ಕರ್ನಾಟಕದ 7 ಅತ್ಯಂತ ಪೂಜ್ಯನೀಯವಾದ ಯಾತ್ರಾಸ್ಥಳಗಳು
ಶತಮಾನಗಳಿಂದಲೂ ಭಾರತವು ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜನರು ಉತ್ಸವಗಳು ಮತ್ತು ಹಬ್ಬಗಳ ರೂಪದಲ್ಲಿ ಅಥವಾ ಇನ್ನಿತರ ಧಾರ್ಮಿಕ ಮಹತ್ವಗಳ ರೂಪದಲ್ಲಿ ಆಚರಿಸುತ್ತಾ ಬಂದ...
ಶಾರದಾಂಬೆಯ ಆವಾಸ ಸ್ಥಾನವಾದ ಶೃಂಗೇರಿಗೆ ಒಂದು ಪ್ರಯಾಣ
ಶೃಂಗೇರಿಯು ಒಂದು ಬೆಟ್ಟಗಳ ಪಟ್ಟಣವಾಗಿದ್ದು ಇದು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಈ ಸ್ಥಳವು ಶ್ರೀ ಆದಿ ಶಂಕರರು 8ನೇ ಶತಮಾನದಲ್ಲಿ ಅವರ ಮೊದಲನೇ ಮಠವನ್ನು ಸ್ಥಾಪಿಸಿದ ಸ...
ಹೊರನಾಡು - ಪ್ರಕೃತಿ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟ ಸ್ಥಳ
ಹೊರನಾಡಿನ ಪ್ರಸಿದ್ದಿಗೆ ಮುಖ್ಯ ಕಾರಣವೆಂದರೆ ಅಲ್ಲಿರುವ ಸುಂದರವಾದ ದೇವಿ ಅನ್ನಪೂರ್ಣೇಶ್ವರಿ ದೇವಾಲಯದಿಂದಾಗಿದ್ದು, ಪ್ರಕೃತಿಯ ನೈಸರ್ಗಿಕ ಸುಂದರ ವೈಭವವನ್ನು ನೋಡಲು ಇಷ್ಟ ಪಡು...
ಶೃಂಗೇರಿಯಲ್ಲಿ ಈ ಪ್ರವಾಸಿ ತಾಣಗಳು ಕೂಡ ಇವೆಯೇ?
ಭಾರತೀಯ ಆಧ್ಯಾತ್ಮಿಕ ಪ್ರವಾಸದಲ್ಲಿ ಶೃಂಗೇರಿಯಲ್ಲಿನ ಶಾರದಾ ಪೀಠ ಹಾಗು ಅಲ್ಲಿರುವ ಶಾರದಾ ಮಾತೆ ದೇವಾಲಯವು ಅತ್ಯಂತ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿನ ಪಶ್ಚಿಮ ದಿಕ್ಕಿನಲ್ಲಿ...
ಕಿಗ್ಗದ ಋಷ್ಯಶೃಂಗೇಶ್ವರನ ದರ್ಶನ!
ಯಾವುದು ಈ ಸ್ಥಳ? ಎತ್ತ ನೋಡಿದರೂ ಪಶ್ಚಿಮ ಘಟ್ಟಗಳ ದಟ್ಟಾರಣ್ಯದ ಕಾವಲು. ಎತ್ತೆತ್ತರವಾಗಿ ಬೆಳೆದ ಗಿಡ ಮರಗಳ ಮಧ್ಯದಲಿ ಹಸಿರಿನ ಹಾಸಿಗೆಯಿಂದ ಸಿಂಗರಿಸಿಕೊಂಡ ಹುಲ್ಲು ಕಡ್ಡಿಗಳು, ಮುಳ...
ಶೃಂಗೇರಿಯ ಮಲಯಾಳ ಬ್ರಹ್ಮ ದೇವಸ್ಥಾನ!
ಏನಪ್ಪಾ ಇದು ವಿಚಿತ್ರ! ಶೃಂಗೇರಿಗೂ ಮಲಯಾಳ ಬ್ರಹ್ಮನಿಗೂ ಎಲ್ಲಿಯ ಸಂಬಂಧ? ಅಷ್ಟಕ್ಕೂ ಈ ಮಲಯಾಳ ಬ್ರಹ್ಮನಾರು? ಇವನಿಗೇಕೆ ಈ ದೇವಾಲಯ? ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿರಬ...
ಶೃಂಗೇರಿಯಿಂದ ಸಿರಿಮನೆ ಜಲಪಾತ
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಒಂದಾಗಿದೆ. ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಜಗತ್ಪೀಠಗಳ ಪೈಕಿ ಮೊದಲನೇ...
ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ
ಬೆಂಗಳೂರಿಗರಲ್ಲಿ ಬಹುತೇಕರು ಪ್ರವಾಸಿ ಪ್ರೀಯರು. ಸಮಯ ಸಿಕ್ಕ ತಕ್ಷಣವೆ ಸಾಕು, ಎಲ್ಲಿಗಾದರೂ ಹೊರಡಲು ಸಿದ್ಧ. ಅದಕ್ಕೆ ಪೂರಕವೆಂಬಂತೆ ಬೆಂಗಳೂರು ಸಹ ಕರ್ನಾಟಕ ಮಾತ್ರವಲ್ಲದೆ ಪಕ್ಕದ ...
ಶೃಂಗೇರಿ ಹಾಗೂ ಸುತ್ತಮುತ್ತಲು
ಶೃಂಗೇರಿಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿರುವ ಒಂದು ದಿವ್ಯ ಕ್ಷೇತ್ರ. ಸುಮಾರು 8 ನೇಯ ಶತಮಾನದಲ್ಲಿ ಜೀವಿಸಿದ್ದ ಅದ್ವೈತ...