ನಿಮ್ಮ ಮುಂದಿನ ಟ್ರಾವೆಲ್ ಗೆ ಈ ಅಗತ್ಯ ವಸ್ತುಗಳನ್ನು ಸೇರಿಸಿ
ಟ್ರಾವೆಲ್ ಪ್ರಿಯರು ಚಾರಣ ಹೋಗುವುದು, ಅಲೆದಾಡುವುದು, ಹೊಸ ಜಾಗಗಳನ್ನು ಅನ್ವೇಷಿಸುವುದು ಈಗಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಒಂದು ಕಾಲದಲ್ಲಿ ಆಗೊಮ್ಮೆ ಈಗೊಮ್ಮೆ ಅಥವಾ ಮನಸ್ಸಿಗೆ ...
ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣ ಈ ‘ದೇವರಮನೆ’
ದೇವರಮನೆ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ ಅಥವಾ ಕುಗ್ರಾಮವಾಗಿದೆ. ಈ ಸ್ಥಳವು ಬೆಂಗಳೂರಿನಿಂದ 248 ಕಿಮೀ ದೂರದಲ್ಲಿದೆ. ...
ಚಾರಣಿಗರ ಸ್ವರ್ಗ ಅಪ್ಸರ ವಿಹಾರ್; ‘ಅಪ್ಸರ’ ಹೆಸರು ಬರಲು ಕಾರಣವೇನು ಗೊತ್ತಾ?
ಮಧ್ಯಪ್ರದೇಶದ ಏಕೈಕ ಗಿರಿಧಾಮ ಪಚ್ಮರ್ಹಿ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಇದು ತನ್ನೊಡಲಲ್ಲಿ ಅನೇಕ ಬೆಟ್ಟಗಳು, ಹಸಿರು, ದೊಡ್ಡ ಜಲಪಾತಗಳನ್ನು ಹೊಂದಿದೆ. ಇಲ್ಲಿಗೆ ಭೇಟ...
ಮೈಂಡ್ ರಿಫ್ರೆಶ್ ಆಗಲು ಕಾಫಿನಾಡಿನಲ್ಲಿರುವ ‘ಘಾಟಿ ಕಲ್ಲು’ಗೆ ಚಾರಣ ಹೊರಡಿ
ನಮಗೆಲ್ಲಾ ಚಿಕ್ಕಮಗಳೂರು ಹೆಸರು ಕೇಳಿದ ಕೂಡಲೇ ಥಟ್ ಅಂತ ನೆನಪಾಗುವುದು ಎಕರೆಗಟ್ಟಲೆ ಕಾಫಿ ತೋಟಗಳು, ಹಚ್ಚ ಹಸಿರಿನ ಕಣಿವೆಗಳು, ಅಡಿಕೆ ತೋಟಗಳು, ಗಿರಿ ತೊರೆಗಳು ಅಲ್ಲವೇ. ವರ್ಷಪೂರ್...
ದಕ್ಷಿಣ ಭಾರತದಲ್ಲಿ ಚಾರಣಕ್ಕೆ ಸೂಕ್ತವಾದ 8 ಪ್ರಸಿದ್ದ ತಾಣಗಳು
ಟ್ರಕ್ಕಿಂಗ್ ಅಥವಾ ಚಾರಣ ಪ್ರವಾಸವು ಪ್ರಯಾಣಿಗರಲ್ಲಿ ಕೈಗೊಳ್ಳುವಂತಹ ಒಂದು ಪ್ರಮುಖ ಚಟುವಟಿಕೆಯಾಗಿದೆ. ಸಾಮಾನ್ಯವಾಗಿ ಈ ಸ್ಥಳಗಳು ದೂರದ ಪ್ರಯಾಣವಾಗಿದ್ದು ಈ ಪ್ರದೇಶಗಳಿಗೆ ವಾಹ...
ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಸಾವಣದುರ್ಗಬೆಟ್ಟಕ್ಕೆ ಭೇಟಿ ಕೊಟ್ಟು ಅಲ್ಲಿ ಮಾಡಬಹುದಾದ ಚಟುವಟಿಕೆಗಳು
ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ನೆಲೆಸಿರುವ ಸಾವಣದುರ್ಗವು ಕರಿಗುಡ್ಡ ಮತ್ತು ಬಿಳಿಗುಡ್ಡವೆಂಬ ಎರಡು ಗುಡ್ಡಗಳ ಸಮ್ಮಿಲನವಾಗಿದೆ. ಮತ್ತು ಗ್ರಾನೈಟ್ ಬಿಳಿ ಬಂಡೆಗಳಿಂದ ರೂ...
