ಭಾರತದಲ್ಲಿಯ ಸರೋವರ ದೇವಾಲಯಗಳಿವು!
ಭಾರತದಲ್ಲಿಯ ಸರೋವರಗಳು ಅಥವಾ ಕೊಳಗಳ ಬಳಿ ಇರುವ ದೇವಾಲಯಗಳ ಅನ್ವೇಷಣೆ ಮಾಡಿ ಭಾರತದಲ್ಲಿಯ ದೇವಾಲಯಗಳ ಸೌಂದರ್ಯತೆಯು ಅವುಗಳ ಪ್ರಾರಂಭದ ಕಾಲದಿಂದಲೂ ನಾವು ನೋಡಬಹುದಾಗಿದೆ ಹಾಗೆಯೇ ...
ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳು
ಶ್ರಾವಣಮಾಸದಲ್ಲಿ ಈ ದೇವಾಲಯಗಳಿಗೆ ಭೇಟಿ ಕೊಟ್ಟರೆ ಪುಣ್ಯ ಪ್ರಾಪ್ತಿ! ಶ್ರಾವಣ ಮಾಸವು ಹಿಂದು ಭಕ್ತರಿಗೆ ಅತ್ಯಂತ ಪವಿತ್ರ ತಿಂಗಳಾಗಿದ್ದು, ಈ ಸಮಯದಲ್ಲಿ ಹೆಚ್ಚಾಗಿ ದೇವಾಲಯಗಳಿಗೆ ...
ಇಲ್ಲಿವೆ ಕರ್ನಾಟಕದ ಅದ್ಬುತ ಗುಹೆ ದೇವಾಲಯಗಳು
ಕರ್ನಾಟಕವು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ದೇವಾಲಯ ರಾಜ್ಯಗಳಲ್ಲಿ ಒಂದಾಗಿದೆ. ಅಸಂಖ್ಯಾತ ದೇವಾಲಯಗಳಿಗೆ ತವರೂರಾಗಿದೆ. ಬೆಟ್ಟಗಳ ಮೇಲೆ ಹಲವಾರು ದಟ್ಟ ಕಾಡುಗಳು ಮತ್ತು ಆಳವಾದ ಕ...
ಇಲ್ಲಿವೆ ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳು
ಭಾರತವು ಸಾವಿರಾರು ದೇವಾಲಯಗಳಿಗೆ ನೆಲೆಯಾಗಿದೆ. ಈ ದೇವಾಲಯಗಳು ಆಲದ ಮರದ ಕೆಳಗಿರುವ ಒಂದು ಪುಟ್ಟ ದೇಗುಲದಿಂದ ಹಿಡಿದು ದೊಡ್ಡ ದೇವಾಲಯಗಳವರೆಗೆ ಇದ್ದು, ಪ್ರತಿದಿನ ಸಾವಿರಾರು ಭಕ್ತ...
ದೆವ್ವಗಳನ್ನು ಬಿಡಿಸುವ ಭಾರತದ ಈ ಭಯಾನಕ ದೇವಾಲಯಗಳಿಗೆ ಎಂದಾದರೂ ಹೋಗಿದ್ದೀರಾ?
ಸಾಮಾನ್ಯವಾಗಿ, ಪ್ರಪಂಚವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ; ಒಂದು ಮಾಂತ್ರಿಕ ಚಟುವಟಿಕೆಗಳಲ್ಲಿ ನಂಬಿಕೆ ಇರುವವರು ಮತ್ತು ಇನ್ನೊಂದು ನಂಬಿಕೆಯಿಲ್ಲದವರು. ಹಾಗಾದರೆ, ನೀವು ಯಾ...
ಹಾಸನ ಜಿಲ್ಲೆಯ ಕಣ್ಮನ ಸೆಳೆಯುವ ದೇವಾಲಯಗಳು: ಅಸಾಧಾರಣ ಕಲಾತ್ಮಕತೆಯ ಕೃತಿಗಳು
Image Source ಭಾರತದ ಮಧ್ಯಕಾಲೀನ ಅವಧಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ಆಡಳಿತ ಸ್ಥಾನವಾದ ಹಾಸನವು ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ ಮತ್ತು ಅದರ ಪ್ರಾಚೀನ ಸ್ಮಾರಕಗಳು, ವಿಶೇಷ...
