ವಾರಣಾಸಿಯ ದಶಾಶ್ವಮೇಧ ಘಾಟ್ ಗೆ ಒಮ್ಮೆ ಪ್ರವಾಸ ಆಯೋಜಿಸಿ!
ವಾರಣಾಸಿಯು ಅದರ ದೇವಾಲಯಗಳು ಮತ್ತು ಘಾಟ್ ಗಳಿಗಾಗಿ ಹೆಸರುವಾಸಿಯಾಗಿದೆ. ಭಾರತದ ಅತ್ಯಂತ ಪವಿತ್ರ ನಗರಗಳಲ್ಲೊಂದೆನಿಸಿದ ಈ ಸ್ಥಳವು ಮನಮೋಹಕ ವಾತಾವರಣವನ್ನು ಹೊಂದಿದ್ದು ಇದರ ಅನುಭ...
ಲಕ್ನೋದಿಂದ ವಾರಾಂತ್ಯದ ರಜಾ ದಿನಗಳಲ್ಲಿ ಭೇಟಿ ಕೊಡಬಹುದಾದ ತಾಣಗಳು
ನೀವು ಲಕ್ನೋ ಪ್ರವಾಸದಲ್ಲಿರುವಿರಾ? ಹಾಗಿದ್ದಲ್ಲಿ ಈ ತಾಣಗಳಿಗೂ ಪ್ರವಾಸ ಆಯೋಜಿಸಿ ಉತ್ತರಪ್ರದೇಶವು ಪ್ರವಾಸಿ ತಾಣಗಳನ್ನು ಒಳಗೊಂಡ ಪ್ರಮುಖ ರಾಜ್ಯವಾಗಿದೆ. ಇದು ಸುಂದರವಾದ ತಾಣಗಳ...
ನಿಮ್ಮ ರಾಶಿಚಕ್ರಕ್ಕನುಗುಣವಾಗಿ ಈ ಸ್ಥಳಗಳಿಗೆ ಭೇಟಿ ಕೊಟ್ಟರೆ ಒಳ್ಳೆಯದಂತೆ!
ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಭಾರತದಲ್ಲಿ ಪ್ರಯಾಣಿಸಲು ಅದ್ಭುತ ಸ್ಥಳಗಳು ಭಾರತವು ಏನಾದರೂ ಅನ್ವೇಷಣೆ ಮಾಡಬೇಕೆಂದು ಬಯಸುವವರಿಗಾಗಿ ಅತ್ಯಂತ ಅದ್ಬುತವಾದ ಸ್ಥಳವಾಗಿದ್ದು, ...
Pitru Paksha 2022 : ಪಿತೃ ಪಕ್ಷದ ಸಲುವಾಗಿ ಭಾರತದಲ್ಲಿ ಪಿಂಡಪ್ರಧಾನಕ್ಕೆ ಶ್ರೇಷ್ಟವಾಗಿರುವ ಸ್ಥಳಗಳು
ಭಾರತದ ಈ ಸ್ಥಳಗಳಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡಿದರೆ ಶ್ರೇಷ್ಠ! ಹಿಂದೂ ಸಂಸ್ಕೃತಿಯಲ್ಲಿ ಸಾವು ನಿಜವಾಗಿಯೂ ಏನನ್ನು ಸೂಚಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸ...
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
ಹನುಮಾನ್ ಜಯಂತಿ ಅಥವಾ ಹನುಮಂತ ಜಯಂತಿಯಂತಹ ಪವಿತ್ರ ದಿನವು ಹಿಂದೂ ಕ್ಯಾಲೆಂಡರ್ ಪ್ರಕಾರ ಹನುಮಂತನ ಜನ್ಮ ದಿನವನ್ನು ಸೂಚಿಸುತ್ತದೆ; ರಾಮಾಯಣದಂತಹ ಪೌರಾಣಿಕ ಮಹಾಕಾವ್ಯದ ನಾಯಕರಲ್ಲ...
ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಭೇಟಿ ಕೊಡಿ.
ಪ್ರವಾಸಿಗರು ಬನವಾಸಿಗೆ ಪ್ರವಾಸದಲ್ಲಿದ್ದಾಗ ಮಧುಕೇಶ್ವರ ದೇವಾಲಯವು ಭೇಟಿ ಕೊಡಲೇಬೇಕು ಎನ್ನುವಂತಹ ಶಿವನಿಗರ್ಪಿತವಾದ ದೇವಾಲಯವಾಗಿದ್ದು, ಇದನ್ನು ಒಂಬತ್ತನೇ ಶತಮಾನದ ಸಮಯದಲ್ಲ...
