ವಾರಾಂತ್ಯದ ವಿಹಾರಕ್ಕಾಗಿ ಬೆಂಗಳೂರಿನ ಸಮೀಪವಿರುವ ಸುಂದರ ಜಲಪಾತಗಳಿಗೆ ಪ್ರವಾಸಕ್ಕೆ ತಯಾರಾಗಿ!
ಏಷ್ಯಾದ ಇತರ ಯಾವುದೇ ಸ್ಥಳಗಳಿಗೆ ಹೋಲಿಸಿದರೆ ಭಾರತದಲ್ಲಿ ಬೇಸಿಗೆಯು ತುಲನಾತ್ಮಕವಾಗಿ ತುಂಬಾ ಬಿಸಿಯಾಗಿರುತ್ತದೆ, ಏರು ಬಿಸಿಲಿನ ದಿನಗಳು ಮತ್ತು ಆರ್ದ್ರ ರಾತ್ರಿಗಳನ್ನು ಒಳಗೊಂ...
ಯಾಣ - ಅತ್ಯದ್ಬುತ ಶಿಲೆಗಳಿರುವ ಇರುವ ತಾಣ!
ಯಾಣದ ಈ ಆಕರ್ಷಕ ಬಂಡೆಗಳು ಅತ್ಯಂತ ಪ್ರಸಿದ್ದಿಯನ್ನು ಪಡೆದಿವೆ. ಯಾಣದ ಅಸಮಾನ್ಯ ಕಲ್ಲಿನ ರಚನೆಗಳು ಯಾತ್ರಾರ್ಥಿಗಳು, ಪ್ರಕೃತಿ ಪ್ರೇಮಿಗಳು ಹಾಗೂ ಚಾರುಣಿಗರನ್ನು ಹೆಚ್ಚಾಗಿ ಆಕರ್ಶ...
ಕೊಂಕಣ ಕರಾವಳಿಯ ರಾಣಿ ಎಂದು ಕರೆಯಲ್ಪಡುವ ಸ್ಥಳ - ಕಾರವಾರ
ಕಾರವಾರವು ಭಾರತದ ಪರ್ಯಾಯ ದ್ವೀಪದಲ್ಲಿರುವ ಪಶ್ಚಿಮ ಕರಾವಳಿಯಲ್ಲಿದ್ದು, ಗೋವಾ ಜಿಲ್ಲೆಯಿಂದ ಕೇವಲ 15 ಕಿ.ಮೀ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ 520 ಕಿಮೀ ದೂರದಲ್ಲಿದೆ. ಇದು ಉತ...
ದೇವಾಲಯಗಳು ಬಿಳಿ ಮರಳುಗಳನ್ನು ಹೊಂದಿರುವ ಗೋಕರ್ಣಕ್ಕೆ ಭೇಟಿ ನೀಡಿ
ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣವು ಅದರ ಯಾತ್ರಾ ಸ್ಥಳ ಹಾಗೂ ಅಲ್ಲಿರುವ ಬೀಚ್ ಗಳಿಂದಾಗಿ ಪ್ರಮುಖ ಪ್ರವಾಸಿ ಕೇಂದ್ರವೆನಿಸಿದೆ. ಇದು ಅಗನಾಶಿನಿ ಮತ್ತು ಗಂಗಾವಳಿ ...
ಗೇರುಸೊಪ್ಪದಲ್ಲಿನ ಬಂಗಾರ ಕುಸುಮ ಜಲಪಾತವನ್ನು ನೋಡಿದ್ದೀರಾ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟೆಲ್ಲಾ ಜಲಪಾತಗಳಿವೆ ಅನ್ನೋದು ನಿಮಗೆ ಗೊತ್ತೇ ಇದೆ. ಪ್ರತಿಯೊಂದು ಜಲಪಾತವು ಒಂದಕ್ಕಿಂತ ಒಂದನ್ನು ಮೀರಿಸುವಂತಿದೆ. ಉತ್ತರ ಕನ್ನಡದಲ್ಲಿರುವ ಜಲಪ...
ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತಕ್ಕೆ ಹೋಗಿದ್ದೀರಾ?
ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತವು ಪ್ರಕೃತಿ ಸೌಂದರ್ಯದ ನಡುವೆ ಕಣ್ತುಂಬಿಸುವ ತಾಣವಾಗಿದೆ. ಬೋರ್ಗರೆಯುವ ಜಲಪಾತದ ನಡುವೆ ಕಾಲಕಳೆಯುವುದು ನಿಜಕ್ಕೂ ಮನಮೋಹಕವಾಗಿದೆ. ಉತ್ತರ ...
ಕುಮಟಾದ ಸುತ್ತಮುತ್ತಲಿನ ಈ ಆಕರ್ಷಣೀಯ ತಾಣಗಳನ್ನು ನೋಡಿದ್ದೀರಾ?
ಕುಮಟಾ ಎಂಬುದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ನಗರವಾಗಿದೆ. ಭಟ್ಕಳದಿಂದ 58 ಕಿ.ಮೀ ದೂರದಲ್ಲಿರುವ ಕುಮಟಾವು ಒಂದು ಪ್ರಮುಖ ಪ್ರೇಕ್ಷಣೀಯ ತಾಣವಾಗಿದೆ. ಇದು ಜಿಲ್ಲ...
ಯೆಲ್ಲಾಪುರದಲ್ಲಿರುವ ಘಂಟೆ ಗಣೇಶನಿಗೆ ಘಂಟೆ ಅರ್ಪಿಸಿದ್ರೆ ಸಕಲ ಕಷ್ಟ ದೂರವಾಗುತ್ತದಂತೆ!
ಇಲ್ಲಿನ ಗಣೇಶನಿಗೆ ಒಂದು ಘಂಟೆ ಅರ್ಪಿಸಿದರೆ ನಿಮ್ಮ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದಂತೆ. ಹಾಗಾಗಿ ಈತನನ್ನು "ಘಂಟೆ ಗಣೇಶ" ಎಂದು ಕರೆಯುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಭಕ್...
ಬನವಾಸಿಯಲ್ಲಿ ನೋಡೋಕೆ ಏನೇನೆಲ್ಲಾ ಇದೆ ಗೊತ್ತಾ?
PC: Rajeev Rajagopalan ಬನವಾಸಿ ಪಟ್ಟಣವು ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತಿಕೆ ಇರುವ ಪಟ್ಟಣ. ಪುರಾತನ ಕಾಲದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಾಂತ್ಯವನ್ನಾಳಿರುವ ಕದಂಬರ ವೈಭವಯ...
ಬೇಸಿಗೆಯಲ್ಲಿ ದಾಂಡೇಲಿಯಲ್ಲಿ ಒಂದೆರಡು ದಿನಗಳನ್ನು ಕಳೆಯಿರಿ
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿರುವ ಸುಂದರ ಪಟ್ಟಣ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾ...
ಅಂಕೋಲಾದಲ್ಲಿರುವ ಈ ಮಂದಿರಗಳಲ್ಲಿ ಕೈ ಮುಗಿದಿದ್ದೀರಾ, ಕಡಲತೀರದಲ್ಲಿ ಆಡಿದ್ದೀರಾ?
ಅಂಕೋಲಾವು ಉತ್ತರ ಕನ್ನಡ ಜಿಲ್ಲೆಯಲ್ಲಿನ ಹಲವಾರು ದೇವಾಲಯಗಳಿಂದ ಆವೃತವಾಗಿದೆ. ಅಂಕೋಲಾ ಕೂಡ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾರದಿಂದ 40 ಕಿ.ಮೀ ದೂರದಲ್ಲಿರುವ ತಾಲ...
ಬೆಣ್ಣೆಯಂತಿರುವ ಬೆಣ್ಣೆ ಹೊಳೆ ಫಾಲ್ಸ್ಗೆ ಹೋಗಿದ್ದೀರಾ?
ಪಶ್ಚಿಮ ಘಟ್ಟಗಳ ದೇವಿಮನೆ ಪ್ರದೇಶದ ಮೂಲಕ ಹರಿಯುವ ಅಘನಾಶಿಣಿ ನದಿಯ ಉಪನದಿಯೇ ಬೆಣ್ಣೆ ಹೊಳೆ ಫಾಲ್ಸ್ . 'ಬೆಣ್ಣೆ' ಎಂಬ ಪದವು ಬೆಣ್ಣೆ ಮತ್ತು 'ಹೊಳೆ' ಎಂದರೆ ದೊಡ್ಡ ಸ್ಟ್ರೀಮ್ ಎಂದರ್ಥ, ...