ಭಾರತದ ಇತಿಹಾಸವನ್ನು ಸಾರುತ್ತವೆ ಕರ್ನಾಟಕದ ಈ ಐತಿಹಾಸಿಕ ಸ್ಥಳಗಳು!
ಭಾರತದ ಇತಿಹಾಸವನ್ನು ಸಾರುವ ಹಾಗೂ ಭೇಟಿ ಕೊಡಲೇ ಬೇಕಾದ ಕರ್ನಾಟಕದ ಐತಿಹಾಸಿಕ ತಾಣಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕರ್ನಾಟಕವು ಭಾರತದ ಒಂದು ಅತ್ಯಂತ ದೊಡ್ಡ ರಾಜಕೀಯ ಕೇಂದ್ರ...
ಬೆಂಗಳೂರಿನಿಂದ ಶ್ರೀರಂಗನಾಥನ ಸನ್ನಿಧಾನವಾದ ಶ್ರೀರಂಗಪಟ್ಟಣಕ್ಕೆ ಒಂದು ಪ್ರಯಾಣ
ಪಾರಂಪರಿಕ ನಗರ ಮೈಸೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿ ಶ್ರೀರಂಗಪಟ್ಟಣವು ನೆಲೆಸಿದೆ. ಈ ಪಟ್ಟಣವು ಕಾವೇರಿ ನದಿಯಿಂದ ಆವೃತವಾಗಿದ್ದು, ಈ ನದಿಯ ಉಪಸ್ಥಿತಿಯಿಂದಾಗಿ ದ್ವೀಪ ಪಟ್ಟಣವ...
ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ದ ನಿಮಿಷಾಂಬ ದೇವಾಲಯಕ್ಕೆ ಭೇಟಿ ಕೊಡಿ
"ನಿಮಿಷ" ಎಂಬುದು ಗಡಿಯಾರದ ನಿಮಿಷವನ್ನು ಸೂಚಿಸುತ್ತದೆ. ಈ ದೇವಾಲಯದ ಒಳಗೆ ನೆಲೆಸಿರುವ ದೇವಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಒಂದು ನಿಮಿಷದಲ್ಲಿ ಪೂರೈಸುತ್ತಾಳೆ ಎಂದು ನಂಬಲಾಗು...
ದೇವಾಲಯ ಪಟ್ಟಣ - ನಂಜನಗೂಡು ಮತ್ತು ಇಲ್ಲಿಯ ಇನ್ನಿತರ ವಿಷಯಗಳು
ಸಮುದ್ರ ಮಟ್ಟದಿಂದ 2155 ಅಡಿ ಎತ್ತರದಲ್ಲಿದ್ದು, ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಒಂದು ಶ್ರೀಮಂತ ಪರಂಪರೆಯ ಸ್ಥಳವಾಗಿದೆ. ಮೊದಲು ಈ ಸ್ಥಳವು ಮೊದಲು ಗಂಗವಂಶದವರಿಂದ ಆಳಲ್ಪಟ್ಟು, ...
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹೊರಡಬಹುದಾದ ಕೆಲವು ವಿಹಾರ ಸ್ಥಳಗಳಿಗೆ ಭೇಟಿ ಕೊಟ್ಟು ನಿಮ್ಮನ್ನು ನೀವು ಆನಂದ ಪಡಿಸಿಕೊಂಡು ವಿಶ್ರಾಂತಿ ಹಾಗೂ ಪುನಸ್ಚೇತನಗೊಳಿಸಿಕೊಳ್ಳಿ. ಸಾಹ...
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಹಿಂದೂ ಧರ್ಮದ ದೇವರುಗಳಲ್ಲಿ ತಿಮೂರ್ತಿಗಳೆಂದು ಕರೆಯಲ್ಪಡುವ ಬ್ರಹ್ಮ ಮತ್ತು ಶಿವ ದೇವರ ಜೊತೆಗೆ ವಿಷ್ಣು ದೇವರೂ ಒಂದಾಗಿದ್ದು, ಈ ದೇವರನ್ನು ಲೋಕರಕ್ಷಕನೆಂದೂ ಕರೆಯಲಾಗುತ್ತದೆ ಹಾ...
ಕರ್ನಾಟಕದ ಪ್ರಸಿದ್ದ ಪಕ್ಷಿ ವೀಕ್ಷಣಾ ತಾಣಗಳು
ಪಶ್ಚಿಮ ಘಟ್ಟಗಳ ವಿಸ್ತಾರವಾದ ನೈಸರ್ಗಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕವು ಶ್ರೀಮಂತ ಸಸ್ಯವರ್ಗ, ವನ್ಯಜೀವಿಗಲು ಮತ್ತು ಪ್ರಕೃತಿಪ್ರೇಮಿಗಳು ಮತ್ತು ಛಾಯಾಗ್ರಾಹಕರಿಗೆ ನಿಸ್...
ಶ್ರೀರಂಗಪಟ್ಟಣ-ಐತಿಹಾಸಿಕ ಮಹತ್ವವನ್ನು ಹೊಂದಿರುವ ಸ್ಥಳ
ಮೈಸೂರಿಗೆ ಬಹಳ ಹತ್ತಿರವಿರುವ ಈ ಸ್ಥಳವು ಸುಮಾರು 13 ಚದರ ಕಿ.ಮೀಟರ್ ಗಳಷ್ಟು ವಿಸ್ತೀರ್ಣತೆಯನ್ನು ಹೊಂದಿದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಶಾಖೆಗಳ ಮಧ್ಯೆ ಇರುವ ಒಂದು ದ್ವೀ...
ರಂಗು ರಂಗಾದ ರಂಗನತಿಟ್ಟು ಚಿಲಿಪಿಲಿ ಜುಟ್ಟು
"ಕರ್ನಾಟಕದ ಪಕ್ಷಿಕಾಶಿ" ಎಂದೆ ಹೆಸರುವಾಸಿಯಾದ ರಂಗನತಿಟ್ಟು ರಾಜ್ಯದ ಪ್ರಖ್ಯಾತ ಪಕ್ಷಿ ಧಾಮ. ಪಕ್ಷಿ ಪ್ರಿಯ ಛಾಯಾಗ್ರಾಹಕಲ ಪಾಲಿಗಂತೂ ಇದೆ ಸ್ವರ್ಗವೆ ಹೌದು. ಮಂಡ್ಯ ಜಿಲ್ಲೆಯಲ್ಲಿರ...
ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ
ವಿಷ್ಣು ಭಗವಂತನು ಏಳು ಹೆಡೆಗಳ ಸರ್ಪ ಆದಿಶೇಷನ ಮೇಲೆ ಶಯನಾವಸ್ಥೆಯ ಭಂಗಿಯಲ್ಲಿ ಆರೂಢನಾಗಿ ಭಕ್ತರ ಮನದಲ್ಲಿ ಶ್ರೀರಂಗನಾಥ ಸ್ವಾಮಿಯಾಗಿ ಆಶೀರ್ವದಿಸುತ್ತಾನೆ ಎಂಬುದು ಹಿಂದೂ ಧರ್ಮ...