ವಾರಣಾಸಿಗೆ ಹೋದ್ರೆ ಬಾಚ್ರಾಜ್ ಘಾಟ್ ಭೇಟಿ ನೀಡೋದನ್ನ ಮರೆಯದಿರಿ
ಭಾರತದ ಸಾಂಸ್ಕೃತಿಕ ರಾಜಧಾನಿ, ವಾರಣಾಸಿ ಭಾರತದ ಅತ್ಯಂತ ಶ್ರೀಮಂತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಭೂಮಿಯು ಅನೇಕ ಘಾಟ್ಗಳಿಗೆ ಹೆಸರುವಾಸಿಯಾಗಿದೆ. ವಾರಣಾಸಿಯ ಈ ಪವಿತ್ರ ಸ್ಥ...
ವಾರಣಾಸಿಯಲ್ಲಿರುವ ಈ ದುರ್ಗಾ ದೇವಿ ಮಂದಿರದ ವಿಶೇಷತೆ ಏನು ಗೊತ್ತಾ?
ಗಂಗಾ ನದಿ ದಂಡೆಯಲ್ಲಿರುವ ಈ ಹಳೆಯ ನಗರವಾಗಿರುವ ವಾರಣಾಸಿಯು, ಹೆಚ್ಚಿನ ಸಂಖ್ಯೆಯ ದೇವಾಲಯಗಳಿಗೆ ತವರಾಗಿದೆ. ಪ್ರಪಂಚದ ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾಗಿದೆ. ಆಧ್ಯಾತ್ಮಿಕ ಆನಂದ...
ಪುತ್ರ ಸಂತಾನಕ್ಕಾಗಿ ಅಸ್ಸಿ ಘಾಟ್ಗೆ ಬರುತ್ತಾರಂತೆ ದಂಪತಿಗಳು
ವಾರಣಾಸಿಯಲ್ಲಿ ಗಂಗಾ ನದಿಯ ದಕ್ಷಿಣದ ಭಾಗದಲ್ಲಿರುವ ಘಾಟ್ ನ್ನು ಅಸ್ಸಿ ಘಾಟ್ ಎಂದು ಕರೆಯಲಾಗುತ್ತದೆ. ವಿದೇಶಿ ಪ್ರವಾಸಿಗರಿಗೆ ಮತ್ತು ಸಂಶೋಧಕರಿಗೆ ಅತೀ ನೆಚ್ಚಿನ ತಾಣವಾಗಿದೆ. ಅಸ...
ರಾಮನು ಹನುಮನಿಗಾಗಿ ನಿರ್ಮಿಸಿದ ಘಾಟ್ ಇದು
ವಾರಣಾಸಿಯು ಘಾಟ್ಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಒಟ್ಟಾರೆ 88 ಘಾಟ್ಗಳನ್ನು ಹೊಂದಿದೆ. ಈ ಘಾಟ್ಗಳು ಗಂಗಾ ನದಿ ತೀರದಲ್ಲಿದೆ. ಹೆಚ್ಚಿನ ಘಾಟ್ಗಳು ಸ್ನಾನ ಮತ್ತು ಪೂಜಾ ಸಮಾ...
ಬಂದಿದೆ ವಂದೇ ಭಾರತ್ ಎಕ್ಸ್ಪ್ರೆಸ್ ಟಿಕೇಟ್ ಬುಕ್ ಮಾಡೊದು ಹೇಗೆ?
ಸೆಮಿ ಹೈ ಸ್ಪೀಡ್ ರೈಲು -18 ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ನೀವು ಓಡಾಡಬಹುದು. ದೆಹಲಿಯಿಂದ ವಾರಣಾಸಿಗೆ ಪ್ರಯಾಣಿಸುವ ಈ ಸ್ವದೇಶಿ ರೈಲಿನಲ್ಲಿ ನೀವು ಪ್ರಯಾಣದ ಆನಂದವನ್...
ನವಂಬರ್ನಲ್ಲಿ ಸುತ್ತಾಡೋಡೋಕೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಬೆಸ್ಟ್
ನವೆಂಬರ್ ತಿಂಗಳಲ್ಲಿ ಆರಾಮದಾಯಕ ಹವಾಮಾನವಿರುವುದರಿಂದ, ಜಗತ್ತಿನ ಯಾವುದೇ ಭಾಗದಿಂದ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸಲು ಸೂಕ್ತವಾದ ಸಮಯವಾಗಿದೆ. ಸಾಕಷ್ಟು ಸ್ಥಳಗಳು ನವೆಂಬರ...