ಥೇಣಿಯ ಹಚ್ಚಹಸಿರಿನಲ್ಲಿ ಟೀ ತೋಟದ ನಡುವೆ ಸುತ್ತಾಡಿ
PC:அ.உமர் பாரூக் ತಮಿಳುನಾಡಿನಲ್ಲಿರುವ ಸಾಕಷ್ಟು ಪ್ರವಾಸಿ ತಾಣಗಳಲ್ಲಿ ಇತ್ತೀಚೆಗಷ್ಟೇ ರೂಪಗೊಂಡ ಒಂದು ಬಹುಮುಖ್ಯ ಜಿಲ್ಲೆ ಥೇಣಿ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಊರು ಪ್ರವಾ...
ತಮಿಳುನಾಡಿನಲ್ಲಿ ಪ್ರಸಿದ್ಧಿ ಹೊಂದಿರುವ 10 ಸಂಗತಿಗಳು
ದೇವಾಲಯಗಳ ನಗರಿ ಎಂದೇ ಪ್ರಸಿದ್ಧವಾಗಿರುವ ತಮಿಳುನಾಡು ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದೆ. ಉದ್ದದ ಕರಾವಳಿ ಮತ್ತು ಅಸಾಧಾರಣ ಬೆಟ್ಟಗಳು, ಬೀಚ್ಗಳು ತಮಿಳುನಾಡಿನ ಪ್ರಸಿದ್...
ತಂಜಾವೂರಿನಲ್ಲಿದ್ದಾಳೆ ಸಂತಾನ ಭಾಗ್ಯ ಕರುಣಿಸುವ ಗರ್ಭರಕ್ಷಾಂಬಿಕೆ
ಶ್ರೀ ಗರ್ಭರಕ್ಷಾಂಬಿಕೆ ಅಮ್ಮನ ದೇವಸ್ಥಾನವು ದಕ್ಷಿಣ ಭಾರತದ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಕ್ಕರುಕಾವೂರ್ ಎಂಬ ಸಣ್ಣ ಗ್ರಾಮದಲ್ಲಿದೆ. ಇದು ಶ್ರೀ ಮುಳಿದಾನಾಥರ್ ಮತ್ತು ಶ...
ಆದಿ ಕುಂಭೇಶ್ವರನ ಸನ್ನಿಧಿಯಲ್ಲಿದೆ 27 ನಕ್ಷತ್ರಗಳು 12 ರಾಶಿಗಳು
ಆದಿ ಕುಂಭೇಶ್ವರ ತಮಿಳುನಾಡಿನಲ್ಲಿರುವ ಒಂದು ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿನ ಶಿವನ ದೇವಾಲಯದಲ್ಲಿ ನೀವು 27 ನಕ್ಷತ್ರಗಳು ಮತ್ತು 12 ರಾಶಿಚಕ್ರದ ಚಿಹ್ನೆಗಳನ್ನು ಕಾಣಬಹುದು. 9 ನೇ ...
ಈ ದೇವಸ್ಥಾನದ ಬಾವಿಗೆ ಕಲ್ಲೆಸೆದರೆ ಮನೋಕಾಮನೆ ಈಡೇರುತ್ತಂತೆ
5326 ಅಡಿ ಎತ್ತರದಲ್ಲಿರುವ ಈ ದೇವಾಲಯದಲ್ಲಿರುವ ಬಾವಿಯ ಮಹಿಮೆ ಗೊತ್ತಾ? ತಮ್ಮ ಆಸೆ ಈಡೇರಬೇಕಾದರೆ ಈ ಬಾವಿಗೆ ಕಲ್ಲು ಎಸೆಯ ಬೇಕಂತೆ. ಕೇಳುವಾಗ ವಿಚಿತ್ರ ಅನಿಸುತ್ತದೆ ಅಲ್ವಾ? ಹಾಗಾದ್ರೆ ...
ಇಲ್ಲಿದೆ ಕಲ್ಲಾಗಿ ಬದಲಾದ 2 ಕೋಟಿ ವರ್ಷದ ಮರಗಳು
ನೀವು ಬಹಳ ಹಳೆಯ ಮರಗಳನ್ನು ನೋಡಿರುವಿರಿ, ಸಾವಿರಾರು ವರ್ಷ ಹಳೆಯ ಮರಗಳು ನಮ್ಮ ಸುತ್ತಮುತ್ತಲು ಕಾಣಸಿಗುತ್ತವೆ. ಆದರೆ 2 ಕೋಟಿ ವರ್ಷ ಹಳೆಯ ಮರಗಳನ್ನು ಎಲ್ಲಾದರೂ ನೋಡಿದ್ದೀರಾ? ನೋಡಿದ...
