ಕಾಕತೀಯರು ನಿರ್ಮಿಸಿದ ರಾಮಪ್ಪ ಕೆರೆ ಎಲ್ಲಿದೆ ಗೊತ್ತಾ?
ರಾಮಪ್ಪ ಕೆರೆಯು ವಾರಂಗಲ್ ಜಿಲ್ಲೆಯ ಮತ್ತು ತೆಲಂಗಾಣದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ತೆಲಂಗಾಣ ಪ್ರದೇಶವನ್ನು ಆಳಿದ ಕಾಕತೀಯ ರಾಜವಂಶವು ವಾರಂಗಲ್ ಜಿಲ್ಲೆಯ ಪ್ರಖ್...
13 ದ್ವೀಪಗಳನ್ನು ಹೊಂದಿರುವ ಈ ಸುಂದರ ಸರೋವರವನ್ನು ನೋಡಿದ್ದೀರಾ?
ವಾರಂಗಲ್ ಸಮೀಪದಲ್ಲಿ ಒಂದು ಸುಂದರವಾರದ ಸರೋವರವಿದೆ. ಈ ಸರೋವರವು ಬಹಳ ಆಕರ್ಷಣೀಯವಾಗಿದೆ. ಇಲ್ಲಿನ ದ್ವೀಪಗಳು, ಸೇತುವೆಗಳು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಒಟ್ಟಾರೆ ...
ಕೊಹಿನೂರ್ ವಜ್ರದ ಮೂಲ ಯಾವುದು? ಈ ಭದ್ರಕಾಳಿಗೂ ವಜ್ರಕ್ಕೂ ಸಂಬಂಧವೇನು?
ವಸಾಹತುಶಾಹಿ ಬ್ರಿಟಿಷ್ ಸಾಮ್ರಾಜ್ಯವು ಕೊಹಿ-ಇ-ನೂರ್ ವಜ್ರವನ್ನು ಭಾರತದಿಂದ ಕಸಿದುಕೊಂಡ ನಂತರ ಕೊಹಿ-ಇ-ನೂರ್ ವಜ್ರವು ಇಂಗ್ಲೆಂಡ್ನ ರಾಣಿಯ ಕಿರೀಟದ ಭಾಗವಾಗಿದೆ. ಇನ್ನೂ ಈ ಸಾಂಪ್...
ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕಾದರೆ ಈ ಸರಸ್ವತಿ ದೇವಾಲಯಕ್ಕೆ ಭೇಟಿ ನೀಡಿ...
ಸರಸ್ವತಿ ದೇವಿಯು ಕಲಿಕೆ ಮತ್ತು ಶಿಕ್ಷಣದ ದೇವತೆ. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವ ಮೊದಲು, ಸರಸ್ವತಿಗೆ ಪೂಜೆ ಮಾಡುವುದು ಹಿಂದೂ ಪರಂಪರೆಯಲ್ಲಿ ಒಂದು ಸಾಂಪ್ರದಾಯಿಕ ಅಭ್ಯಾ...
ಚಿತ್ರ ವಿಚಿತ್ರ ಕೆತ್ತನೆಗಳ ಕೋತ ಗುಲ್ಲು!
ರಾಜ್ಯ : ತೆಲಂಗಾಣ ಜಿಲ್ಲೆಯ : ವಾರಂಗಲ್ ಪಟ್ಟಣ : ಘನಪೂರ (ಮುಲುಗ್) ವಿಶೇಷತೆ : ಘನಪೂರ ದೇವಾಲಯಗಳ ಸಮೂಹ. 20 ಪ್ರಾಚೀನ ದೇವಾಲಯಗಳ ಈ ಸಮೂಹವನ್ನು ಕೋತ ಗುಲ್ಲು ಎಂದೂ ಸಹ ಸ್ಥಳೀಯವಾಗಿ ಕರೆಯಲಾ...
ವಾರಂಗಲ್ಲಿನ ಮೂರು ಅದ್ಭುತ ದೇವಾಲಯಗಳು!
ನೂತನವಾಗಿ ನಿರ್ಮಾಣಗೊಂಡಿರುವ ಭಾರತದ ತೆಲಂಗಾಣ ರಾಜ್ಯದ ಎರಡನೆಯ ಅತಿ ದೊಡ್ಡ ನಗರ ಎಂಬ ಖ್ಯಾತಿಗೆ ಪಾತ್ರವಾದ ವಾರಂಗಲ್ ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಜಿಲ್ಲ...
ಕಾಕತೀಯರ ಕಥೆ ಹೇಳುವ ವಾರಂಗಲ್ ಕೋಟೆ!
ಇಂದು ಈ ಕೋಟೆ ತಾಣವು ಅಳಿದುಳಿದ ರಚನೆಗಳಿಂದ ತನ್ನದೆ ಆದ ವಿಶಿಷ್ಟ ಇತಿಹಾಸವನ್ನು ಪ್ರವಾಸಿಗರಿಗೆ ಹೇಳುತ್ತದೆ. ಹಾನಿಗೊಳಗಾದ ಮಂಟಪಗಳು, ಖಂಬಗಳು ಹಾಗೂ ಇತರೆ ಕೋಟೆಯ ರಚನೆಗಳು ಭಯಮಿಶ...
ಎಲ್ಲರನ್ನೂ ಹರಸುತ್ತ ಬತುಕಮ್ಮ ನೆಲೆಸಿರುವ ಪದ್ಮಾಕ್ಷಿ ಗುಟ್ಟ!
ಇದೊಂದು ಕುತೂಹಲ ಕೆರಳಿಸುವ ಬೆಟ್ಟ ತಾಣವಾಗಿದ್ದು ಧಾರ್ಮಿಕವಾಗಿ ಸಾಕಷ್ಟು ಮಹತ್ವಗಳಿಸಿದೆ. ಜೈನ ಹಾಗೂ ಹಿಂದು ಧರ್ಮದ ವಾಸ್ತುಶೈಲಿಯನ್ನು ಏಕಕಾಲದಲ್ಲಿ ಇಲ್ಲಿ ನೋಡಬಹುದು. ಜೈನ ಧರ್...