ಬಂಡೀಪುರ ರಾಷ್ಟ್ರೀಯ ಉದ್ಯಾನವನವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿದೆ
ಬಂಡೀಪುರ ಅಭಯಾರಣ್ಯ ಪ್ರದೇಶವು ಭಾರತದ ಅತ್ಯುತ್ತಮವಾದ ಹುಲಿಸಂರಕ್ಷಣಾ ಕೇಂದ್ರಗಳಲ್ಲಿ ಒಂದಾಗಿದ್ದು, ಈ ಅಭಯಾರಣ್ಯವು ಸುಮಾರು 70 ಹುಲಿಗಳನ್ನು ಹೊಂದಿದೆ, ಈ ಸ್ಥಳವು ಮೈಸೂರಿನಿಂದ ಕ...
ಭಾರತದಲ್ಲಿ ಮಳೆಗಾಲದಲ್ಲಿ ಭೇಟಿ ಕೊಡಬಹುದಾದ ಸುಂದರವಾದ ಸ್ಥಳಗಳು
ಇಂದಿನ ಆಧುನಿಕ ಯುಗದಲ್ಲಿ ಮನಸ್ಸಿನ ಶಾಂತಿಯು ಅತ್ಯಂತ ದೊಡ್ಡ ಸ್ವತ್ತು ಎನ್ನುವುದು ನಮಗೆ ಗೊತ್ತಿರುವ ವಿಷಯ. ಇದಕ್ಕೆ ಪೂರಕವಾಗಿರುವ ಸ್ಥಳಗಳನ್ನು ಹಾಟ್ ಸ್ಪಾಟ್ ಗಳು ಎಂದು ಕರೆಯಲ...
ಪ್ರಕೃತಿ ಸೌಂದರ್ಯದ ಅತ್ಯುತ್ತಮ ನೋಟವನ್ನು ಸವಿಯಬೇಕಾ?
ಮಾನ್ಸೂನ್ ಮಳೆಗಾಲವು ಆರಂಭವಾಗುತ್ತಿದ್ದಂತೆ ದೇಶದಾದ್ಯಂತ ಪ್ರಕೃತಿಯಲ್ಲಿ ತನ್ನದೇ ಆದ ಮಹತ್ತರ ಬದಲಾವಣೆ ಆಗುತ್ತದೆ. ಇದು ಪ್ರಕೃತಿ ಪ್ರೇಮಿಗಳು, ವನ್ಯಜೀವಿಗಳ ಸೆರೆಹಿಡಿಯಬಯಸುವ...
ಸೆಂಚಲ್ ವನ್ಯಜೀವಿ ಧಾಮಕ್ಕೆ ಹೋಗುವ ಮುನ್ನ ಇದನ್ನೆಲ್ಲಾ ತಿಳಿಯಿರಿ.
ಡಾರ್ಜಿಲಿಂಗ್ನಿಂದ 10 ಕಿ.ಮೀ ದೂರದಲ್ಲಿ, ಸೆಂಚಲ್ ವನ್ಯಜೀವಿ ಧಾಮವು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ರಕ್ಷಿತ ಅಭಯಾರಣ್ಯವಾಗಿದೆ. ಇದು ಭಾರತದ ಹಳೆಯ ವನ್ಯಜೀವಿ ಅಭಯಾರಣ್ಯ...
ಕರ್ನಾಟಕದ ಈ ಧಾಮಗಳಿಗೆಂದಾದರೂ ಭೇಟಿ ನೀಡಿದ್ದೀರಾ?
ಈ ವನ್ಯಜೀವಿಧಾಮಗಳ ಕುರಿತು ಎಂದಾದರೂ ಕೇಳಿದ್ದೀರಾ? ಕೇಳಿದ್ದೆ ಆದಲ್ಲಿ ಒಮ್ಮೆಯಾದರೂ ಭೇಟಿ ನೀಡಿದ್ದೀರಾ? ಇಲ್ಲವೆಂದಾದಲ್ಲಿ ಒಂದೊಮ್ಮೆ ಬಿಡುವು ಮಾಡಿಕೊಂಡು ಖಂಡಿತವಾಗಿಯೂ ಈ ಅಪರ...
ಕುತೂಹಲಕರ ಮಂಜಂಪಟ್ಟಿ ಕಣಿವೆ
ಸೃಷ್ಟಿ ಸೌಂದರ್ಯದ ಅದ್ಭುತ ರುಚಿಯನ್ನು ಆಸ್ವಾದಿಸಬೇಕೆಂದಿದ್ದರೆ ಸಾಮಾನ್ಯವಾಗಿ ನಗರ ಪ್ರದೇಶಗಳಿಂದ ದೂರವೇ ಹೋಗಬೇಕು. ಅದರಲ್ಲೂ ವಿಶೇಷವಾಗಿ ಕಣಿವೆ, ಪ್ರಪಾತಗಳು, ಗಿರಿಧಾಮ ಪ್ರದ...
ಮನಸೆಳೆವ ಕೇರಳದ ಅದ್ಭುತ ಕಾಡುಗಳು
ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯಿಂದ ಬಹುತೇಕವಾಗಿ ಆವರಿಸಿರುವ ಕೇರಳ ರಾಜ್ಯವು ಪ್ರಕೃತಿ ಪ್ರಿಯ ಪ್ರವಾಸಿಗರ ಪಾಲಿಗೆ ಸ್ವರ್ಗವೆಂದರೂ ತಪ್ಪಾಗಲಾರದು. ಕೇರಳದ ಅಕ್ಕ ಪಕ್ಕದಲ್ಲಿರುವ ...