ಕರ್ನಾಟಕದ ಸುಂದರವಾದ ಸ್ಥಳ ಸುಬ್ರಹ್ಮಣ್ಯ ಮತ್ತು ಅಲ್ಲಿಯ ಆಕರ್ಷಣೆಗಳು
ಕರ್ನಾಟಕದ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾದ ಸುಬ್ರಮಣ್ಯವು ಶ್ರೀಮಂತವಾದ ಮತ್ತು ವಿಸ್ತಾರವಾದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ನೆಲೆಸಿದೆ. ಆದುದರಿಂದ ಇದು ...
ದಕ್ಷಿಣ ಪಳನಿ ಸುಬ್ರಹ್ಮಣ್ಯ ದೇವಾಲಯ!
ಕೇರಳದಲ್ಲಿ ಕಂಡುಬರುವ ಮೂರು ಬಲು ಪ್ರಾಚೀನ ದೇವಾಲಯಗಳ ಪೈಕಿ ಒಂದಾಗಿದೆ ಈ ದೇವಾಲಯ. ಇದನ್ನು ಹರಿಪಾಡ್ ಸುಬ್ರಹ್ಮಣ್ಯ ದೇವಾಲಯ ಎಂದು ಕರೆಯುತ್ತಾರೆ. ಹರಿಪಾಡ್ ಎಂಬುದು ಕೇರಳದ ಅಲಪುಳ ...
ದೆಹಲಿಯಲ್ಲಿರುವ ಮುರುಗನ ದೇವಾಲಯ!
ಕರ್ನಾಟಕದಲ್ಲಿ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ ಸ್ವಾಮಿಯಾಗಿ ಪೂಜಿಸಲ್ಪಡುವ ದೇವನು ತಮಿಳಿನಲ್ಲಿ ಪ್ರಖ್ಯಾತ ಮುರುಗನ್ ಅಥವಾ ಸ್ವಾಮಿನಾಥನಾಗಿ ಅಷ್ಟೆ ಭಕ್ತ್ಯಾದರಗಳಿಂದ ಪೂಜಿಸ...
ಕ್ರೌಂಚಗಿರಿ ನಿಜವಾಗಿಯೂ ಇದೆಯಾ!
ಮಹಾಭಾರತದ, ಸ್ಕಂದ ಪುರಾಣಾದಿಗಳಲ್ಲಿ ಪವಿತ್ರಮಯವಾದ ಕ್ರೌಂಚಗಿರಿಯ ಕುರಿತು ಉಲ್ಲೇಖವಿರುವುದನ್ನು ಗಮನಿಸಬಹುದು. ಅಲ್ಲದೆ ಸಾಕಷ್ಟು ಜನರು ಈ ಪವಿತ್ರ ಬೆಟ್ಟದ ಕುರಿತು ಕೇಳಿದ್ದಾರ...
ಶಿವನಿಗೆ ಶಿಕ್ಷಕನಾಗಿರುವ ಸ್ವಾಮಿನಾಥಸ್ವಾಮಿಯ ನೆಲೆ
ಮಗನಿಂದಲೆ ತಂದೆಗೆ ಶಿಕ್ಷಣ ಜ್ಞಾನ ಬೋಧನೆಯಾದರೆ ಹೇಗಿರುತ್ತದೆ? ಎಲ್ಲ ತಂದೆಗೂ ತನ್ನ ಮಗನ ಮೇಲೆ ಅಪಾರ ಗೌರವ, ಪ್ರೀತಿ ಉಂಟಾಗುವುದು ಸಹಜವೆ ಅಲ್ಲವೆ. ಅದೇ ರೀತಿಯಾಗಿ ಶಿವನೂ ಸಹ ಇಂತಹ ಒ...
ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!
ಇದು ಬಾಲ ಮುರುಗನ ಅಂದರೆ ಶಿವನ ಪುತ್ರ ಕಾರ್ತಿಕೇಯನಿಗೆ ಮುಡಿಪಾದ ದೇವಾಲಯ. ತಮಿಳು ಸಾಹಿತ್ಯದಲ್ಲಿ ಬೆಟ್ಟ ಪ್ರದೇಶಗಳನ್ನು ಕುರಿಂಜಿ ಎಂದು ಸಂಬೋಧಿಸಲಾಗಿದೆ ಹಾಗೂ ಕುರಿಂಜಿಯ ಅಧಿ ದ...
ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ
ಹಿಂದೂ ನಂಬಿಕೆಯ ಪ್ರಕಾರ, ಸರ್ಪ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ. ದೋಷವಿದ್ದಾಗ ಪ್ರತಿಭೆ, ಅನುಕೂಲತೆಗಳು, ಶ್ರೀಮಂತಿಕೆ ಏನೇ ಇದ್ದರೂ ಸಹಿಸಲಾ...