ಲೇಡಿಸ್ ಸೀಟ್, ಜೆಂಟ್ಸ್ ಸೀಟ್ ಹೀಗೂ ಒಂದು ತಾಣ ಇದೆ ಕೇಳಿದ್ದೀರಾ?
ಲೇಡಿಸ್ ಸೀಟ್ ಇದನ್ನು ನೀವು ಸಾಮಾನ್ಯವಾಗಿ ಬಸ್ನಲ್ಲಿ ನೋಡಿರುವಿರಿ, ಕೇಳಿರುವಿರಿ. ಮಹಿಳೆಯರಿಗಾಗಿ ವಿಶೇಷವಾಗಿ ಮೀಸಲಿರಿಸಲಾದ ಜಾಗವಾಗಿರುತ್ತದೆ. ಆದರೆ ನೀವು ಪ್ರವಾಸಿ ತಾಣ...
ಬೆಳ್ಳಿಕಲ್ ಎಲ್ಲಿದೆ ಗೊತ್ತಾ?
ಬೆಳ್ಳಿಕಲ್ ತಮಿಳುನಾಡಿನ ಸಿಗೂರ್ ಪ್ರಸ್ಥಭೂಮಿಯ ದಕ್ಷಿಣದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ತಮಿಳುನಾಡಿನ ಕಡಿಮೆ ಜನಸಂದಣಿಯನ್ನು ಹೊಂದಿರುವ ಗಿರಿಧಾಮವಾಗಿದೆ. ಈ ಸಣ್ಣ ಗಿರಿಧ...
ತಮಿಳುನಾಡಿನ ಯಳಗಿರಿಯಲ್ಲಿರುವ ಈ ಅದ್ಭುತ ತಾಣಗಳನ್ನು ನೋಡಲೇ ಬೇಕು
ಯಳಗಿರಿಯು ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿರುವ ಕೃಷ್ಣಗಿರಿ ಪಟ್ಟಣದಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ದಕ್ಷಿಣ ಭಾರತದ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಗರದ ಗದ್...
10000 ವರ್ಷಗಳ ಚರಿತ್ರೆ ಹೊಂದಿರುವ ಈ ದೇವಾಲಯದಲ್ಲಿ ಕ್ಷುದ್ರ ಪೂಜೆಗಳನ್ನು ನಡೆಸುತ್ತಿದ್ದರಂತೆ...
ಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ ದೇವಾಲಯವನ್ನು ತಮಿಳುನಾಡಿನ ಪುರಾವಸ್ತು ಶಾಖೆಯ ಅಧಿಕಾರಿಗಳು ಬೆಳಕಿಗೆ ತರುತ್ತಿದ್ದಾರೆ. ಈ ದೇವಾಲಯವು ಅತ್ಯಂತ ಮಾನವಾತೀತ ಶಕ್ತಿಗಳ ನಿಲ...
ಆಶ್ಚರ್ಯ: ಇಲ್ಲಿ ವೇದಗಳೇ ಬೆಟ್ಟಗಳಾಗಿವೆಯಂತೆ
ಶಾಸ್ತ್ರ ಸಾಂಕೇತಿಕ ರಂಗದಲ್ಲಿ ಅಭಿವೃದ್ಧಿ ಹೊಂದುತ್ತಾ..... ಸೃಷ್ಟಿಗೆ ಪ್ರತಿ-ಸೃಷ್ಟಿ ಮಾಡುವ ಮಟ್ಟಕ್ಕೆ ಮನುಷ್ಯ ತಲುಪಿದ್ದಾನೆ. ಮಾನವ ಎಷ್ಟೇ ಬೆಳೆದರೂ ಸಹ ಕೆಲವು ಘಟನೆಗಳು ಹ...
ಪರಮ ಪವಿತ್ರವಾದ ಪಂಚರಂಗ ಕ್ಷೇತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಥಿತಿಕಾರನಾದ ವಿಷ್ಣುವಿನ ವಿಶೇಷವಾದ ದೈವ ಸ್ವರೂಪವೇ ರಂಗನಾಥ ಸ್ವಾಮಿ. ಈ ರೂಪದಲ್ಲಿ ವಿಷ್ಣುಭಗವಾನನಿಗೆ ಉತ್ತರ ಭಾರತ ದೇಶಕ್ಕೆ ಹೋಲಿಸಿದರೆ ದಕ್ಷಿಣ ಭಾರತ ದೇಶದಲ್ಲಿಯೇ ಹೆಚ್ಚು ...