ಶಿವರಾತ್ರಿಯಂದು ಬೆಂಗಳೂರಿನ ಈ ಶಿವ ದೇವಾಲಯಗಳಿಗೆ ಹೋಗೋದನ್ನು ಮಿಸ್ ಮಾಡ್ಬೇಡಿ
ಇನ್ನೇನು ಮಹಾ ಶಿವರಾತ್ರಿ ಸಮೀಪಿಸುತ್ತಿದೆ. ಈ ಬಾರಿ ಮಾರ್ಚ್ 4 ರ ಸೋಮವಾರದಂದು ಮಹಾಶಿವರಾತ್ರಿ ಬಂದಿದೆ. ದೇಶಾದ್ಯಂತವಿರುವ ಎಲ್ಲಾ ಶಿವನ ದೇವಾಲಯಗಳಲ್ಲಿ ಶಿವರಾತ್ರಿಯನ್ನು ಬಹಳ ...
ದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿ
ದಾವಣಗೆರೆ ಎಂದ ತಕ್ಷಣ ನೆನಪಾಗೋದೇ ಬೆಣ್ಣೆದೋಸೆ. ಯಾಕೆಂದರೆ ದಾವಣಗೆರೆ ಬೆಣ್ಣೆ ದೋಸೆಗೆ ಫೇಮಸ್. ಈ ಬೆಣ್ಣೆ ದೋಸೆಯನ್ನು ಹೊರತುಪಡಿಸಿ ದಾವಣಗೆರೆಯಲ್ಲಿ ಇನ್ನೇನೆಲ್ಲಾ ಇದೆ ಅನ್ನೋದ...
ಹೈದರಾಬಾದ್ನ ದೈವಿಕ ಮಹತ್ವವುಳ್ಳ ಈ ದೇವಾಲಯಗಳಿಗೆ ಭೇಟಿ ನೀಡಿ
ಹೈದರಾಬಾದ್ ಪ್ರತೀ ಪ್ರಯಾಣಿಕರ ಗಮನಸೆಳೆಯುವಂತಹ ಒಂದು ಪ್ರವಾಸಿ ಸ್ಥಳವಾಗಿದೆ. ಇತಿಹಾಸ ಪ್ರಿಯರು, ಆಹಾರ ಪ್ರಿಯರು ಅಥವಾ ವಾಸ್ತುಶಿಲ್ಪದ ಬಗ್ಗೆ ಅರಿಯುವ ಉತ್ಸಾಹಿಗಳಾಗಿರಬಹುದು ಪ...
ಈ ಶ್ರಾವಣ ಮಾಸದಲ್ಲಿ ಮುಂಬೈನಲ್ಲಿ ಭೇಟಿ ನೀಡಬಹುದಾದ ಶಿವ ದೇವಾಲಯಗಳು
ಕನಸುಗಳ ನಗರವೂ ಹಾಗೂ ಭಾರತದ ವಾಣಿಜ್ಯ ರಾಜಧಾನಿ ಎನಿಸಿರುವ ಮುಂಬೈ ಅನೇಕ ಪ್ರವಾಸಿ ತಾಣಗಳಿಗೂ ನೆಲೆಯಾಗಿದೆ. ಜಗತ್ತಿನಾದ್ಯಂತ ಜನರು ಈ ಸುಂದರವಾದ ನಗರಕ್ಕೆ ಭೇಟಿ ನೀಡಬಯಸುತ್ತಾರೆ. ...
ಸುಂದರವಾದ ಲೋಕದಲ್ಲಿ ವಿಹಾರ ಮಾಡಲು ಸಿದ್ಧವಾಗಿದ್ದೀರಾ?
ಭಾರತ ದೇಶದಲ್ಲಿ ಅತ್ಯಂತ ಸುಂದರ ರಾಜ್ಯ ಎಂದು ಹೇಳುವ ಕೇರಳ ಒಂದು ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಕೇರಳ ರಾಜ್ಯವನ್ನು "ಗಾಡ್ಸ್ ಓನ್ ಕಂಟ್ರಿ" ಎಂದೂ ಕೂಡ ಕರೆಯುತ್ತಾರೆ ಎಂಬ ವಿ...
ಸಾಗರ ಮತ್ತು ಶಿರಸಿಯಲ್ಲಿ ಯಾವ್ಯಾವ ಪ್ರಾಚೀನ ದೇವಾಲಯಗಳಿವೆ ಗೊತ್ತಾ ?
ಕರ್ನಾಟಕದ ರಾಜ್ಯದ ನೈಋತ್ಯ ಭಾಗಗಳಲ್ಲಿ ಪ್ರವಾಸಿಗರನ್ನು ಅನೇಕ ರೀತಿಯಿಂದ ಆಕರ್ಷಿಸುವಂತಹ ತಾಣಗಳಿವೆ.ರಾಜ್ಯದಲ್ಲಿರುವ ಪ್ರಾಚೀನ ಶಿಲ್ಪಗಳು, ದೇವಾಲಯಗಳು, ಐತಿಹಾಸಿಕ ತಾಣಗಳು ಮನ...