ಅಂತರಗಂಗೆ- ಸಾಹಸಕ್ಕೆ ಯೋಗ್ಯವಾದ ಅತ್ಯುತ್ತಮವಾದ ತಾಣ
ಸಾಹಸಪ್ರಿಯರಿಗೆ ಅಂತರಗಂಗೆಯು ನಿಜವಾಗಿಯೂ ಅತ್ಯುತ್ತ,ಅವಾದ ಸ್ಥಳವಾಗಿದೆ. ಅಂತರಗಂಗೆ ಎಂಬ ಹೆಸರು ವಾಸ್ತವವಾಗಿ ಚಿರಸ್ಥಾಯಿಯಾಗಿರುವ ಚಿಲುಮೆಯನ್ನು ಸೂಚಿಸುತ್ತದೆ, ಇದು ಕರ್ನಾಟಕ...
ಅತ್ಯುತ್ತಮವಾದ ಸಾಹಸಮಯ ಚಟುವಟಿಕೆಗಳನ್ನು ಮಾಡಬಹುದಾದಂತಹ ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳು.
ಅತ್ಯುತ್ತಮವಾದ ಸಾಹಸಮಯ ಚಟುವಟಿಕೆಗಳನ್ನು ಮಾಡಬಹುದಾದಂತಹ ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳು. ಮಳೆಗಾಲ ಹತ್ತಿರವಾಗುತ್ತಿದ್ದಂತೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ...
ಬೆಂಗಳೂರಿನ ಸುತ್ತಮುತ್ತಲಿರುವ 100 ಕಿ.ಮೀ ಅಂತರದೊಳಗಿರುವ ಟ್ರಕ್ಕಿಂಗ್ ತಾಣಗಳು
ಕುತೂಹಲಕಾರಿ ಹಾಗೂ ಉತ್ಸಾಹಭರಿತ ಟ್ರಕ್ಕಿಂಗ್ ತಾಣಗಳಿಗೆ ಈ ಋತುವಿನಲ್ಲಿ ಭೇಟಿ ನೀಡಬಯಸುವಿರಾ? ಹೌದು , ನೀವು ಎಲ್ಲಾ ಟ್ರಕ್ಕಿಂಗ್ ನ ಎಲ್ಲಾ ತರಹದ ಸವಾಲುಗಳನ್ನು ಸ್ವೀಕರಿಸುವ ಮನೋಭ...
ಈ ಬೇಸಿಗೆಯಲ್ಲಿ ಟ್ರಿಕ್ಕಿಂಗ್ ಹೋಗೋಕೆ ಪ್ಲಾನ್ ಹಾಕ್ತಾ ಇದ್ದೀರಾ? ಹಾಗಾದ್ರೆ ಇಲ್ಲಿವೆ ಅದ್ಬುತ ತಾಣಗಳು
ಪರ್ವತಗಳು ಯಾವಾಗಲೂ ತುಂಬಾ ಆಕರ್ಷಕವಾಗಿರುತ್ತವೆ ಮತ್ತು ಚಾರಣಿಗರನ್ನು ಸ್ವಾಭಾವಿಕವಾಗಿ ಈ ಭವ್ಯವಾದ ಭೂರೂಪಗಳ ಕಡೆಗೆ ಸೆಳೆಯುತ್ತವೆ. ಅತಿವಾಸ್ತವಿಕವಾದ ಭೂದೃಶ್ಯದಲ್ಲಿ ನಡಿಗೆ ...
ಕೊಡಗಿನ ತಡಿಯಾಂಡಮೋಲ್ ಚಾರಣ ಕೈಗೊಳ್ಳಲೇ ಬೇಕು
ತಡಿಯಾಂಡಮೋಲ್ ಕರ್ನಾಟಕದ ಎರಡನೇ ಅತೀ ಎತ್ತರದ ಶಿಖರ. ತಡಿಯಾಂಡಮೋಲ್, ಪಶ್ಚಿಮ ಘಟ್ಟದಲ್ಲಿರುವ ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ - ಕೇರಳ ಗಡಿ...
ಈ ಡಿಯೋ ಟಿಬ್ಬದ ಚಾರಣಕ್ಕೆ 5 ದಿನಗಳು ಬೇಕು
ಮನಾಲಿಯು ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಡಿಯೋ ಟಿಬ್ಬವು ಮನಾಲಿಯ ಆಗ್ನೇಯಕ್ಕೆ ನೆಲೆಸಿದೆ. ಸಮುದ್ರ ಮಟ್ಟದಿಂದ 60೦೦ ಮೀಟರ್ ಎತ್ತರದಲ್ಲಿರುವ ಈ ಸ್ಥಳವು ಪ್ರವಾಸಿಗರ ಚಾರಣಕ್ಕೆ...