ಲಕ್ನೋದ ಈ ತಾಣದಲ್ಲಿ ಮಾರ್ಗದರ್ಶಿ ಇಲ್ಲದೆ ಸುತ್ತಾಡುವುದು ಕಷ್ಟ ಕಷ್ಟ…
ಲಕ್ನೋ, ನವಾಬ್ಗಳ ನಗರ. ಲಕ್ನೋ ಎಷ್ಟು ಸುಂದರವಾಗಿದೆಯೋ ಅಷ್ಟೇ ಸುಂದರವಾಗಿದೆ ಇಲ್ಲಿನ ಆಸಕ್ತಿದಾಯಕ ಸ್ಥಳಗಳು. ಪ್ರತಿ ವರ್ಷವೇಕೆ ಪ್ರತಿ ತಿಂಗಳು ಪ್ರಪಂಚದಾದ್ಯಂತ ಜನರನ್ನು ಲಕ್...
ಈ ದೀಪಾವಳಿ ಸಮಯದಲ್ಲಿ ರಾಮನ ಜನ್ಮಭೂಮಿಯಾದ ಅಯೋಧ್ಯೆಗೆ ಭೇಟಿ ಕೊಡಿ
ಅಯೋಧ್ಯೆಯು ಸರಯೂ ನದಿಯ ದಡದಲ್ಲಿ ನೆಲೆಸಿದ್ದು ಇದು ಉತ್ತರ ಪ್ರದೇಶ ರಾಜ್ಯದ ಒಂದು ನಗರವಾಗಿದೆ. ಮತ್ತು ಇದು ಶ್ರೀಮಂತ ಇತಿಹಾಸ ಮತ್ತು ಅಸಂಖ್ಯಾತ ದಂತಕಥೆಗಳನ್ನು ಹೊಂದಿರುವ ಸ್ಥಳವ...
ತಾಜ್ ಮಹಲ್ ನ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳು
ತಾಜ್ ಮಹಲ್ ಬಗೆಗಿನ ಈ ವಿಷಯಗಳು ನಿಮಗೆ ತಿಳಿದಿದೆಯೇ? ಪ್ರೀತಿಯ ಕಥೆಯ ದ್ಯೋತಕವಾಗಿರುವ ಆಗ್ರಾದ ತಾಜ್ ಮಹಲ್ ಜಗತ್ತಿನಾದ್ಯಂತ ಪ್ರೀತಿಯ ಸಂಕೇತ ಎಂದೇ ಹೆಸರುವಾಸಿಯಾಗಿದೆ. ಈ ಸ್ಮಾರಕ...
ಆಗ್ರಾಕೋಟೆ - ಸ್ಥಿರತೆ, ಅಧಿಕಾರ ಮತ್ತು ಶಕ್ತಿಯ ಒಂದು ಭವ್ಯ ಸಂಕೇತ
ಸ್ಥಿರತೆ ಮತ್ತು ಶಕ್ತಿಯ ಸಂಕೇತವನ್ನು ಪ್ರತಿಬಿಂಬಿಸುವ ಆಗ್ರಾಕೋಟೆ! ಭವ್ಯ ಹಾಗೂ ಸಾಂಪ್ರದಾಯಿಕ ತಾಜ್ ಮಹಲ್ ನಿಂದ ಮುಚ್ಚಿಹೋಗಿರುವ ಆಗ್ರಾಕೋಟೆಯು ಮೊಘಲ್ ಯುಗದಲ್ಲಿ ನಿರ್ಮಿಸಲಾ...
ಲಕ್ನೋದಿಂದ ವಾರಾಂತ್ಯದ ರಜಾ ದಿನಗಳಲ್ಲಿ ಭೇಟಿ ಕೊಡಬಹುದಾದ ತಾಣಗಳು
ನೀವು ಲಕ್ನೋ ಪ್ರವಾಸದಲ್ಲಿರುವಿರಾ? ಹಾಗಿದ್ದಲ್ಲಿ ಈ ತಾಣಗಳಿಗೂ ಪ್ರವಾಸ ಆಯೋಜಿಸಿ ಉತ್ತರಪ್ರದೇಶವು ಪ್ರವಾಸಿ ತಾಣಗಳನ್ನು ಒಳಗೊಂಡ ಪ್ರಮುಖ ರಾಜ್ಯವಾಗಿದೆ. ಇದು ಸುಂದರವಾದ ತಾಣಗಳ...
ಪಂಚದ ಏಳು ಅದ್ಬುತಗಳಲ್ಲೊಂದಾದ ತಾಜ್ ಮಹಲ್ ನಿಂದ ಭಾರತದ ಬೊಕ್ಕಸಕ್ಕೆ ಹೆಚ್ಚು ಆದಾಯ!
ತಾಜ್ ಮಹಲ್ ಭಾರತದ ಅತ್ಯಂತ ಆದಾಯ ತರುವಂತಹ ಸ್ಮಾರಕವೆನಿಸಿದೆ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಏ ಎಸ್ ಐ) ವರದಿಯ ಪ್ರಕಾರ, ತಾಜ್ ಮಹಲ್ ಭಾರತದಲ್ಲಿ ಅತಿ ಹೆಚ್ಚು ಆದಾಯ-ಉತ್ಪಾದಿಸುವ...
ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳು
ಶ್ರಾವಣಮಾಸದಲ್ಲಿ ಈ ದೇವಾಲಯಗಳಿಗೆ ಭೇಟಿ ಕೊಟ್ಟರೆ ಪುಣ್ಯ ಪ್ರಾಪ್ತಿ! ಶ್ರಾವಣ ಮಾಸವು ಹಿಂದು ಭಕ್ತರಿಗೆ ಅತ್ಯಂತ ಪವಿತ್ರ ತಿಂಗಳಾಗಿದ್ದು, ಈ ಸಮಯದಲ್ಲಿ ಹೆಚ್ಚಾಗಿ ದೇವಾಲಯಗಳಿಗೆ ...
ಭಾರತದ ಹೆಸರಾಂತ ಪ್ರೇಮಕಥೆಗಳಿಗೆ ಸಾಕ್ಷಿಯಾಗಿ ನಿಲ್ಲುವ ಐತಿಹಾಸಿಕ ಸ್ಮಾರಕಗಳು
ಸ್ಮಾರಕಗಳು ಯಾವಾಗಳು ಐತಿಹಾಸಿಕ ಮಹತ್ವಗಳನ್ನು ಸಾರುತ್ತವೆ. ಬದ್ಧತೆ ಮತ್ತು ಪ್ರೀತಿಯ ಸಂಕೇತಗಳಾಗಿ ರಚಿಸಲ್ಪಟ್ಟ ಮತ್ತು ನಿರ್ಮಿಸಲಾದ, ಕೆಲವು ಅಸಾಧಾರಣ ಪ್ರಣಯ ಇತಿಹಾಸಗಳ ಹಿನ್ನ...
ಭಾರತೀಯ ರಾಜ್ಯಗಳು ಮತ್ತು ಅವು ಯಾವುದಕ್ಕೆ ಪ್ರಸಿದ್ಧವಾಗಿವೆ
ಭಾರತವು ಸೌಂದರ್ಯತೆ ಮತ್ತು ವೈವಿಧ್ಯತೆಗಳನ್ನು ಹೊಂದಿರುವ ದೇಶ ಎನ್ನುವುದರಲ್ಲಿ ಅಚ್ಚರಿಯಿಲ್ಲ. ದೇಶದ ಪ್ರತೀಯೊಂದೂ ರಾಜ್ಯಗಳಲ್ಲಿಯೂ ತನ್ನದೇ ಆದ ಅಸಂಖ್ಯಾತ ಗುಪ್ತ ಸೌಂದರ್ಯ ಮತ...
ಉತ್ತರ ಪ್ರದೇಶದಲ್ಲಿರುವ ಮಹೋಬಾದ ಇತಿಹಾಸ ಅದ್ಭುತ
ಉತ್ತರ ಪ್ರದೇಶದಲ್ಲಿನ ಒಂದು ಸಣ್ಣ ಜಿಲ್ಲೆಯಾದ ಮಹೋಬಾ ತನ್ನ ವೈಭವಯುತ ಇತಿಹಾಸಕ್ಕೆ ಪ್ರಸಿದ್ಧವಾದದ್ದು. ಇದು ಬುಂದೇಲಖಂಡ ಪ್ರದೇಶದಲ್ಲಿದೆ. ಕಾಮಶಾಸ್ತ್ರದ ಶಿಲ್ಪಗಳಿಗೆ ಪ್ರಸಿದ...
ಈ ಜಪಾನಿ ದೇವಾಲಯದಲ್ಲಿದೆ ಬುದ್ಧನ ಅಷ್ಟ ಧಾತುವಿನ ವಿಗ್ರಹ
ಬೌದ್ಧ ಧರ್ಮದವರಿಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಡುವ ಸ್ಥಳಗಳಲ್ಲಿಉತ್ತರಪ್ರದೇಶದ ಕುಶಿನಗರವೂ ಒಂದು. ಬುದ್ಧನು ತನ್ನ ಕೊನೆಯ ಪದಗಳನ್ನು ಕುಶಿನಗರದಲ್ಲಿ ಉಚ್ಚರಿಸಿದ್ದಾ...
ವಾರಣಾಸಿಗೆ ಹೋದ್ರೆ ಬಾಚ್ರಾಜ್ ಘಾಟ್ ಭೇಟಿ ನೀಡೋದನ್ನ ಮರೆಯದಿರಿ
ಭಾರತದ ಸಾಂಸ್ಕೃತಿಕ ರಾಜಧಾನಿ, ವಾರಣಾಸಿ ಭಾರತದ ಅತ್ಯಂತ ಶ್ರೀಮಂತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಭೂಮಿಯು ಅನೇಕ ಘಾಟ್ಗಳಿಗೆ ಹೆಸರುವಾಸಿಯಾಗಿದೆ. ವಾರಣಾಸಿಯ ಈ ಪವಿತ್ರ ಸ್ಥ...