೆ ಹೋಗುವ ಮಾರ್ಗದಲ್ಲಿ ಮಂತ್ರಮುಗ್ಧಗೊಳಿಸುವಂತಹ ಒಂದು ಅಭಯಾರಣ್ಯ ಪ್ರದೇಶವು ನಿಮ್ಮನ್ನು ಸ್ವಾಗತಿಸುತ್ತದೆ. ಪಶ್ಚಿಮ ಘಟ್ಟಗಳ ಸುಂದರ ಹಾಗೂ ಅಷ್ಟ...